Home Blog Page 107
ಸಾವಿರದೊಂಬೈನೂರ ಅರವತ್ತೇಳು ಅರವತ್ತೆಂಟರಲ್ಲಿ, ನಾನು ರಾಗಿ ಬೆಳೀತಿದ್ದ ಕಾಲದಲ್ಲಿ, ಒಂದು ಕ್ವಿಂಟಾಲ್ ರಾಗಿಗೆ ಇನ್ನೂರೈವತ್ತು ರೂಪಾಯಿತ್ತು. ಅದೇ ಟೈಮಲ್ಲಿ ರೈತ್ರು ಉಪಯೋಗಿಸುವ ಪವರ್ ಟಿಲ್ಲರ್ರಿಗೆ ನಾಲ್ಕೂವರೆ ಸಾವಿರ ರೂಪಾಯಿತ್ತು. ಈಗ, ಅಂದರೆ ಸುಮಾರು ನಲವತ್ಮೂರು ವರ್ಷಗಳ ನಂತರ ರಾಗಿ ಬೆಲೆ ಕ್ವಿಂಟಾಲ್ ಗೆ ಒಂಬೈನೂರು ಚಿಲ್ಲರೆ ಆಗಿದೆ. ಅದೇ ಪವರ್ ಟಿಲ್ಲರ್ ಬೆಲೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಆಗಿದೆ. ರೈತ ಬೆಳೆದ ಫಸಲಿಗೆ ಅಂದು ಸಿಗುತ್ತಿದ್ದ ಬೆಲೆಗೂ, ಇಂದು ಸಿಗುತ್ತಿರುವ ಬೆಲೆಗೂ ಅಂತ ವ್ಯತ್ಯಾಸ ಕಾಣುತ್ತಿಲ್ಲ. ಆದರೆ ಕೃಷಿ ಪರಿಕರದ...
ಹದಿನೈದು ವರ್ಷದ ಹಿಂದಿನ ಸಂದರ್ಶನ ಬರಹವಿದು. ಕೃಷಿ ಸಾಧಕ ಎಲ್. ನಾರಾಯಣರೆಡ್ಡಿ ಅವರ ಗ್ರಾಮಕ್ಕೆ ಹೋಗಿ ಮಾತನಾಡಿಸಿದ್ದೆ. ಸಾವಯವ ಕೃಷಿಕ್ಷೇತ್ರಕ್ಕೆ ಪುನಶ್ಚೇತನ ತಂದುಕೊಂಡುವಲ್ಲಿ ಅಪಾರವಾಗಿ ಶ್ರಮಿಸಿದ ಇವರು ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದರೂ ಮಾಡಿರುವ ಅನುಪಮ ಕಾರ್ಯಗಳ ಮೂಲಕ ಅವರ ಚೇತನ ಎಂದಿಗೂ ಪ್ರಕಾಶಿಸುತ್ತದೆ. "ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ" ಎಂಬುದನ್ನು ಚೆನ್ನಾಗಿ ಅರಿತವರು ಬೆಂಗಳೂರು ನಗರ ಜಿಲ್ಲೆ. ವರ್ತೂರು ಹೋಬಳಿ ಸೋರಹುಣಿಸೆ ಗ್ರಾಮದ ನಾರಾಯಣರೆಡ್ಡಿ.  "ಕೈ ಕೆಸರಾದರೆ ಬಾಯಿ ಮೊಸರು" ಎಂಬ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವವರು. ಈಗ 69 ವರ್ಷ...
ಮನುಷ್ಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಪಾತ್ರ ಹಿರಿದು. ನಿಯಮಿತವಾಗಿ ಇದರ ಸೇವನೆ ಮಾಡುತ್ತಿದ್ದರೆ ಇತ್ತೀಚಿನ ‘ಲೈಫ್ ಸ್ಟೈಲ್’ ಕಾಯಿಲೆಗಳನ್ನು ದೂರವಿಡಬಹುದು. ಕಾಯಿಲೆ ಬಂದಿದ್ದ ಸಂದರ್ಭದಲ್ಲಿ ಗುಣಪಡಿಸಲೂ ಬೆಳ್ಳುಳ್ಳಿ ಉಪಯುಕ್ತ. ಮಾರಕ ಕಾಯಿಲೆಗಳನ್ನು ತಡೆಯುವ ಶಕ್ತಿ ಇದಕ್ಕಿದೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಮನುಷ್ಯರಿಗೆ ಇಷ್ಟೆಲ್ಲ ಉಪಯುಕ್ತವಾದ ಬೆಳ್ಳುಳ್ಳಿ ಬಳಸಿ ಬೆಳೆಗಳಿಗೆ ಬರುವ ರೋಗಗಳನ್ನು ಮತ್ತು ಹಾನಿಕಾರಕ ಕೀಟಗಳನ್ನು ತಡೆಗಟ್ಟಬಹುದು. ಕೀಟನಾಶಕ ತಯಾರಿಕೆ: 1.ಬೆಳ್ಳುಳ್ಳಿ ತೈಲ ಮತ್ತು ಸಾಬೂನು ದ್ರಾವಕ: 950 ಮಿಲಿ ಲೀಟರ್ ಶುದ್ದ ನೀರು, 50 ಮಿಲಿ ಲೀಟರ್ ಬೆಳ್ಳುಳ್ಳಿರಸ ಮತ್ತು 1 ಮಿಲಿ...
ಕೇಂದ್ರ ಸರ್ಕಾರ “ Operation Greens” ಹೆಸರಿನಲ್ಲಿ ಟೊಮ್ಯಾಟೋ ಮತ್ತು ಈರುಳ್ಳಿ ಬೆಳೆಗಳ ಸಮಗ್ರ ಅಭಿವೃದ್ಧಿ ಹಾಗೂ ಮೌಲ್ಯವರ್ಧನೆಗಾಗಿ ಯೋಜನೆಯನ್ನು ಹಮ್ಮಿಕೊಂಡಿದೆ. ಆಹಾರ ಸಂಸ್ಕರಣಾ ಮಂತ್ರಾಲಯ; 2018-19 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಟೊಮ್ಯಾಟೋ, ಈರುಳ್ಳಿ ಹಾಗೂ ಆಲೂಗಡ್ಡೆ ತರಕಾರಿಗಳ ಹೊಸ ಮಹತ್ವಾಕಾಂಕ್ಷೆ  ಯೋಜನೆಯನ್ನು ಘೋಷಿಸಿತ್ತು, ಅದರಂತೆ,  ಕಾರ್ಯಾತ್ಮಕ ಮಾರ್ಗಸೂಚಿಗಳನ್ನು [email protected]ನಲ್ಲಿ ಪ್ರಕಟಿಸಿದೆ.      ಯೋಜನೆಯ ಅನುಷ್ಠಾನ ಅವಧಿ 2 ವರ್ಷಗಳು. (2018-19 ಮತ್ತು 2019-20)  ಈರುಳ್ಳಿ ಬೆಳೆ ಮೌಲ್ಯವರ್ಧನೆ ಕಾರ್ಯಕ್ಕಾಗಿ ಗದಗ ಮತ್ತು ಧಾರವಾಡ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳ   FPOs/NGOs /...
ಬೆಂಗಳೂರು, ಜನವರಿ 9: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಅಕ್ಕಿ ಮಿಲ್‍ಗಳು ಠೇವಣಿ ಇಡುವುದಕ್ಕೆ ಪರ್ಯಾಯ ಉಪಾಯ ರೂಪಿಸುವ ಕುರಿತು ಕೂಡಲೇ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮಿಲ್ ಮಾಲೀಕರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬದಲಿಸಿದ್ದು, ಇದರನ್ವಯ ರೈತರು ನೇರವಾಗಿ...
ಮಧ್ಯಪ್ರದೇಶದ ಅರಣ್ಯಗಳು ಮತ್ತು ಅವುಗಳ ಅಂಚಿನಲ್ಲಿದ್ದ ಬುಡಕಟ್ಟು ಸಮುದಾಯಗಳವರು ಸಾಕಣೆ ಮಾಡುತ್ತಿದ್ದ ಕಡಕನಾಥ್ ಕೋಳಿಗೆ ಈ ಪರಿ ಬೇಡಿಕೆ ಬರಬಹುದೆಂದು ಯಾರೂ ಅಂದಾಜು ಮಾಡಿರಲಿಕ್ಕಿಲ್ಲ. ಪ್ರಸ್ತುತ ಇವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗದಷ್ಟು ಬೇಡಿಕೆ ಇದೆ. ಇದರಿಂದಾಗಿಯೇ ಕರ್ನಾಟಕದಲ್ಲಿ ಇವುಗಳ ಸಾಕಣೆಕೇಂದ್ರಗಳು ಹೆಚ್ಚಾಗುತ್ತಿವೆ. ಮಂಡ್ಯಜಿಲ್ಲೆ, ಮದ್ದೂರು ಸಮೀಪದ ಬಾಚಹಳ್ಳಿಯ ಕವಿತಾ ಮತ್ತು ರಾಧಾ ಅವರು ಮನೆಯ ಅಗತ್ಯಕ್ಕಾಗಿ ಕಡಕನಾಥ್ ಕೋಳಿ ಸಾಕಣೆ ಮಾಡುತ್ತಿದ್ದರು. ಮುಂದೆ ಇದೇ ಉದ್ಯಮವನ್ನು ಆರಂಭಿಸುತ್ತೇವೆಂದು ಅವರು ಸಹ ಊಹಿಸಿರಲಿಲ್ಲ. ನಿಧಾನವಾಗಿ ಬೇಡಿಕೆ ಹೆಚ್ಚತೊಡಗಿದಾಗ ಈ ಕುರಿತು ಅವರು ಯೋಚಿಸಿ ಕಾರ್ಯಪ್ರವೃತ್ತರಾದರು....
Shivani Bekal As you might already know, Civet Coffee is one of the rarest variants of Coffee in the world; it is made from the beans of Coffee Berries that are eaten by the Asian Palm Civet and this.  then passes through the Civet’s intestines, and then the beans are defecated, but do keep their shape.  The result is...
ಡಾ. ಗೌತಮ್ ಗೌಡ ಒಂದು ದಿನ ಬೆಳಗ್ಗೆ ಒಬ್ಬ ವೃದ್ಧರ ತಮ್ಮ ಪ್ರೀತಿಯ ನಾಯಿ ಸೋನಿಯನ್ನು ಆಸ್ಪತ್ರೆಗೆ ಲಗುಬಗೆಯಿಂದ ಕರೆದುಕೊಂಡು ಬಂದರು. ಅವರ ಪ್ರಕಾರ ನಾಯಿಗೆ ಈಗ ಎರಡು ತಿಂಗಳು ಗರ್ಭ, ಎರಡು ದಿನಗಳಿಂದ ಮೊಲೆಗಳು ಊದಿ ಧಾರಾಕಾರವಾಗಿ ಹಾಲು ಒಸರುತ್ತಿದೆ, ನಾಯಿಯು ಮೂಲೆಗಳಲ್ಲಿ ಮತ್ತು ಮಂಚದ ಕೆಳಗೆ ಅವಿತುಕೊಳ್ಳುತ್ತಿದೆ, ಒಂದು ಕಡೆ ಕುಳಿತುಕೊಳ್ಳುತ್ತಿಲ್ಲ, ಮರಿ ಹಾಕುವ ಎಲ್ಲ ಲಕ್ಷಣಗಳಿದ್ದರೂ ಮರಿ ಮಾತ್ರ ಹೊರಗೆ ಬರುತ್ತಿಲ್ಲ ಎಂದರು. ಈ ಎಲ್ಲ ಲಕ್ಷಣಗಳನ್ನು ಕೇಳಿದ ನಂತರ ನಾವು ಸೋನಿಯನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ಗೆ ಒಳಪಡಿಸಿದೆವು. ಆಗ ನಮಗೆ...
Agriculture is the process of producing food, feed, fiber and many other desired products by the cultivation of certain plants and the raising of domesticated animals (livestock). The practice of agriculture is also known as "farming", while scientists, inventors and others devoted to improving farming methods and implements are also said to be engaged in agriculture. Subsistence farming, who farms...
ಕಡಕನಾಥ್ ಕಪ್ಪುಕೋಳಿಯ ಬಗ್ಗೆ ತಿಳಿದಿದ್ದಾಯ್ತು. ಈಗ ಅವುಗಳ ಸಾಕಣೆ ವಿವರ ಗಮನಿಸೋಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಿಮೆ ರಿಸ್ಕ್, ಲಾಭ ಅಧಿಕ ಎನ್ನಬಹುದು. ದೇಶದಾದ್ಯಂತ ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ ಮಧ್ಯಪ್ರದೇಶ ಸರ್ಕಾರ MPKadakNath ಹೆಸರಿನ ಆ್ಯಪ್ ಶುರು ಮಾಡಿದೆ. ಈ ಕೋಳಿಯ ಅಧಿಕ ರುಚಿಯಷ್ಟೇ ಬೆಲೆಯೂ ಕೂಡ ಸದ್ಯಕ್ಕೆ ಅಧಿಕ. ಹ್ಯಾಚರಿಗಳಲ್ಲಿ ಕಪ್ಪುಕೋಳಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಕೋಳಿಮರಿಗಳನ್ನು 80 ರಿಂದ 90 ರೂ.ಗಳವರೆಗೂ ಮಾರಲಾಗುತ್ತಿದೆ. ನಕ್ಸಲ್ ಪೀಡಿತ ಪ್ರದೇಶ ಛತ್ತೀಸಗಡ್ ದಲ್ಲೂ ಇದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇಲ್ಲಿಯ ದಾಂತೇವಾಡದಲ್ಲಿ ‘ಕಾಲಿಮಾಸಿ’ನ...

Recent Posts