Home Blog Page 48
ಹುಬ್ಬಳ್ಳಿ, ಜನವರಿ 31 :  2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ರೈತಶಕ್ತಿ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ. ರೈತರಿಗೆ ಯಂತ್ರೋಪಕರಣ ಬಳಸುವಾಗ ಆಗುವ ಡೀಸೆಲ್ ವೆಚ್ಚವನ್ನು ಭರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ರೈತಪರ ಯೋಜನೆಯನ್ನು ಜಾರಿಗೊಳಿಸಲಾಗಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹದಾಯಿ ಯೋಜನೆ : ಮಹದಾಯಿ ಯೋಜನೆ ತೀರ್ಪಿನ ಬಗ್ಗೆ ಗೋವಾ ಮುಖ್ಯಮಂತ್ರಿಗಳು ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ ನ...
Shivali Miglani is a Vedic Environmentalist, who is trying to solve modern environmental problems using ancient wisdom.  Shivali has graduated in Finance from London School of Economics and now works as a producer for Cowism Media and is the founder of Temple Panchgavya Project. Temple Panchgavya Project helps convert temple offerings like milk, curd, ghee etc. into panchgavya. As per...
ಲಕ್ಷಾಂತರ ಯುವ ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸಿಗೋ, ತಮ್ಮಿಷ್ಟದ ಕಾಲೇಜಿಗೋ/ ಯೂನಿವರ್ಸಿಟಿ/ ಸಂಸ್ಥೆಗೋ ಪ್ರವೇಶ ಪಡೆಯಲು ತಯಾರಿ ನಡೆಸಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕರೂ ಆರ್ಥಿಕ ಚೈತನ್ಯವಿಲ್ಲದೇ ಕಡಿಮೆ ಫೀಜಿನ ಕೋರ್ಸು/ ಕಾಲೇಜಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಅಂಥವರಿಗೆ ದಯವಿಟ್ಟು ಈ ಮೆಸೇಜನ್ನ ತಿಳಿಸಿರಿ. ಬಹುತೇಕ ಎಲ್ಲಾ ಬ್ಯಾಂಕುಗಳೂ ಅವರು ಇಷ್ಟಪಟ್ಟು ಪ್ರವೇಶ ಪಡೆದ   ಕೋರ್ಸು/ಕಾಲೇಜುಗಳಲ್ಲಿ ಓದಲು ಹಣದ ಸಹಾಯ, ಸಾಲದ ರೂಪದಲ್ಲಿ ನೀಡುತ್ತವೆ. ಯಾವ ಯಾವ ಕೋರ್ಸುಗಳಿಗೆ...?? ವೃತ್ತಿಪರ ಕೋರ್ಸುಗಳಿಗೆ ಮಾತ್ರ B.Sc Agri, Horti, Forestry, Fisheries, BVSc, BE, B.Tech, B.Ed., LLB, MBBS,...
ಭಾನುವಾರ, 29ನೇ ಜನವರಿ 2023 / 09 ನೇ ಮಾಘ 1944 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 11.0 ಡಿ.ಸೆ.  ಬೀದರ್  ಹಾಗೂ ಮೈಸೂರಿನಲ್ಲಿ  ದಾಖಲಾಗಿದೆ. 31 ನೇ ಜನವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಉಷ್ಣಾಂಶದ ಎಚ್ಚರಿಕೆ: ಮುಂದಿನ 24 ಘಂಟೆಗಳು: ಕನಿಷ್ಠ ಉಷ್ಣಾಂಶವು...
ಭಾರತ ದೇಶದಲ್ಲಿ ಒಟ್ಟು ಕೃಷಿ ಹಿಡುವಳಿಯ ಪ್ರಮಾಣ ಸುಮಾರು ಅಂದಾಜು 155 MH(Million Hectare-ದಶಲಕ್ಷ Hectare) ಪ್ರದೇಶದಲ್ಲಿ ಪ್ರತಿ ವರ್ಷ 600 MT( Million Ton- ದಶಲಕ್ಷ ಟನ್) ಕೃಷಿ ತ್ಯಾಜ್ಯ(Crop Residues) ಉತ್ಪಾದನೆಯಾಗುತ್ತಿದೆ.ಆ ಪ್ರಕಾರ ಪ್ರತಿ Hectare ಪ್ರದೇಶದಲ್ಲಿ ಸರಾಸರಿ 04 ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. *ಸಾಮಾನ್ಯವಾಗಿ ಯಾವುದೇ ಕೃಷಿ ತ್ಯಾಜ್ಯದಲ್ಲಿ ಎಲ್ಲ ರೀತಿಯ ಪೋಷಕಾಂಶ ಲಭ್ಯವಾಗುತ್ತದೆ, ಪ್ರಧಾನವಾಗಿ ಪರಿಗಣಿಸುವ NPK (ಸಾರಾಜನಕ, ರಂಜಕ, ಪೊಟಾಷ್ ) ತೆಗೆದುಕೊಂಡರೆ,ಪ್ರತಿ ಟನ್ ಒಂದಕ್ಕೆ 5.5 ಕೆಜಿ ಸಾರಾಜನಕ,2.5 ಕೆಜಿ ರಂಜಕ,25 ಕೆಜಿ ಪೊಟ್ಯಾಸಿಯಂ...
ಶನಿವಾರ, 28 ನೇ ಜನವರಿ 2023 / 08 ನೇ ಮಾಘ 1944 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 9.4 ಡಿ.ಸೆ.  ಬಾಗಲಕೋಟೆಯಲ್ಲಿ ದಾಖಲಾಗಿದೆ. 30 ನೇ ಜನವರಿ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ...
Summary of observations recorded at 0830 hours IST: Chief rainfall amounts (in cm): NIL. Bagalkote has recorded the lowest minimum temperature of 9.4o C in the plains of the State. Forecast for the State valid up to morning of 30th January 2023: 24 hours: Dry weather very likely to prevail over the State. 48 hours: Dry weather very likely to...
ಗದಗ ನರೇಗಲ್ ಜಗದೀಶ್ ಸಂಕನ ಗೌಡರ್ ಫೋನ್ ಮಾಡಿದ್ದರು. ಇಲ್ಲಿಂದ ಬರುವ ಹಲವು ಕರೆಗಳು ಯಾವತ್ತೂ ಕೆರೆಯ ಕುರಿತ ಫೋನೇ ಆಗಿರ್ತದೆ! "ಸಾರ್ ಮತ್ತೇ ಕೆರೆ ಶುರು ಆಗೇದ, ಕೆರೆಗಳ ಕೆಳಗಡೆ ಭಾಗ ತುಸು ಬಾಕಿ ಇತ್ತು. ಈಗ ಮಾಡ್ಲಕ್ ಹತ್ತಿವ್ರಿ " ಎಂದರು. 'ನಿಮ್ಮೂರಿನಲ್ಲಿ ಅರಣ್ಯ ಇಲಾಖೆಯಿಂದ ಒಂದು ವನ ಬೆಳೆಸಲು ಮಾತಾಡಿದ್ದೆವು. ಸಸಿ ಉಳಿಸಲು ನೀರು ಬೇಕಾದ್ರೆ ಯಾರಿಗಾದ್ರೂ ಕೊಳವೆ ಬಾವಿ ಸಹಾಯ ಕೇಳೋಣ? "ಎಂದೆ. "ಸಾರ್ ಕೆರೆಯಲ್ಲಿ ನೀರು ಈಗ ಇದೆ. ಕೊಳವೆ ಬಾವಿ ಬೇಡ.40 ಎಕರೆಯಲ್ಲಿ 20 ಅಡಿ ನೀರು ಮಳೆಯಲ್ಲಿ...
ನಾವು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದೇವೆ, ಸಗಣಿಯೇ ಗೊಬ್ಬರವಲ್ಲ. ಅರೆಬೆಂದ ಗೊಬ್ಬರ ಭೂಮಿಗೆ ಸೇರಿದಾಗ ವಿಷ ಅನಿಲ ಬಿಡುಗಡೆಗೊಂಡು ಬೆಳೆಗಳ ಬೇರು ಸುಟ್ಟು ಹೋಗುತ್ತದೆ. ಬೆಳೆಗಳು ಸಾಕಷ್ಟು ರೋಗ ಮತ್ತು ಕೀಟಬಾದೆಗೆ ತುತ್ತಾಗುತ್ತವೆ.ಆದ್ದರಿಂದ ಇದನ್ನು ರೈತರು ಭೂಮಿಗೆ ಹಾಕದೇ ಇರುವುದೇ ಒಳ್ಳೆಯದು.ಭೂಮಿಗೆ ಗೊಬ್ಬರ ಪೂರೈಸಲು ಸಾಕಷ್ಟು ಸಂಖ್ಯೆಯ ಹಸು/ಎಮ್ಮೆಗಳು ಬೇಕು ಎಂಬ ತಪ್ಪು ಕಲ್ಪನೆಯಿಂದ ರಸಗೊಬ್ಬರ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತಿಪ್ಪೆಗುಂಡಿ ಗಾಳಿಯಾಡುವಂತೆ ಅಗೆಯಬೇಕು, ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಳ್ಳದಂತೆ ನೋಡಿಕೊಳ್ಳಬೇಕು. ಇವೆಲ್ಲಾ ಸಮಯಕ್ಕೆ ಸರಿಯಾಗಿ ಮಾಡದೇ ಹೋದಾಗ ಅದು ಕೊಳೆಯಲಾರಂಭಿಸಿ ಕೆಟ್ಟ...
ನನ್ನನ್ನು ಸೇರಿದಂತೆ ಈ ತಲೆಮಾರಿನ ಮಲೆನಾಡಿನ ಯುವ ಜನರಿಗೆ ಪಶ್ಚಿಮ ಘಟ್ಟಗಳ ಬಗೆಗೆ ಏನೇನೂ ಗೊತ್ತಿಲ್ಲ. ನಾವೆಲ್ಲಾ ಹೆಚ್ಚೆಂದರೆ ಒಂದಷ್ಟು ಕಾಡು ಸುತ್ತಿರಬಹುದು, ಅಲ್ಲಿ ಒಂದಿಷ್ಟು ಪ್ರಾಣಿ-ಪಕ್ಷಿಗಳನ್ನು ನೋಡಿರಬಹುದು. ಟ್ರೆಕ್ಕಿಂಗ್ ಹೆಸರಿನಲ್ಲಿ ರೋಚಕತೆಗೆ ನಾಲ್ಕೈದು ಗುಡ್ಡ ಹತ್ತಿಳಿದಿರಬಹುದು. ಪಶ್ಚಿಮ ಘಟ್ಟಗಳನ್ನು ಹೆದ್ದಾರಿಗಳ ಆಚೀಚೆ ಕಂಡಷ್ಟೇ ನೋಡಿದ್ದೇವಷ್ಟೇ. ಈಗಿನ ಅಭಿವೃದ್ಧಿಯ ವೇಗ ನೋಡಿದರೆ ಮುಂದಿನ ತಲೆಮಾರಿಗೆ ಇಷ್ಟೂ ಉಳಿಯುವುದಿಲ್ಲ ಅನ್ನುವುದು ದಿಟ. ಬೈನಾಕ್ಯುಲರಿನ ದೂರದೃಷ್ಟಿ, ಭೂತಗನ್ನಡಿಯ ಸಮೀಪದೃಷ್ಟಿ, ಸೂಕ್ಷ್ಮದರ್ಶಕದ ಒಳನೋಟ, ಉಪಗ್ರಹಗಳ ಗರುಡನೋಟ, ಆಧುನಿಕ ಉಪಕರಣಗಳ ಕರಾರುವಾಕ್ಕು ಲೆಕ್ಕಾಚಾರ ಮೊದಲಾದವುಗಳಿಂದ ವಿಜ್ಞಾನಿಗಳು 'ಇಲ್ಲಿ ದುರಂತ ಘಟಿಸಲಿದೆ'...

Recent Posts