Home Blog Page 47
ಭಾನುವಾರ, 29ನೇ ಜನವರಿ 2023 / 09 ನೇ ಮಾಘ 1944 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 11.0 ಡಿ.ಸೆ.  ಬೀದರ್  ಹಾಗೂ ಮೈಸೂರಿನಲ್ಲಿ  ದಾಖಲಾಗಿದೆ. 31 ನೇ ಜನವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಉಷ್ಣಾಂಶದ ಎಚ್ಚರಿಕೆ: ಮುಂದಿನ 24 ಘಂಟೆಗಳು: ಕನಿಷ್ಠ ಉಷ್ಣಾಂಶವು...
ಭಾರತ ದೇಶದಲ್ಲಿ ಒಟ್ಟು ಕೃಷಿ ಹಿಡುವಳಿಯ ಪ್ರಮಾಣ ಸುಮಾರು ಅಂದಾಜು 155 MH(Million Hectare-ದಶಲಕ್ಷ Hectare) ಪ್ರದೇಶದಲ್ಲಿ ಪ್ರತಿ ವರ್ಷ 600 MT( Million Ton- ದಶಲಕ್ಷ ಟನ್) ಕೃಷಿ ತ್ಯಾಜ್ಯ(Crop Residues) ಉತ್ಪಾದನೆಯಾಗುತ್ತಿದೆ.ಆ ಪ್ರಕಾರ ಪ್ರತಿ Hectare ಪ್ರದೇಶದಲ್ಲಿ ಸರಾಸರಿ 04 ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. *ಸಾಮಾನ್ಯವಾಗಿ ಯಾವುದೇ ಕೃಷಿ ತ್ಯಾಜ್ಯದಲ್ಲಿ ಎಲ್ಲ ರೀತಿಯ ಪೋಷಕಾಂಶ ಲಭ್ಯವಾಗುತ್ತದೆ, ಪ್ರಧಾನವಾಗಿ ಪರಿಗಣಿಸುವ NPK (ಸಾರಾಜನಕ, ರಂಜಕ, ಪೊಟಾಷ್ ) ತೆಗೆದುಕೊಂಡರೆ,ಪ್ರತಿ ಟನ್ ಒಂದಕ್ಕೆ 5.5 ಕೆಜಿ ಸಾರಾಜನಕ,2.5 ಕೆಜಿ ರಂಜಕ,25 ಕೆಜಿ ಪೊಟ್ಯಾಸಿಯಂ...
ಶನಿವಾರ, 28 ನೇ ಜನವರಿ 2023 / 08 ನೇ ಮಾಘ 1944 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 9.4 ಡಿ.ಸೆ.  ಬಾಗಲಕೋಟೆಯಲ್ಲಿ ದಾಖಲಾಗಿದೆ. 30 ನೇ ಜನವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ...
Summary of observations recorded at 0830 hours IST: Chief rainfall amounts (in cm): NIL. Bagalkote has recorded the lowest minimum temperature of 9.4o C in the plains of the State. Forecast for the State valid up to morning of 30th January 2023: 24 hours: Dry weather very likely to prevail over the State. 48 hours: Dry weather very likely to...
ಗದಗ ನರೇಗಲ್ ಜಗದೀಶ್ ಸಂಕನ ಗೌಡರ್ ಫೋನ್ ಮಾಡಿದ್ದರು. ಇಲ್ಲಿಂದ ಬರುವ ಹಲವು ಕರೆಗಳು ಯಾವತ್ತೂ ಕೆರೆಯ ಕುರಿತ ಫೋನೇ ಆಗಿರ್ತದೆ! "ಸಾರ್ ಮತ್ತೇ ಕೆರೆ ಶುರು ಆಗೇದ, ಕೆರೆಗಳ ಕೆಳಗಡೆ ಭಾಗ ತುಸು ಬಾಕಿ ಇತ್ತು. ಈಗ ಮಾಡ್ಲಕ್ ಹತ್ತಿವ್ರಿ " ಎಂದರು. 'ನಿಮ್ಮೂರಿನಲ್ಲಿ ಅರಣ್ಯ ಇಲಾಖೆಯಿಂದ ಒಂದು ವನ ಬೆಳೆಸಲು ಮಾತಾಡಿದ್ದೆವು. ಸಸಿ ಉಳಿಸಲು ನೀರು ಬೇಕಾದ್ರೆ ಯಾರಿಗಾದ್ರೂ ಕೊಳವೆ ಬಾವಿ ಸಹಾಯ ಕೇಳೋಣ? "ಎಂದೆ. "ಸಾರ್ ಕೆರೆಯಲ್ಲಿ ನೀರು ಈಗ ಇದೆ. ಕೊಳವೆ ಬಾವಿ ಬೇಡ.40 ಎಕರೆಯಲ್ಲಿ 20 ಅಡಿ ನೀರು ಮಳೆಯಲ್ಲಿ...
ನಾವು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದೇವೆ, ಸಗಣಿಯೇ ಗೊಬ್ಬರವಲ್ಲ. ಅರೆಬೆಂದ ಗೊಬ್ಬರ ಭೂಮಿಗೆ ಸೇರಿದಾಗ ವಿಷ ಅನಿಲ ಬಿಡುಗಡೆಗೊಂಡು ಬೆಳೆಗಳ ಬೇರು ಸುಟ್ಟು ಹೋಗುತ್ತದೆ. ಬೆಳೆಗಳು ಸಾಕಷ್ಟು ರೋಗ ಮತ್ತು ಕೀಟಬಾದೆಗೆ ತುತ್ತಾಗುತ್ತವೆ.ಆದ್ದರಿಂದ ಇದನ್ನು ರೈತರು ಭೂಮಿಗೆ ಹಾಕದೇ ಇರುವುದೇ ಒಳ್ಳೆಯದು.ಭೂಮಿಗೆ ಗೊಬ್ಬರ ಪೂರೈಸಲು ಸಾಕಷ್ಟು ಸಂಖ್ಯೆಯ ಹಸು/ಎಮ್ಮೆಗಳು ಬೇಕು ಎಂಬ ತಪ್ಪು ಕಲ್ಪನೆಯಿಂದ ರಸಗೊಬ್ಬರ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತಿಪ್ಪೆಗುಂಡಿ ಗಾಳಿಯಾಡುವಂತೆ ಅಗೆಯಬೇಕು, ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಳ್ಳದಂತೆ ನೋಡಿಕೊಳ್ಳಬೇಕು. ಇವೆಲ್ಲಾ ಸಮಯಕ್ಕೆ ಸರಿಯಾಗಿ ಮಾಡದೇ ಹೋದಾಗ ಅದು ಕೊಳೆಯಲಾರಂಭಿಸಿ ಕೆಟ್ಟ...
ನನ್ನನ್ನು ಸೇರಿದಂತೆ ಈ ತಲೆಮಾರಿನ ಮಲೆನಾಡಿನ ಯುವ ಜನರಿಗೆ ಪಶ್ಚಿಮ ಘಟ್ಟಗಳ ಬಗೆಗೆ ಏನೇನೂ ಗೊತ್ತಿಲ್ಲ. ನಾವೆಲ್ಲಾ ಹೆಚ್ಚೆಂದರೆ ಒಂದಷ್ಟು ಕಾಡು ಸುತ್ತಿರಬಹುದು, ಅಲ್ಲಿ ಒಂದಿಷ್ಟು ಪ್ರಾಣಿ-ಪಕ್ಷಿಗಳನ್ನು ನೋಡಿರಬಹುದು. ಟ್ರೆಕ್ಕಿಂಗ್ ಹೆಸರಿನಲ್ಲಿ ರೋಚಕತೆಗೆ ನಾಲ್ಕೈದು ಗುಡ್ಡ ಹತ್ತಿಳಿದಿರಬಹುದು. ಪಶ್ಚಿಮ ಘಟ್ಟಗಳನ್ನು ಹೆದ್ದಾರಿಗಳ ಆಚೀಚೆ ಕಂಡಷ್ಟೇ ನೋಡಿದ್ದೇವಷ್ಟೇ. ಈಗಿನ ಅಭಿವೃದ್ಧಿಯ ವೇಗ ನೋಡಿದರೆ ಮುಂದಿನ ತಲೆಮಾರಿಗೆ ಇಷ್ಟೂ ಉಳಿಯುವುದಿಲ್ಲ ಅನ್ನುವುದು ದಿಟ. ಬೈನಾಕ್ಯುಲರಿನ ದೂರದೃಷ್ಟಿ, ಭೂತಗನ್ನಡಿಯ ಸಮೀಪದೃಷ್ಟಿ, ಸೂಕ್ಷ್ಮದರ್ಶಕದ ಒಳನೋಟ, ಉಪಗ್ರಹಗಳ ಗರುಡನೋಟ, ಆಧುನಿಕ ಉಪಕರಣಗಳ ಕರಾರುವಾಕ್ಕು ಲೆಕ್ಕಾಚಾರ ಮೊದಲಾದವುಗಳಿಂದ ವಿಜ್ಞಾನಿಗಳು 'ಇಲ್ಲಿ ದುರಂತ ಘಟಿಸಲಿದೆ'...
ಪ್ರತಿಬಾರಿ ನಿಟ್ಟಾಲಿಗೆ ಹೋದಾಗ ಮುಖ್ಯ ರಸ್ತೆಯಿಂದ ಎಡಕ್ಕೆ ಹೊರಳುತ್ತಿದ್ದಂತೆಯೇ ಹುಣಸಿಗಿಡದ ಕಟ್ಟೆಯ ಮೇಲೆ ಹೆಗಲಿಗೊಂಡು ಟಾವೆಲ್ ಹಾಕಿಕೊಂಡು ಕೂತ ಆಕೃತಿಯೊಂದು ಎದ್ದು ನಿಂತು ನಮಸ್ಕಾರ ಹೇಳುತ್ತದೆ. ವಯಸ್ಸು ಅರವತ್ತರ ಆಜುಬಾಜು. ಕಾರು ನಿಲ್ಲಿಸುತ್ತಲೇ ಬಳಿ ಬಂದು 'ಈಗ್ ಬಂದ್ರಾ?' ಅಂತಾ ಕೆಂಪು ಹಲ್ಲುಗಳ ಮೂಲಕ ಸ್ವಾಗತ ತೋರುತ್ತಿದ್ದ ಅಜ್ಜನ ಹೆಸರು ನಿಂಗಪ್ಪ. ಕಳೆದ ಬಾರಿ ಹೋದಾಗ ಆತ ಕಾಣಲಿಲ್ಲ. ಏಕೆ ಅಂತ ವಿಚಾರಿಸಿದಾಗ ಆತನ ಕಾಲಿಗೆ ಗಾಯವಾಗಿದ್ದು, ಆತ ಮನೆ ಬಿಟ್ಟು ಹೊರಗೆ ಬಾರದೇ ಇರೋದರ ಬಗ್ಗೆ ಗೊತ್ತಾಯಿತು. ಆತನ ಮಗ ಉಮೇಶನಿಗೆ ಫೋನ್ ಮಾಡಲಾಗಿ,...
"ಅಕ್ಕಡಿ ಸಾಲು ವೈವಿಧ್ಯತೆಯ ಸಂಸ್ಕೃತಿ” ಎಂದು ಕೃಷಿಕ   ಪ್ರಭಾಕರ್.ಅವರು ಪದೇಪದೇ ಹೇಳುತ್ತಲೇ ಇರುತ್ತಾರೆ. ಬರೇ ಹೇಳುವುದಷ್ಟೇ ಅಲ್ಲ ; ನಿರಂತರ ಅದರ ಅನುಸರಣೆಯನ್ನೂ ಮಾಡುತ್ತಿದ್ದಾರೆ. ಈಸಾಂಪ್ರದಾಯಿಕ ಅಂತರ ಬೆಳೆ ಪದ್ಧತಿಯು ಕರ್ನಾಟಕದ ಸಣ್ಣ ಹಿಡುವಳಿದಾರ ರೈತರಿಗೆ ತಮ್ಮ ಮಣ್ಣನ್ನು ಸುಧಾರಿಸಲು ಮತ್ತು ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಬೀಜವು ಮಣ್ಣಿನಷ್ಟೇ ಮುಖ್ಯ, ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೊಲದಲ್ಲಿ ಬಿತ್ತಿದ ಬೆಳೆಗಳನ್ನು ಸತತವಾಗಿ ತಿರುಗಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಪ್ರಭಾಕರ್ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಇಪ್ಪತ್ತು ವಿವಿಧ ಬೆಳೆಗಳನ್ನು...
ನೆಟ್ಟಗಿಡಗಳನ್ನ ಶಿವಾನಂದ ಕಳವೆ ನೆಟ್ಟಿಗೆ ಆಗಾಗ ಹಾಕ್ತಾರೆ. ನೆಟ್ಟಿಗರು ನೋಡಿದ್ದಾರೆ. ನಾನೂ ಮೊನ್ನೆ ಹೋಗಿದ್ದೆ. ಅವರು ನೆಟ್ಟಗಿಡ ನೆಟ್ಟಗಾಗುತ್ತಿವೆ...ನೆಟ್ಟಿಗರ 'ಕೆಟ್ಟ ನೋಟ' ಕಾರಣದಂತಿದೆ ಇದೊಂದು ರೀತಿ ಆಫ್ರಿಕಾ ದೇಶದ ಅಪೌಷ್ಠಿಕತೆಯಲ್ಲಿ ನರಳುತ್ತಿರುವವರ ನೆನಪಿಸುವಷ್ಟು ಒಣಗುತ್ತಿವೆ. ನನ್ನ ಹಳೆಯ ದೋಸ್ತ ಶಿವಾನಂದ ತೋಟ ತೋರಿಸುತ್ತಿದ್ದಂತೆ ಅದನ್ನು ಕಂಡು ಏನ್ ಶಿವಾ....ನೆಟ್ಟಗಾಗುತ್ತಿವೆ. ಗಿಡಕ್ಕೆ ಜಲತಜ್ಞನಿಂದಲೇ ಜಲ ಇಲ್ಲ. ಏಕೆ ಹೀಗೆ ಎಂದೆಇದು ಅಕ್ಷರಶಃ ಸತ್ಯ. ಶಿವಾನಂದನ ಪರಿಸರದ ಕೈತೋಟಕ್ಕೆ ಹೋದಾಗ ಗಿಡಗಳು ಬಾಡಿ ಹೋಗಿದ್ದವು. ನೆಲ ಕಬ್ಬಿಣದ ಥರ ಗಟ್ಟಿ ಕಾಂಕ್ರೆಟ್ ಇದ್ದಂತಿತ್ತು. ಶಿವ ತನ್ನ ಕೃಷಿ ಜ್ಞಾನ...

Recent Posts