Home Blog
In agriculture, first a smile of peace should be brought to the face of the farmers; only then will there be meaning. This has been achieved by Mallaraje Urs. Here is a detailed article written by senior journalist H.S.Sachith about farmer achievement.
Mallaraje Urs, a science graduate who has shown a penchant for horticulture for economic self-reliance, is conducting integrated...
ವ್ಯವಸಾಯದಲ್ಲಿ ಮೊದಲು ಕೃಷಿಕರ ಮೊಗದಲ್ಲಿ ನೆಮ್ಮದಿಯ ನಗು ಮೂಡಬೇಕು; ಆಗಷ್ಟೇ ಸಾರ್ಥಕತೆ ಇರುತ್ತದೆ. ಇದನ್ನು ಮಲ್ಲರಾಜೇ ಅರಸ್ ಅವರು ಸಾಧಿಸಿದ್ದಾರೆ. ಇವರ ಸಾಧನೆ ಕುರಿತು ಹಿರಿಯ ಪತ್ರಕರ್ತ ಎಚ್.ಎಸ್.ಸಚ್ಚಿತ್ ಬರೆದಿರುವ ವಿವರ ಲೇಖನ ನಿಮ್ಮ ಮುಂದಿದೆ.
ಆರ್ಥಿಕ ಸ್ವಾವಲಂಬನೆಗೆ ತೋಟಗಾರಿಕೆ ಬೇಸಾಯಕ್ಕೆ ಒಲವು ತೋರಿದ ವಿಜ್ಞಾನ ಪದವೀಧರ ಮಲ್ಲರಾಜೇ ಅರಸು ತಮ್ಮ 20 ಎಕರೆ ಪ್ರದೇಶದಲ್ಲಿ ನಾಲ್ಕು ಹಂತದಲ್ಲಿ ಸಮಗ್ರ ತೋಟಗಾರಿಕೆ ನಡೆಸುತ್ತಿದ್ದಾರೆ. ಇದರ ಮೂಲಕ ಪ್ರತಿವರ್ಷ ಸರಾಸರಿ 20-25 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ನೆಮ್ಮದಿಯ ಬದುಕು ತಮ್ಮದಾಗಿಸಿಕೊಂಡಿದ್ದಾರೆ
ಮಲ್ಲರಾಜೇ ಅರಸು ಮೂಲತಃ ಮಂಡ್ಯ ಜಿಲ್ಲೆಯವರು....
Some institutions of the Karnataka government are functioning like a fruit behind the leaves. Behind the policies and statements made by the state government, the efforts of such institutions are hidden. Especially on the issues of environment - forest - ecosystem, the Karnataka government has formulated important policies. Will formulate them. Behind such policies, continuous research is hidden. Thus,...
ಕರ್ನಾಟಕ ಸರ್ಕಾರದ ಕೆಲವು ಸಂಸ್ಥೆಗಳು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುತ್ತವೆ. ರಾಜ್ಯ ಸರ್ಕಾರ ಕೈಗೊಳ್ಳುವ ನೀತಿ – ನಿರೂಪಣೆಗಳ ಹಿಂದೆ ಇಂಥ ಸಂಸ್ಥೆಗಳ ಶ್ರಮ ಅಡಗಿರುತ್ತದೆ. ವಿಶೇಷವಾಗಿ ಪರಿಸರ – ಅರಣ್ಯ – ಜೀವಿ ಪರಿಸ್ಥಿತಿ ವಿಷಯಗಳ ಕುರಿತು ಕರ್ನಾಟಕ ಸರ್ಕಾರ ಮಹತ್ವದ ನೀತಿಗಳನ್ನು ರೂಪಿಸಿದೆ. ರೂಪಿಸಲಿದೆ. ಅಂಥವುಗಳ ಹಿಂದೆ ನಿರಂತರ ಸಂಶೋಧನೆ ಅಡಕವಾಗಿರುತ್ತದೆ. ಹೀಗೆ ಎಲೆ ಮರೆಕಾಯಿಯಂತೆ ಎನ್ನುವುದರ ಬದಲು ಪಕ್ವವಾದ ಹಣ್ಣಿನಂತೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪರಿಸರ ವಲಯಗಳಲ್ಲಿ ಈ ಸಂಸ್ಥೆ ಸಂಕ್ಷಿಪ್ತವಾಗಿ ಎಂಪ್ರಿ (EMPRI)...
English
Media plays a huge role in creating awareness about environmental issues
Agriculture India - 0
Bengaluru: (July 17) The role of the media is huge in communicating environmental changes to the public. What is happening at the government level. What decisions are being taken and why they are being taken can be communicated directly to the public through the media, said Shashwati Mishra, head of “EMPRI” and Additional Chief Conservator of Forests (Vigilance wing).
The...
ಬೆಂಗಳೂರು: (ಜುಲೈ 17) ಪರಿಸರದ ಬದಲಾವಣೆಗಳನ್ನು ಜನತೆಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಅಪಾರ. ಸರ್ಕಾರದ ಮಟ್ಟದಲ್ಲಿ ಏನಾಗುತ್ತಿದೆ. ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನೆಲ್ಲ ಮಾಧ್ಯಮದಿಂದ ಜನತೆಗೆ ನೇರವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು “ಎಂಪ್ರಿ”ಯ ಮುಖ್ಯಸ್ಥರು, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ ದಳ) ಶಾಶ್ವತಿ ಮಿಶ್ರಾ, ಅಭಿಪ್ರಾಯಪಟ್ಟರು
ಕರ್ನಾಟಕ ಸರ್ಕಾರದ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿವ “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” ಪತ್ರಕರ್ತರಿಗಾಗಿ ಆಯೋಜಿಸಿದ್ದ. “ಹವಾಮಾನ ನಿರೂಪಣೆಗಳನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ...
It's easy to report political news. But environmental issues are not reported like that. Karnataka Media Academy President Ayesha Khanam opined that a study is needed for this. She spoke on July 15 while inaugurating a workshop on “Creating Climate Narratives; Sustainable Development and Responsible Journalism”. It is the responsibility of journalists to present environmental issues and problems in...
ರಾಜಕೀಯ ಸುದ್ದಿಗಳನ್ನು ವರದಿ ಮಾಡುವುದು ಸುಲಭ. ಆದರೆ ಪರಿಸರದ ವಿಷಯಗಳನ್ನು ಹಾಗೆ ವರದಿ ಮಾಡಲು ಹೋಗುವುದಿಲ್ಲ. ಅದಕ್ಕೆ ಅಧ್ಯಯನ ಅಗತ್ಯ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್ ಅಭಿಪ್ರಾಯಪಟ್ಟರು
ಅವರು ಜುಲೈ ೧೫ರಂದು “ಹವಾಮಾನ ನಿರೂಪಣೆಯನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರಿಗೆ ಪರಿಸರದ ವಿಷಯಗಳು – ಸಮಸ್ಯೆಗಳನ್ನು ಅರ್ಥವಾಗುವ ಹಾಗೆ ನಿರೂಪಣೆ ಮಾಡುವುದು ಪತ್ರಕರ್ತರ ಜವಾಬ್ದಾರಿ. ಇಂಥ ಸಂದರ್ಭದಲ್ಲಿ ವಿಷಯಗಳನ್ನು ರಮ್ಯಗೊಳಿಸಬಾರದು ಎಂದು ಪ್ರತಿಪಾದಿಸಿದರು.
ಕಾಶ್ಮೀರದಲ್ಲಿ ಅಕಾಲದಲಿ ಹಿಮ ಬೀಳಲು ಆರಂಭಿಸಿದರೆ...
ಜಾಗತಿಕ ತಾಪಮಾನದಿಂದ ಆಗುತ್ತಿರುವ ಹವಾಮಾನ ಬದಲಾವಣೆಗಳು ಎಲ್ಲಿಯೋ ಇಲ್ಲ. ನಮ್ಮ ಜೊತೆಗೆ ಬಂದು ಕುಳಿತಿವೆ ಅಥವಾ ನಾವು ಅವುಗಳ ನಡುವೆ ಕುಳಿತಿದ್ದೇವೆ. ಇವೆಲ್ಲ ಏಕೆ ಘಟಿಸಿವೆ, ಘಟಿಸುತ್ತಿವೆ ಎಂಬುದು ಜನಸಾಮಾನ್ಯರಿಗೂ ತಿಳಿಯಬೇಕು. ಸರಳವಾಗಿ ಹೇಳುವುದಾದರೆ ಅವರಿಗೆ ತಿಳಿಯುವಂಥ ಭಾಷೆಯಲ್ಲಿ ಸರಳವಾಗಿ ಹೇಳಬೇಕು. ಹೀಗೆ ಹೇಳುವವರು ಯಾರು ? ಪತ್ರಕರ್ತರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” ಪತ್ರಕರ್ತರಿಗಾಗಿ ಕಾರ್ಯಾಗಾರ ಆಯೋಜಿಸಿದೆ. ಇದರ ಶೀರ್ಷಿಕೆ “ಹವಾಮಾನ ನಿರೂಪಣೆಗಳನ್ನು ರಚಿಸುವುದು;...
ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ 1000 ವರ್ಷ ಹಿಂದಿನ ಕೃಷಿ ವ್ಯವಸ್ಥೆಗಳು ಹವಾಮಾನ ಬದಲಾವಣೆ ಮತ್ತು ನೀರಿನ ಕೊರತೆಯನ್ನು ಹೇಗೆ ನಿಭಾಯಿಸುತ್ತಿವೆ ಎಂಬುದರ ವರದಿ ನಿಮ್ಮ ಮುಂದಿದೆ.
ಲೇಖನ: ಶ್ರೀಮೋಯಿ ಚೌಧರಿ
ಮರು ಸಂಕಲನ: ವಿದ್ಯಾ ಗೌರಿ ವೆಂಕಟೇಶ್
ಕಾಡಿನ ಕೊಳಗಳಿಂದ ಹಿಡಿದು ಭತ್ತದ ಮೀನು ಹೊಲಗಳವರೆಗೆ ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಈ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳು ಪ್ರಕೃತಿಯನ್ನು ಸಂರಕ್ಷಿಸುವುದರ ಜೊತೆಗೆ ಸಮುದಾಯಗಳು ಆಹಾರವನ್ನು ಹೇಗೆ ಕೃಷಿ ಮಾಡಬಹುದು ಎಂಬುದನ್ನು ತೋರಿಸುತ್ತವೆ.
ಎಲ್ಲ ನಾವೀನ್ಯತೆಗಳು ಸಂವೇದಕಗಳು ಮತ್ತು ಉಪಗ್ರಹಗಳೊಂದಿಗೆ ಬರುವುದಿಲ್ಲ. ನಾಗಾಲ್ಯಾಂಡ್ನ ಬೆಟ್ಟಗಳು ಮತ್ತು ಅರುಣಾಚಲ ಪ್ರದೇಶದ...