Home Blog Page 63
ಬೆಂಗಳೂರು, ಅಕ್ಟೋಬರ್ 06:  ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿರುವ ರಾಜ್ಯ. ಈವರೆಗೆ  ಸರ್ವೆ ನಂಬರ್ ಹಾಗೂ ಆಧಾರ್ ಗಳನ್ನು ಜೋಡಿಸಲಾಗಿದ್ದು, 78 ಲಕ್ಷ ರೈತರನ್ನು  ಈ ವ್ಯಾಪಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು   ನೈಸರ್ಗಿಕ ‌ಕೃಷಿ ಮತ್ತು ಡಿಜಿಟಲ್ ಕೃಷಿ ಕುರಿತು ನಡೆದ ವಿಡಿಯೊ ಸಂವಾದದಲ್ಲಿ  ಗೃಹ ಕಚೇರಿ ಕೃಷ್ಣಾದಿಂದ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಕೃಷಿ ಪ್ರಧಾನ ಕಾರ್ಯದರ್ಶಿ ಗಳು ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂದಿರುವ  ಬಗ್ಗೆ...
ಒಡಿಶಾದ ನಯಾಗಢ್ನಲ್ಲಿರುವ ಕೊಡಲ್ಪಾಲಿ, ಸಿಂದೂರಿಯಾ ಮತ್ತು ಅಕ್ಕಪಕ್ಕದ ಹಳ್ಳಿಗಳ ಮಹಿಳೆಯರು ಹೇಳುವಂತೆ ಕಾಡುಗಳು ಅವರ ಆಸರೆಯ ನೆಲೆಯಾಗಿವೆ; ಅವರುಗಳನ್ನು ಪೊರೆಯುವ ಸ್ಥಳಗಳಾಗಿವೆ. ಈ ಮೂಲಕ ಅವರು ಭವಿಷ್ಯದ ಆರ್ಥಿಕತೆಯನ್ನು ನಿರ್ಮಿಸಬಹುದಾಗಿದೆ. ನಿಮ್ಮ ಗ್ರಾಮದ ಸನಿಹದ ಕಾಡಿನಲ್ಲಿ ನೀವು ಕಳೆದ 30 ವರ್ಷಗಳಿಂದ ಪ್ರತಿದಿನ ಏಕೆ ಗಸ್ತು ತಿರುಗುತ್ತೀರಿ? ಏಕೆ ಇದು ತುಂಬಾ ಮುಖ್ಯವಾಗಿದೆ ಎಂದು ಆ ಬುಡಕಟ್ಟು ಮಹಿಳೆಯರ ಗುಂಪನ್ನು ಕೇಳಿದೆ. ಅದಕ್ಕವರು ನನ್ನನ್ನೇ ಆಶ್ಚರ್ಯಚಕಿತರಾಗಿ ನೋಡಿದರು ! ನಾನು ಒಡಿಶಾದ ನಯಾಗರ್ ಜಿಲ್ಲೆಯ ಕೊಡಲ್ಪಾಲಿ ಎಂಬ ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ಮೈಲುಗಳವರೆಗೆ ಹಬ್ಬಿದ...
ರೈತರು ಬೆಳೆದ ಬೆಳೆಯನ್ನು ನೇರ ವಹಿವಾಟು ಮಾಡಲು ರೈತರೇ ಕಂಪನಿ ಕಟ್ಟಿ,ರೈತರ ಬೆಳೆಯನ್ನು ರೈತ ಕಂಪನಿ ಮೂಲಕ ಖರೀದಿ  ಸಂಸ್ಕರಣೆ,ಮಾರಾಟ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ (FPO) ಅಥವಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ(FPC) ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ರೀತಿಯ ಕಂಪನಿಗಳನ್ನು ಕಟ್ಟಲು ರೈತರಿಂದ ಷೇರು ಹಣ ಸಂಗ್ರಹ ಮಾಡಿ ಕಂಪನಿಗಳನ್ನು ಸಾಕಷ್ಟು ಕಡೆ ನೋಂದಣಿ ಮಾಡಿಸಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿರುತ್ತದೆ. ಹಲವು ಕಂಪನಿ ನೋಂದಣಿಯಾದ ನಂತರ ಯಾವುದೇ ಕಾರ್ಯ ಚಟುವಟಿಕೆ ನೆಡೆಸಲು ಸಾಧ್ಯವಾಗಿಲ್ಲ,ಕೆಲವು ಕಂಪನಿಗಳು ಸರ್ಕಾರದಿಂದ  ಆರ್ಥಿಕ ನೆರವು( 2 ರಿಂದ...
ಜೈವಿಕ್ ಕೃಷಿಕ್ ಸೊಸೈಟಿಯು 2004 ರಿಂದಲೂ  ಸಾವಯವ/ ಸಹಜ ಕೃಷಿಕರು ಮತ್ತು ಗ್ರಾಹಕರ ನಡುವಿನ ಸಂಪರ್ಕ ವೇದಿಕೆಯಾಗಿ ಸಾವಯವ ಕೃಷಿ  ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಒಂದು ಸಾರ್ವಜನಿಕ ಸಂಸ್ಥೆ. ಈ ಚಟುವಟಿಕಗಳ ಭಾಗವಾಗಿ  ಸೊಸೈಯು  ಬೆಂಗಳೂರು ಮತ್ತು ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲಿ ಉತ್ಪಾದಕರು ಮತ್ತು ಗ್ರಾಹಕರನ್ನು ಒಟ್ಟಿಗೆ ಸೇರಿಸಲು ನಡೆಸುತ್ತಿದ್ದ 'ಸಾವಯವ ಮೇಳ/ಹಬ್ಬ' ವನ್ನು ಕೋವಿಡ್ ಕಾರಣದಿಂದ ನಿಲ್ಲಿಸಲಾಗಿತ್ತು. ಈಗ ಅಕ್ಟೋಬರ್ 15, 16 ರಂದು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರದರ್ಶನ ಮತ್ತು ಮಾರಾಟದ  'ಸಾವಯವ ಹಬ್ಬ' ನಡೆಸುವ ಮೂಲಕ ಮತ್ತೆ ಈ...
ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚರ್ಮಗಂಟು ರೋಗವು ನೇರವಾಗಿ ಜಾನುವಾರುಗಳ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರು ಹಾಗೂ ಜಾನುವಾರು ಮಾಲೀಕರ‌ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಲು ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಚರ್ಮಗಂಟು ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸಲು 2022ರ ಆಗಸ್ಟ್ 1ನೇ ತಾರೀಖಿನಿಂದ ಅನ್ವಯ...
ಮಧ್ಯ ಪ್ರದೇಶದಲ್ಲಿ ಜಾನುವಾರು ಮೇವಿನ ಕೊರತೆ ತೀವ್ರ ಹೆಚ್ಚಾಗಿದೆ. ಇದರಿಂದ ಮೇವಿನ ಬೆಲೆಯೂ ತೀವ್ರ ಹೆಚ್ಚಾದ ಪರಿಣಾಮ ಬಹಳಷ್ಟು ಹೈನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದು ಬೇರೆಬೇರೆ ದುಷ್ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಮೇವಿನ ಸಮಸ್ಯೆಗೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವುದು, ಸಾಂಪ್ರಾದಾಯಿಕ ಗೋಮಾಳ ( ಚರಗಾ) ಗಳು ಮಾಯವಾಗುತ್ತಿರುವುದು, ನೈಸರ್ಗಿಕ ಹುಲ್ಲುಗಾವಲುಗಳು ಸಹ ಲಭ್ಯವಿಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದೆ. ಗಣನೀಯ ಸಂಖ್ಯೆಯ ಹೈನುಗಾರರು ಹೊರಗಿನಿಂದ ಮೇವು ಖರೀದಿಸಿ ತಂದು ತಾವು ಸಾಕುತ್ತಿರುವ ಹೈನುರಾಸುಗಳಿಗೆ ಹಾಕುತ್ತಿದ್ದಾರೆ. ಇಂಥವರು ಮೇವಿಕ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ನಿಧಾನವಾಗಿ...
Escorts Kubota Ltd Agri Machinery Segment reported a rise of 38.7 per cent rise in September at 12,232 tractors as against 8,816 tractors sold in September 2021. Domestic tractor sales in September 2022 was at 11,384 tractors, a growth of 42.7 per cent as against 7,975 tractors sold in September 2021. The overall macroeconomic factors and farmer sentiments remain positive led...
ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್ ಅಗ್ರಿ ಮೆಷಿನರಿ ವಿಭಾಗವು ಸೆಪ್ಟೆಂಬರ್ 2021 ರಲ್ಲಿ ಮಾರಾಟವಾದ 8,816 ಟ್ರಾಕ್ಟರ್‌ಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ 38.7 ರಷ್ಟು ಏರಿಕೆ ಕಂಡು 12,232 ಟ್ರಾಕ್ಟರ್‌ಗಳಿಗೆ ತಲುಪಿದೆ. ಸೆಪ್ಟೆಂಬರ್ 2022 ರಲ್ಲಿ ದೇಶೀಯ ಟ್ರಾಕ್ಟರ್ ಮಾರಾಟವು 11,384 ಟ್ರಾಕ್ಟರ್‌ಗಳಲ್ಲಿತ್ತು, ಸೆಪ್ಟೆಂಬರ್ 2021 ರಲ್ಲಿ ಮಾರಾಟವಾದ 7,975 ಟ್ರಾಕ್ಟರ್‌ಗಳಿಗೆ ಹೋಲಿಸಿದರೆ ಶೇಕಡಾ 42.7 ರಷ್ಟು ಬೆಳವಣಿಗೆಯಾಗಿದೆ. ಒಟ್ಟಾರೆ ಸ್ಥೂಲ ಆರ್ಥಿಕ ಅಂಶಗಳು ಮತ್ತು ರೈತರ ಭಾವನೆಗಳು "ಸಾಮಾನ್ಯಕ್ಕಿಂತ ಹೆಚ್ಚು" ಮಾನ್ಸೂನ್ ಮತ್ತು ಆರಂಭಿಕ ಹಬ್ಬದ ಋತುವಿನ ಆರಂಭದ ಮೂಲಕ ಧನಾತ್ಮಕವಾಗಿ ಉಳಿಯುತ್ತವೆ. "ಪ್ರಸ್ತುತ ಹಬ್ಬದ ಋತುವಿನಲ್ಲಿ...
Sri Lanka’s tea industry is going through tumultuous times in terms of production, with crop levels plunging to near three-decade low. The August crop of 18.27 million kilos is the lowest in 28 years and the first eight months production at 171.37 million kilos is lowest since 1996, the Daily FT newspaper on Saturday quoted the Forbes and Walker Tea...
ಶ್ರೀಲಂಕಾದ ಚಹಾ ಉದ್ಯಮವು ಉತ್ಪಾದನೆಯ ವಿಷಯದಲ್ಲಿ ತೀವ್ರ ಬಿಕ್ಕಟ್ಟು  ಎದುರಿಸುತ್ತಿದೆ, ಬೆಳೆ ಇಳುವರಿ ಮಟ್ಟ ತೀವ್ರವಾಗಿ ಕುಸಿದಿದೆ. ಈ ಬಾರಿಯ ಆಗಸ್ಟ್ ಬೆಳೆ 18.27 ಮಿಲಿಯನ್ ಕಿಲೋಗಳ  ಆಗಿದೆ. ಇದು 28 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮತ್ತು ಮೊದಲ ಎಂಟು ತಿಂಗಳ ಉತ್ಪಾದನೆಯು 171.37 ಮಿಲಿಯನ್ ಕಿಲೋಗಳಷ್ಟು ಆಗಿದೆ.  1996 ರ ನಂತರ ಅತಿ ಕಡಿಮೆಯಾಗಿದೆ ಇಳುವರಿಯಾಗಿದೆ  ಎಂದು ಡೈಲಿ ಎಫ್ಟಿ ಪತ್ರಿಕೆ ಶನಿವಾರ ಫೋರ್ಬ್ಸ್ ಮತ್ತು ವಾಕರ್ ಟೀ ಬ್ರೋಕರ್ಸ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಆಗಸ್ಟ್ 2022 ರ ಬೆಳೆ ವರ್ಷದಿಂದ ವರ್ಷಕ್ಕೆ...

Recent Posts