Saturday, September 23, 2023
Home Blog
ಶುಕ್ರವಾರ 22 ನೇ ಸೆಪ್ಟೆಂಬರ್ 2023 / 31 ನೇ ಭಾದ್ರಪದ 1945 ಶಕ/ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು ಹಾಗೂ ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ದುರ್ಬಲವಾಗಿತ್ತು . ಕರಾವಳಿಯಲ್ಲಿ ಹಲವು ಸ್ಥಳಗಳಲ್ಲಿ; ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಸೇಡಂ (ಕಲಬುರ್ಗಿ ಜಿಲ್ಲೆ) 7. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ: ಚಿಂಚೋಳಿ, ಸುಲೇಪೇಟ (ಎರಡೂ ಕಲಬುರ್ಗಿ ಜಿಲ್ಲೆ) ತಲಾ...
FRIDAY, THE 22ND SEPTEMBER 2023/31st BHADRAPADA 1945 SAKA/Summary of observations recorded at 0830 hours IST:Southwest monsoon was normal over North Interior Karnataka and weak over Coastal Karnataka & South Interior Karnataka. Rainfall occurred at many places over Coastal Karnataka; at a few places over North Interior Karnataka and at isolated places over South Interior Karnataka. Heavy rainfall amounts (in cm):...
ಗುರುವಾರ 21 ನೇ ಸೆಪ್ಟೆಂಬರ್ 2023 / 30ನೇ ಭಾದ್ರಪದ 1945 ಶಕ/ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮಾನ್ಯವಾಗಿತ್ತು ಮತ್ತು ಒಳನಾಡಿನಲ್ಲಿ ದುರ್ಬಲವಾಗಿತ್ತು . ಕರಾವಳಿಯಲ್ಲಿ ವ್ಯಾಪಕವಾಗಿ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ: ಗೋಕರ್ಣ (ಉತ್ತರ ಕನ್ನಡ ಜಿಲ್ಲೆ) 5; ಕಾರವಾರ, ಅಂಕೋಲ , ಕುಮಟ(ಎಲ್ಲಾ ಉತ್ತರ ಕನ್ನಡ ಜಿಲ್ಲೆ), ತಿಪಟೂರು (ತುಮಕೂರು ಜಿಲ್ಲೆ) ತಲಾ 3; ಕೂಟ (ಉಡುಪಿ ಜಿಲ್ಲೆ), ಲೋಕಾಪುರ (ಬಾಗಲಕೋಟೆ ಜಿಲ್ಲೆ), ತುಮಕೂರು ತಲಾ...
THURSDAY, THE 21ST SEPTEMBER 2023/30th BHADRAPADA 1945 SAKA/Summary of observations recorded at 0830 hours IST: Southwest monsoon was normal over Coastal Karnataka and weak over Interior Karnataka. Rainfall occurred at most places over Coastal Karnataka and at a few places over Interior Karnataka. Chief rainfall amounts (in cm): Gokarna (Uttara Kannada dt) 5; Karwar , Ankola, Kumta (all Uttara Kannada...
ಬುಧವಾರ, 20 ನೇ ಸೆಪ್ಟೆಂಬರ್ 2023 / 29ನೇ ಭಾದ್ರಪದ 1945 ಶಕ/ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಕರಾವಳಿಯಲ್ಲಿ ಚುರುಕಾಗಿತ್ತು ಆದರೆ ಒಳನಾಡಿನಲ್ಲಿ ದುರ್ಬಲವಾಗಿತ್ತು.  ಕರಾವಳಿಯಲ್ಲಿ ವ್ಯಾಪಕವಾಗಿ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ) ಗೋಕರ್ಣ (ಉತ್ತರ ಕನ್ನಡ) 9 ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ: ಕುಮಟ, ಅಂಕೋಲ (ಎರಡೂ ಉತ್ತರ ಕನ್ನಡ ಜಿಲ್ಲೆ ) ತಲಾ 6; ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ ) 5; ಕಾರವಾರ (ಉತ್ತರ ಕನ್ನಡ...
WEDNESDAY, THE 20th SEPTEMBER  2023/ 29th BHADRAPADA 1945 SAKA/Summary of observations recorded at 0830 hours IST: Southwest monsoon was active over Coastal Karnataka however weak over Interior Karnataka.  Rainfall occurred at most places over Coastal Karnataka and at a few places over  Interior Karnataka. Heavy rainfall amounts (in cm) : Gokarna (Uttara Kannada dt) 9 Other chief rainfall amounts (in cm): Kumta,...
1985 ರಿಂದ ಇದುವರೆಗೂ ಪ್ರಪಂಚದಾದ್ಯಂತ ಎಷ್ಟು ಪ್ರಮಾಣದ ಅರಣ್ಯ ಪ್ರದೇಶಗಳು ನಷ್ಟವಾಗಿವೆ ಮತ್ತು ಈಗ ಸಧ್ಯಕ್ಕೆ ಎಷ್ಟು ಪ್ರಮಾಣದ ಅರಣ್ಯಪ್ರದೇಶ ಉಳಿದಿದೆ ಎನ್ನುವುದರ ಒಂದು Statistical analysis ಇದು. ಅಭಿವೃದ್ದಿ ಹೆಸರಿನಲ್ಲಿ ಇರೋ ಬರೋ ಲಕ್ಷಾಂತರ ಕಿಲೋ ಮೀಟರ್ ವಿಸ್ತಾರ ಹಚ್ಚಹಸುರಿನಿಂದ ನಳನಳಿಸುತ್ತಿದ್ದ ದಟ್ಟಾರಣ್ಯಗಳನ್ನ ಕಡಿದು ಹಾಕಿ ಕೆಲವೇ ಕೆಲವು ಲಿಲೋ ಮೀಟರ್ಗಳಷ್ಟು ಅರಣ್ಯ ವಲಯಗಳನ್ನ ಸ್ಥಾಪಿಸಲಾಗಿದೆ. ವನ್ಯಜೀವಿಗಳು ಇಲ್ಲಿಯಾದರೂ ನೆಮ್ಮದಿಯಿಂದ ಇದಾವೆ ಎಂದುಕೊಂಡಿರಾ!? ಊಹ್ಞೂಂ ಇಲ್ಲ. ಹಣ ಮಾಡಲೆಂದೇ ಪ್ರವಾಸೋದ್ಯಮದ,ರೆಸಾರ್ಟ್, ಸಫಾರಿ ಹೆಸರಿನಲ್ಲಿ ಇಲ್ಲಿಯೂ ಅವುಗಳ ನೆಮ್ಮದಿ, ಸ್ವಾತಂತ್ರ್ಯಹರಣ ಮಾಡಿಯಾಗಿದೆ. ದಟ್ಟ ಅರಣ್ಯದಲ್ಲಿ ಸ್ವಚ್ಛಂದವಾಗಿ...
ಈ ಜೀವಾಣು ನೀಲಿ ಹಸಿರು ಪಾಚಿ ಗೊಬ್ಬರವು ಭತ್ತಕ್ಕೆ ಅತಿ ಸೂಕ್ತ. ನೀಲಿ ಹಸಿರು ಪಾಚಿಯು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ನೀರು ನಿಲ್ಲುವ ಗದ್ದೆ ಜಮೀನಿನಲ್ಲಿ ಇದು ಹೆಚ್ಚು ಯಶಸ್ಸಿಯಾಗಿ ಬೆಳೆಯುತ್ತದೆ. ನೀಲಿ ಹಸಿರು ಪಾಚಿ ಬೆಳೆಸುವ ಕ್ರಮ ಗದ್ದೆಯಲ್ಲಿ 1-3 ಸಾರಿ ಕೆಸರು ಮಾಡಿ ಭೂಮಿ ಸಿದ್ಧಪಡಿಸಿ ಸೂಮಾರು 10 * 10 ಮೀಟರ್ ಅಳತೆಯ ಸಣ್ಣ ಮಡಿಗಳನ್ನು ಮಾಡಿ ಬದುಗಳನ್ನು ಭದ್ರಪಡಿಸಿ. ಪ್ರತಿ ಮಡಿಗೂ 1 ಕಿ.ಗ್ರಾಂ ಸೂಪರ್ ಫಾಸ್ಫೇಟ್, 50 ಗ್ರಾಂ ಸುಣ್ಣ ಹಾಗೂ 100 ಗ್ರಾಮ...
ಕಾವೇರಿ ನದಿನೀರು ಹಂಚಿಕೆ ವಿವಾದ ,ಕೇಂದ್ರ ಸರ್ಕಾರದ ಮುಂದೆ ಬಾಕಿಯಿರುವ ರಾಜ್ಯದ ಯೋಜನೆಗಳು ಹಾಗೂ ಬರಪರಿಹಾರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯ ತಾಜ್ ಮಾನ್ ಸಿಂಗ್ ಹೋಟೆಲ್ ನಲ್ಲಿ ನಾಳೆ ಬೆಳಗ್ಗೆ ಮಹತ್ವದ ಸಭೆ ಆಯೋಜಿಸಲಾಗಿದೆ . ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರುಗಳು ,ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರುಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ . ಈ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ‌‌.ಕೆ ಶಿವಕುಮಾರ್ ಅವರು ಇಂದು ಸಂಜೆ ನವದೆಹಲಿಗೆ ತೆರಳಲಿದ್ದಾರೆ. ಕರ್ನಾಟಕದ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ...
ಏಷಿಯನ್ PGPR (Plant Growth Promoting Regulators) ಸಂಘಟನೆಯ ಭಾರತೀಯ ಶಾಖೆ, ಬೆಂಗಳೂರಿನ ತೋ.ವಿ.ವಿ ಆವರಣದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತ್ರ ವಿಭಾಗದ ಸಹಯೋಗದಲ್ಲಿ “ಸಮಗ್ರ ಸಸ್ಯ ಆರೋಗ್ಯ ನಿರ್ವಹಣೆಗಾಗಿ ಪ್ರಯೋಜನಕಾರಿ ಸೂಕ್ಷ್ಮಜೀವಿಗಳು”ರಾಷ್ಟ್ರೀಯ ಸಮ್ಮೇಳನ ಚಾಲನೆಗೊಂಡಿದೆ. 8ನೇ ಏಷ್ಯಾ PGPR (Plant Growth Promoting Regulators) ಸಮ್ಮೇಳನವನ್ನು ದಿನಾಂಕ: 19 ಸೆಪ್ಟೆಂಬರ್ 2023 ರಿಂದ 20 ಸೆಪ್ಟೆಂಬರ್ 2023 ರವರೆಗೆ ಬೆಂಗಳೂರಿನ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ವಸತಿ ಗೃಹ ಮತ್ತು ಸಮುದಾಯ ಭವನದಲ್ಲಿ ಆಯೋಜಿಸಿಲಾಗಿದೆ. ಇದರ ಉದ್ಘಾಟನೆಯು ದಿನಾಂಕ 19 ಸೆಪ್ಟೆಂಬರ್ 2023 ರಂದು...

Recent Posts