Home Blog Page 64
ಮಧ್ಯ ಪ್ರದೇಶದಲ್ಲಿ ಜಾನುವಾರು ಮೇವಿನ ಕೊರತೆ ತೀವ್ರ ಹೆಚ್ಚಾಗಿದೆ. ಇದರಿಂದ ಮೇವಿನ ಬೆಲೆಯೂ ತೀವ್ರ ಹೆಚ್ಚಾದ ಪರಿಣಾಮ ಬಹಳಷ್ಟು ಹೈನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದು ಬೇರೆಬೇರೆ ದುಷ್ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಮೇವಿನ ಸಮಸ್ಯೆಗೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವುದು, ಸಾಂಪ್ರಾದಾಯಿಕ ಗೋಮಾಳ ( ಚರಗಾ) ಗಳು ಮಾಯವಾಗುತ್ತಿರುವುದು, ನೈಸರ್ಗಿಕ ಹುಲ್ಲುಗಾವಲುಗಳು ಸಹ ಲಭ್ಯವಿಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದೆ. ಗಣನೀಯ ಸಂಖ್ಯೆಯ ಹೈನುಗಾರರು ಹೊರಗಿನಿಂದ ಮೇವು ಖರೀದಿಸಿ ತಂದು ತಾವು ಸಾಕುತ್ತಿರುವ ಹೈನುರಾಸುಗಳಿಗೆ ಹಾಕುತ್ತಿದ್ದಾರೆ. ಇಂಥವರು ಮೇವಿಕ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ನಿಧಾನವಾಗಿ...
Escorts Kubota Ltd Agri Machinery Segment reported a rise of 38.7 per cent rise in September at 12,232 tractors as against 8,816 tractors sold in September 2021. Domestic tractor sales in September 2022 was at 11,384 tractors, a growth of 42.7 per cent as against 7,975 tractors sold in September 2021. The overall macroeconomic factors and farmer sentiments remain positive led...
ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್ ಅಗ್ರಿ ಮೆಷಿನರಿ ವಿಭಾಗವು ಸೆಪ್ಟೆಂಬರ್ 2021 ರಲ್ಲಿ ಮಾರಾಟವಾದ 8,816 ಟ್ರಾಕ್ಟರ್‌ಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ 38.7 ರಷ್ಟು ಏರಿಕೆ ಕಂಡು 12,232 ಟ್ರಾಕ್ಟರ್‌ಗಳಿಗೆ ತಲುಪಿದೆ. ಸೆಪ್ಟೆಂಬರ್ 2022 ರಲ್ಲಿ ದೇಶೀಯ ಟ್ರಾಕ್ಟರ್ ಮಾರಾಟವು 11,384 ಟ್ರಾಕ್ಟರ್‌ಗಳಲ್ಲಿತ್ತು, ಸೆಪ್ಟೆಂಬರ್ 2021 ರಲ್ಲಿ ಮಾರಾಟವಾದ 7,975 ಟ್ರಾಕ್ಟರ್‌ಗಳಿಗೆ ಹೋಲಿಸಿದರೆ ಶೇಕಡಾ 42.7 ರಷ್ಟು ಬೆಳವಣಿಗೆಯಾಗಿದೆ. ಒಟ್ಟಾರೆ ಸ್ಥೂಲ ಆರ್ಥಿಕ ಅಂಶಗಳು ಮತ್ತು ರೈತರ ಭಾವನೆಗಳು "ಸಾಮಾನ್ಯಕ್ಕಿಂತ ಹೆಚ್ಚು" ಮಾನ್ಸೂನ್ ಮತ್ತು ಆರಂಭಿಕ ಹಬ್ಬದ ಋತುವಿನ ಆರಂಭದ ಮೂಲಕ ಧನಾತ್ಮಕವಾಗಿ ಉಳಿಯುತ್ತವೆ. "ಪ್ರಸ್ತುತ ಹಬ್ಬದ ಋತುವಿನಲ್ಲಿ...
Sri Lanka’s tea industry is going through tumultuous times in terms of production, with crop levels plunging to near three-decade low. The August crop of 18.27 million kilos is the lowest in 28 years and the first eight months production at 171.37 million kilos is lowest since 1996, the Daily FT newspaper on Saturday quoted the Forbes and Walker Tea...
ಶ್ರೀಲಂಕಾದ ಚಹಾ ಉದ್ಯಮವು ಉತ್ಪಾದನೆಯ ವಿಷಯದಲ್ಲಿ ತೀವ್ರ ಬಿಕ್ಕಟ್ಟು  ಎದುರಿಸುತ್ತಿದೆ, ಬೆಳೆ ಇಳುವರಿ ಮಟ್ಟ ತೀವ್ರವಾಗಿ ಕುಸಿದಿದೆ. ಈ ಬಾರಿಯ ಆಗಸ್ಟ್ ಬೆಳೆ 18.27 ಮಿಲಿಯನ್ ಕಿಲೋಗಳ  ಆಗಿದೆ. ಇದು 28 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮತ್ತು ಮೊದಲ ಎಂಟು ತಿಂಗಳ ಉತ್ಪಾದನೆಯು 171.37 ಮಿಲಿಯನ್ ಕಿಲೋಗಳಷ್ಟು ಆಗಿದೆ.  1996 ರ ನಂತರ ಅತಿ ಕಡಿಮೆಯಾಗಿದೆ ಇಳುವರಿಯಾಗಿದೆ  ಎಂದು ಡೈಲಿ ಎಫ್ಟಿ ಪತ್ರಿಕೆ ಶನಿವಾರ ಫೋರ್ಬ್ಸ್ ಮತ್ತು ವಾಕರ್ ಟೀ ಬ್ರೋಕರ್ಸ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಆಗಸ್ಟ್ 2022 ರ ಬೆಳೆ ವರ್ಷದಿಂದ ವರ್ಷಕ್ಕೆ...
ನೆರೆಯ ಪುಟ್ಟ ದೇಶ ಭೂತಾನ್ ನಿಂದ ೧೭ ಸಾವಿರ ಟನ್ ಹಸಿ ಅಡಕೆ ಆಮದು ಮಾಡಿ ಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ, ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಪ್ರಸ್ತುತ ನಮ್ಮದೇಶದಿಂದ ಭೂತಾನ್ ದೇಶಕ್ಕೆ, ಸಂಸ್ಕರಿತ ಅಡಕೆ ಉತ್ಪನ್ನಗಳು, ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, ಭೂತಾನ್ ನಿಂದ ಕೇವಲ ಹಸಿ ಅಡಕೆಗೆ ಮಾತ್ರ ಅನುಮತಿ ನೀಡಲಾಗಿದೆ, ಎಂದರು. ನೆರೆಯ ಭೂತಾನ್ ದೇಶವು, ಭಾರತದ...
400 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು. ಅವರು ಇಂದು  ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್, ವಿಜಯಪುರ ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಜೆ.ಎಸ್.ಎಸ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿರುವ  *“ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ”ಗೊಳಿಸಿ ಮಾತನಾಡಿದರು. ಕೃಷ್ಣಾ ಮೇಲ್ದಂಡೆ ಹಂತ 3 ರ ಯೋಜನೆಯನ್ನು ಕಾರ್ಯಗತಗೊಳಿಸಲು ಅನುವಾಗುವಂತೆ ನ್ಯಾಯಾಲಯದಿಂದ ಆದೇಶ ಬರಲಿದೆ ಎಂಬ...
Bengaluru: Orchids - The International School (OIS) is the leading K12 school chain in India with 60+ branches in major cities like Mumbai, Bengaluru, Hyderabad, Chennai, Indore, Pune, Gurgaon, Kolkata, and Aurangabad. The school is a pioneer in introducing new age subjects in the curriculum. Recently Orchids has introduced horticulture curriculum for all branches from Grade 1 to 8....
ಆರ್ಕಿಡ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಪಠ್ಯಕ್ರಮವನ್ನು(Horticulture curriculum)  ಪರಿಚಯಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ - 2022 ರ ಅನುಸಾರವಾಗಿ, ತೋಟಗಾರಿಕೆಯನ್ನು ಒಂದು ವಿಷಯವಾಗಿ ಪರಿಚಯಿಸಿದೆ. ಈ ಮೂಲಕ ತೋಟಗಾರಿಕಾ ಪಠ್ಯಕ್ರವನ್ನು ಪರಿಚಯಿಸಿದ ಮೊದಲ ಶಾಲಾ ಸಮೂಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್ಕಿಡ್ಸ್ ಸಂಸ್ಥೆ ತನ್ನ ಎಲ್ಲಾ ಶಾಖೆಗಳಲ್ಲಿ 1 ರಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.  ತೋಟಗಾರಿಕಾ ಪಠ್ಯಕ್ರಮಕ್ಕೆ  "ಲಿಟಲ್ ಗ್ರೀನ್ ಫಿಂಗರ್ಸ್" ಎಂದು ಹೆಸರಿಡಲಾಗಿದೆ.  ಈ ಸಲುವಾಗಿ ಶಾಲಾ ಆವರಣದಲ್ಲಿ ಪಾಲಿಹೌಸ್ ಅಳವಡಿಸಲಾಗಿದ್ದು, ಇದರಲ್ಲಿ ನಿಗದಿತ ತಾಪಮಾನವನ್ನು ನಿಯಂತ್ರಿಸಲಾಗುತ್ತದೆ. ಪಾಲಿಹೌಸ್...
ಗಂಟು ಬೇನೆಯಿಂದ ಮೃತಪಟ್ಟ  ಎತ್ತುಗಳಿಗೆ ತಲಾ 30 ಸಾವಿರ ರೂ. ಹಾಗೂ ಹಸುವಿಗೆ ತಲಾ 20 ಸಾವಿರ ರೂ.  ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು. ಅವರು ಇಂದು  ಕೆ.ಎಂ.ಎಫ್ ಹಾಗೂ ಹಾವೇರಿ ಜಿಲ್ಲಾ ಸಹಕಾರ ಹಾಲು  ಒಕ್ಕೂಟದ ವತಿಯಿಂದ ಆಯೋಜಿಸಿರುವ ಅರಬಗೊಂಡ ಗ್ರಾಮದಲ್ಲಿ  ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ  “ ಮೆಗಾ ಡೈರಿ ” ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ : ಹಾಲು ಉತ್ಪಾದನೆ ಹೆಚ್ಚಾಗಲು  ಹಣ ಹೂಡಿಕೆ...

Recent Posts