Home Blog Page 44
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ದಿನಾಂಕ 28.03.2023. ದಾಖಲಾಗಿರುವ ಹವಾಮಾನ: ರಾಜ್ಯದಲ್ಲಿ ಒಣ ಹವೆ ಇತ್ತು. ಮುಖ್ಯ ಮಳೆಯ ಪ್ರಮಾಣಗಳು (ಸೆಂ. ನಲ್ಲಿ): ಇಲ್ಲ ಮುಂದಿನ 24 ಗಂಟೆಗಳ ಮುನ್ಸೂಚನೆ: 24 ಗಂಟೆಗಳು: ರಾಜ್ಯದಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ ಚಂಡಮಾರುತದ ಎಚ್ಚರಿಕೆ: ಇಲ್ಲ ಶಾಖ ಅಲೆಗಳ ಎಚ್ಚರಿಕೆ: ಇಲ್ಲ ತಾಪಮಾನ ಎಚ್ಚರಿಕೆ: ಗರಿಷ್ಠ ತಾಪಮಾನ: ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಕರಾವಳಿ ಕರ್ನಾಟಕದ ಒಂದೆರಡು ಕಡೆ ತಾಪಮಾನ  ಸಾಮಾನ್ಯಕ್ಕಿಂತ 2-3 ಡಿಗ್ರಿ...
ಸೋಮವಾರ, 27 ನೇ  ಮಾರ್ಚ್ 2023 / 06 ನೇ ಚೈತ್ರ  1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ದಕ್ಷಿಣ ಒಳನಾಡಿನ  ಒಂದೆರಡು ಕಡೆಗಳಲ್ಲಿ  ಮಳೆಯಾಗಿದೆ.  ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ):  ಹರದನಹಳ್ಳಿ ಕೆ ವಿ ಕೆ (ಚಾಮರಾಜನಗರ ಜಿಲ್ಲೆ) 2 ; ಚಾಮರಾಜನಗರ 1. ಉಷ್ಣಾಂಶಗಳ ಸಾರಾಂಶ: ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 39.1 ಡಿ.ಸೆ. ಕಲಬುರ್ಗಿಯಲ್ಲಿ  ದಾಖಲಾಗಿದೆ. ರಾಜ್ಯದಲ್ಲಿ ಅತೀ ಕನಿಷ್ಠ ಉಷ್ಣಾಂಶ 14.0  ಡಿ.ಸೆ.  ಬಾಗಲಕೋಟೆಯಲ್ಲಿ  ದಾಖಲಾಗಿದೆ. 29 ನೇ ಮಾರ್ಚ್...
ಆಫ್ರಿಕನ್ ಸ್ಥಳೀಯ ತತ್ತ್ವಶಾಸ್ತ್ರವು ಪರಹಿತಚಿಂತನೆಯ ಮೇಲೆ ಕೇಂದ್ರೀಕರಿಸುತ್ತದೆ; ಅಭಿವೃದ್ಧಿಶೀಲ ಪ್ರಪಂಚದ ಮೇಲೆ ಹವಾಮಾನದ ಪ್ರಭಾವವು ಹೆಚ್ಚಾಗಿದೆ. ಆದ್ದರಿಂದ ಪಾಶ್ಚಿಮಾತ್ಯ ಪರಿಸರವಾದಕ್ಕೆ ಪರ್ಯಾಯವಾಗಿ ಅಗತ್ಯವಾಗಿದೆ. ಹವಾಮಾನ ಬದಲಾವಣೆಯು ಕೇವಲ ಒಬ್ಬ ವ್ಯಕ್ತಿಯ ಯುದ್ಧವಲ್ಲ ಮತ್ತು ಅದು ಖಂಡಿತವಾಗಿಯೂ ಒಂದೇ ಪರಿಹಾರವನ್ನು ಹೊಂದಿಲ್ಲ. ಹವಾಮಾನ ಬದಲಾವಣೆಯ ಬಗ್ಗೆ ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ವ್ಯಕ್ತಿಗಳು ಮತ್ತು ಸಮಾಜಗಳ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಬಿರುಗಾಳಿ, ಕಾಡ್ಗಿಚ್ಚು ಮತ್ತು ಪ್ರವಾಹದಂತಹ ಹವಾಮಾನ ವಿಪತ್ತುಗಳು ಜಾಗತಿಕವಾಗಿ ಪ್ರತಿ ವರ್ಷ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಸುಮಾರು 0.3 ಪ್ರತಿಶತದಷ್ಟು ನಷ್ಟವನ್ನು...
ಭಾಗ - ೨ ಮಣ್ಣೊಳಗಿನ ಸೂಕ್ಷಾಣು ಪ್ರಾಣಿ ವರ್ಗ( ಸೂಕ್ಷ್ಮ ದರ್ಶಕದಲ್ಲಿ ಮಾತ್ರವೇ ಕಾಣುವ ವರ್ಗ):- Microfauna ಈ ವರ್ಗದಲ್ಲಿ ಅತೀ ಸೂಕ್ಷ್ಮ ಜೀವಿಗಳಾದ ಕೋಲೋಂಬೋಲಾ, ಮೈಟ್ಸ್, ನ್ಯಾಮಿಟೋಡ್ಸ್ ಮತ್ತು ಪ್ರೋಟೋಝೋವಾ ಮುಂತಾದವು ಬರುತ್ತವೆ, ಇವುಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರವೇ ನೋಡಬಹುದು. ಮಣ್ಣೊಳಗಿನ ಮಧ್ಯಮ ಸೂಕ್ಷಾಣು ಪ್ರಾಣಿ ವರ್ಗ (ಬೂತಗನ್ನಡಿಯಲ್ಲಿ ನೋಡಿದರೆ ಕಾಣುವ ವರ್ಗ)- Mesofauna ಈ ವರ್ಗದಲ್ಲಿ ಸೂಡೋಸ್ಕಾರ್ಪಿಯನ್, ಪ್ರೋಟುರಾ, ಡಿಪ್ಲೂರಾ,ಸ್ಪ್ರಿಂಗ್ಟೇಲ್ಸ್, ಮೈಟ್ಸ್, ಸ್ಮಾಲ್ ಮೀರಿಯಾಪಾಡ್ಸ್ (ಪಾವೋಪಡ & ಸಿಂಪೈಲಾ) ರೀತಿಯ ಜೀವಿಗಳು ಈ ವರ್ಗಕ್ಕೆ ಸೇರುತ್ತವೆ. ಇವುಗಳನ್ನು ಬೂತಗನ್ನಡಿಯಲ್ಲಿ ನೋಡಬಹುದಾಗಿದೆ. ಮಣ್ಣಿನಲ್ಲಿ ಕಣ್ಣಿಗೆ ಕಾಣುವ ಪ್ರಾಣಿ...
ಶುಕ್ರವಾರ, 24 ನೇ  ಮಾರ್ಚ್ 2023 / 03 ನೇ ಚೈತ್ರ  1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣ (ಸೆಂ.ಮೀನಲ್ಲಿ) ಇಲ್ಲ ಉಷ್ಣಾಂಶಗಳ ಸಾರಾಂಶ: ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 36.6 o ಡಿ.ಸೆ. ಕಲ್ಬುರ್ಗಿ ಯಲ್ಲಿ  ದಾಖಲಾಗಿದೆ. ರಾಜ್ಯದಲ್ಲಿ ಅತೀ ಕನಿಷ್ಠ ಉಷ್ಣಾಂಶ 14.6o ಡಿ.ಸೆ. ಬಾಗಲಕೋಟೆಯಲ್ಲಿ ದಾಖಲಾಗಿದೆ. 26 ನೇ ಮಾರ್ಚ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಬೆಂಗಳೂರು...
ಭಾಗ - ೧ ಇಡೀ ದಕ್ಷಿಣ ಭಾರತದಲ್ಲಿ ಅಂದಾಜು 12 ಮಿಲಿಯನ್‌ ಹೆಕ್ಟೇರ್‌ ಭೂಮಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಏಕಬೆಳೆ, ವ್ಯವಸ್ಥಿತವಲ್ಲದ ಅತಿಯಾದ ನೀರಾವರಿ, ಸಾಂಪ್ರದಾಯಿಕ ಕೃಷಿ ಭೂಮಿ ನಿರ್ವಹಣಾ ಪದ್ಧತಿಗಳ ನಿರ್ಲಕ್ಷ್ಯ, ಸವಳು ಮಣ್ಣು ಹೀಗೆ ಹಲವಾರು ಕಾರಣಗಳಿಂದಾಗಿ ಇಂದು ಭೂಮಿಯ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದೆ. ಹೀಗೇ ಫಲವತ್ತತೆ ಕಳೆದುಕೊಂಡಿರುವ ಭೂಮಿ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ರಾಯಚೂರು ಜಿಲ್ಲೆಯಲ್ಲಿ ಜೀವ ವೈವಿಧ್ಯತೆ ಕುರಿತಾಗಿ ನಡೆದ ಒಂದು (Alliance For Reversing Ecosystem Service Threats- AREST) ಅಧ್ಯಯನದಲ್ಲಿ ಕಳೆದ 20...
ಬೆಂಗಳೂರು, ಮಾರ್ಚ್ 23: ವಯಸ್ಸಾದ ಗೋವುಗಳ ರಕ್ಷಣೆ ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಗೋವನ್ನು ಬಳಸಿ, ನಂತರ ಕೈಬಿಡುವ ನಮ್ಮ ಪ್ರವೃತ್ತಿಯ ಬಗ್ಗೆ ನಾವು ನ್ಯಾಯಯುತವಾಗಿ ಅದರೊಂದಿಗೆ ನಡೆದುಕೊಳ್ಳುತ್ತೇವೆಯೇ ಎಂಬ ಬಗ್ಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಅದಕ್ಕಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಗೋಶಾಲೆಗಳಲ್ಲಿ ಮಕ್ಕಳ ರೀತಿಯಲ್ಲಿ ಗೋವುಗಳನ್ನು ನೋಡಿಕೊಳ್ಳುತ್ತಾರೆ ಎಂದರು. ನಮ್ಮ ಸಂಸ್ಕೃತಿ ಹೃದಯಕ್ಕೆ ಹತ್ತಿರವಾದ, ಭಾವನಾತ್ಮಕ ಕಾರ್ಯಕ್ರಮವಿದು. ಗೋಮಾತೆ ಅಂದರೆ ಕಾಮಧೇನು ನಮ್ಮ ಬದುಕಿನ ಅವಿಭಾಜ್ಯ...
ಗುರುವಾರ, 23 ನೇ  ಮಾರ್ಚ್ 2023 / 02 ನೇ ಚೈತ್ರ  1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ) ಇಲ್ಲ ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 36.0 o ಡಿ.ಸೆ. ಕಲ್ಬುರ್ಗಿ ಯಲ್ಲಿ  ದಾಖಲಾಗಿದೆ. ಅತೀ ಕನಿಷ್ಠ ಉಷ್ಣಾಂಶ 14.0o ಡಿ.ಸೆ. ಬಾಗಲಕೋಟೆಯಲ್ಲಿ ದಾಖಲಾಗಿದೆ. 25 ನೇ ಮಾರ್ಚ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ರಾಜದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ...
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ವರದಿಯಾದ ಬೆಂಕಿ ಘಟನೆಗಳ ನಾಸಾ ಚಿತ್ರ ಗಳು ಜಾಲ ತಾಣಗಳಲ್ಲಿ ಓಡಾಡುತ್ತಿದೆ. ಇದರ ಮಧ್ಯೆ ಮುಂದಿನ 48 ಗಂಟೆಗಳಲ್ಲಿ ನಮ್ಮ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಬಿಸಿ ಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ ಈ ಸಂದೇಶ ಬರುವ ಮುಂಚೆಯೇ ಬೆಂಕಿಗೆ ಕಾಡು ಆಹುತಿಯಾದ ನೆಲೆಗಳಲ್ಲಿ ಮಧ್ಯಾಹ್ನ ತೀವ್ರ ಉರಿಯಿದೆ. ಮಲೆನಾಡಿನ ಕಾಡು ಹೊತ್ತಿ ಉರಿಯುತ್ತಿದೆ. ತೊಗಟೆ ಬೆಂದ ಮರಗಳು, ಬುಡಸಹಿತ ಸುಟ್ಟು ಹೋದ ಬಳ್ಳಿ, ಗಿಡಗಳು ಕಣ್ಣಿಗೆ ಕಾಣುತ್ತಿವೆ. ಪಕ್ಷಿ, ಕೀಟ, ಹಾವು, ಹಲ್ಲಿ,...
ಭಾಗ - 1 ಜಾನುವಾರುಗಳನ್ನು ಸಾಕಾಣೆ ಮಾಡಿದವರು ಅವುಗಳ ಸಂಖ್ಯೆಗೆ ತಕ್ಕ ಹಸಿರುಹುಲ್ಲು ಬೆಳೆಸುವುದು ಅತ್ಯಗತ್ಯ, ಇದರಿಂದ ಅವುಗಳ ಮೇವು ಪೂರೈಕೆಗೆ ಮಾಡುವ ಖರ್ಚಿನಲ್ಲಿ ಗಣನೀಯ ಪ್ರಮಾಣದ ಉಳಿತಾಯವಾಗುತ್ತದೆ. ಅತ್ಯಧಿಕ ಇಳುವರಿ ನೀಡುವ ಹುಲ್ಲಿನ ಸಾಕಷ್ಟು ತಳಿಗಳು ಲಭ್ಯವಿವೆ, ಇವುಗಳಲ್ಲಿ ನಿಮ್ಮ ಜಮೀನಿನಲ್ಲಿ ಬೆಳೆಯಲು ಅನುಕೂಲವಿರುವ ತಳಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನೀವು ರಾಸುಗಳನ್ನು ಇನ್ನೂ ಪುಷ್ಟಿಯುತವಾಗಿ ಸಾಕಬಹುದು. ಏಕದಳ ಮತ್ತು ದ್ವಿದಳ ತಳಿಗಳ ಹುಲ್ಲನ್ನು ರಾಸುಗಳು ಬಹಳ ಇಷ್ಟಪಟ್ಟು ಮೇಯುತ್ತವೆ. ಇದರಿಂದ ಮಾರುಕಟ್ಟೆಯಿಂದ ಖರೀದಿಸಿ ತರಬೇಕಾದ ಪಶು ಆಹಾರದ ಪ್ರಮಾಣವೂ ಇಳಿಮುಖವಾಗಿರುತ್ತದೆ. ಹಸಿರು ಮೇವಿನ...

Recent Posts