ಪರಿಸರ – ಕೃಷಿಕರು – ಗ್ರಾಹಕರು ಜೊತೆಗೆ ಇತರ ಜೀವಿಗಳ ಮೇಲೆ ದುಷ್ಪರಿಣಾಮ ಬೀರದ ಕೃಷಿಪದ್ಧತಿ ಅವಶ್ಯಕ. ಇದರ ಜೊತೆಜೊತೆಗೆ ಕೃಷಿಕರ ಆದಾಯ ಹೆಚ್ಚಳವೂ ಅಗತ್ಯ. ಇವೆಲ್ಲ ಕಾರ್ಯಗಳನ್ನು ಬಹುದೂರದ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಮಂಡ್ಯದ ಯುವತಿ ಸಾಧಿಸಿ ತೋರಿಸುತ್ತಿದ್ದಾರೆ. ಇದರ ವಿವರಗಳು ವಿಡಿಯೋದಲ್ಲಿವೆ.

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

LEAVE A REPLY

Please enter your comment!
Please enter your name here