ಕೊರೊನಾ ಮಹಾಮಾರಿ ಸೋಂಕು ಹರಡುವುದಕ್ಕೆ ರೋಗನಿರೋಧಕ ಶಕ್ತಿಯ ಕೊರತೆಯೂ ಒಂದು ಪ್ರಮುಖ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಥ ರೋಗನಿರೋಧಕ ಶಕ್ತಿ ಹೆಚ್ಚಿಸಲು ನಾವು ಸೇವಿಸುವ ಆಹಾರವೇ ಮೊದಲ ಔಷಧ. ಇದಕ್ಕಾಗಿ ನಾವು ಸೇವಿಸುವ ಆಹಾರ ಪದಾರ್ಥಗಳ ಗುಣ ಏನು? ಅವುಗಳಿಂದೇನು ಪ್ರಯೋಜನ? ಯಾವ ಪದಾರ್ಥ ಯಾವ ರೀತಿ ಔಷಧಿಯಾಗಬಲ್ಲದು ಎಂಬುದನ್ನು ತಿಳಿಯುವುದು ಮುಖ್ಯ.
ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಮಹತ್ವವೂ ಹೆಚ್ಚಾಗಿದೆ. ಕಿರು ಧಾನ್ಯಗಳೆಂದು ಈ ಹಿಂದೆ ಕರೆಯಿಸಿಕೊಳ್ಳುತ್ತಿದ್ದ ಬೆಳೆಗಳು ಪ್ರಸ್ತುತ “ಸಿರಿಧಾನ್ಯ”ಗಳೆಂದು ಕರೆಯಲ್ಪಡುತ್ತಿವೆ. ಅಲ್ಲದೇ ರಾಜ್ಯ ಸರ್ಕಾರ ಕೂಡ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹವನ್ನು...
గ్రామ అభివృద్ది కోసం కేంద్ర మరియు రాష్ట్రప్రభుత్వాలు ఇదివరకు 90 పైచిలుకు ప్రణాళికలను ప్రవేశ పెట్టాయి. కాని గ్రామ అభివృద్ధి లో నిర్దేశిత గమ్యం చేరుకోలేక పోయాం. మనం ఎక్కడ విపలమైనామని ఒక్కసారి వెనుదిరిగి చూడవలసిన అగత్యమున్నది. మన భారత దేశంలో 68 శాతం జనాభా పల్లెలోను 32 శాతం పట్టణాలలో నివసించు చున్నారు. మన దేశంలో 6,32,596 గ్రామాలున్నాయి. ఇటువంటి గ్రామాలలో దాదాపు 44800 గ్రామాల్లో మనుష్యులు లేరు. జనవసతియున్న గ్రామాలు 5,93,731మాత్రమే! .
నిరుపేదలు:2011-12 వ సంవత్సరం లెక్కల ప్రకారం 15.3...
ಪ್ರಪಂಚದ ಎಲ್ಲಾ ದೇಶಗಳು ಕೋವಿಡ್-19ರ ಪ್ರಭಾವದಿಂದ ಆರ್ಥಿಕವಾಗಿ ಕುಸಿದಿವೆ. ಭಾರತದ ಆರ್ಥಿಕ ವಹಿವಾಟಿನ ಮೇಲೆ ಇದರ ಪ್ರಭಾವ ಮತ್ತಷ್ಟೂ ಹೆಚ್ಚಿದೆ. ಕೊರೊನಾ ದುಷ್ಪರಿಣಾಮಕ್ಕೂ ಮೊದಲೇ ಇಲ್ಲಿನ ಆರ್ಥಿಕ ಸ್ಥಿತಿ ಕುಸಿಯತೊಡಗಿತ್ತು. ಸಣ್ಣ-ಮಧ್ಯಮ ಪ್ರಮಾಣದ ಕೈಗಾರಿಕೆಗಳ ಬಾಗಿಲು ಮುಚ್ಚತೊಡಗಿದವು. ಬೆಂಗಳೂರು ಮಹಾನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿಯೇ ಅನೇಕ ಕೈಗಾರಿಕೆಗಳು ಬಂದ್ ಆಗಿರುವುದು ನಿದರ್ಶನ.
ಉತ್ಪಾದನಾ ವಲಯ ಕುಸಿದಿದೆ. ನಿರುದ್ಯೋಗ ಏರಿಕೆಯಾಗಿದೆ. ಜನಗಳಿಗೆ ಕೆಲಸವಿಲ್ಲ. ಖರೀದಿಶಕ್ತಿ ಕುಸಿದಿದೆ. ಈ ಕಾರಣದಿಂದ ಮೊದಲೇ ಅದಾಯವಿಲ್ಲದ. 19 ಕೋಟಿ (ಬಡತನದ ರೇಖೆಗಿಂತ ಕೆಳಗಿನವರು) ಅಲ್ಲದೆ ಇನ್ನೊಂದು ೫೦ ಕೋಟಿ ಜನರಿಗೆ...
ಧರ್ಮಸ್ಥಳದಿಂದ ಕೊಕ್ಕಡಕ್ಕೆ ಹೋಗುವ ಮಾರ್ಗದಲ್ಲಿ ನಿಡ್ಲೆ ಗ್ರಾಮವಿದೆ. ನಿಡ್ಲೆ ಗ್ರಾಮದ ಹ್ಯಾಮ್ಲೆಟ್ ಬೂಡ್ಜಾಲು. ಇದು ಧರ್ಮಸ್ಥಳದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಅಲ್ಲಿ ಗುರೂಜಿಯವರ ತೋಟ, ಮನೆ ಇವೆ. ನನಗೂ ಗುರೂಜಿಯವರಿಗೂ ಒಳ್ಳೆಯ ಸ್ನೇಹ. ಅವರು ತುಂಬಾ ತಮಾಷೆಯ ವ್ಯಕ್ತಿ. ಅವರ ಮನೆಯಲ್ಲಿದ್ದ ಮಿಶ್ರತಳಿ ಹಸುಗಳಿಗೆ ಚಿಕಿತ್ಸೆ ನೀಡಲು ಕರೆದಾಗೆಲ್ಲ ಹೋಗುತ್ತಿದ್ದೆ. ಅವರ ಬಳಿ ಬಹಳ ಹಸುಗಳೇನಿರಲಿಲ್ಲ. ಎರಡು ಮೂರು ಹಸುಗಳು, ಒಂದೆರಡು ಕರುಗಳು ಮಾತ್ರ ಇದ್ದವು.
ಆ ಭಾಗಕ್ಕೆ ನಾನು ಯಾವಾಗ ಹೋದರೂ ಗುರೂಜಿಯವರ ಮನೆಗೂ ಹೋಗಿ ಸ್ವಲ್ಪ ಹೊತ್ತು ಮಾತಾಡಿ ಟೀ...
ನಾನು ಯಾವಾಗಲೋ ಒಮ್ಮೆ ಬಸ್ ಬೋರ್ಡೊಂದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಏಕೆಂದರೆ ಅದರಲ್ಲಿ ಗುಂಗುರುಮೆಳೆ ಎಂಬ ಹೆಸರಿತ್ತು. ಹೆಸರು ಎಷ್ಟು ಚೆನ್ನಾಗಿದೆ ಎನ್ನಿಸಿತ್ತು. ನಾನು ನೊಣವಿನಕೆರೆಗೆ ಹೋದ ಮೇಲೆ ಅದು ನೊಣವಿನಕೆರೆ ಹೋಬಳಿಗೆ ಸೇರಿದ ಒಂದು ಹಳ್ಳಿ ಎಂದು ತಿಳಿಯಿತು. ಆ ಊರಿನ ಸಮೀಪ ಜಿ. ಮಲ್ಲೇನಹಳ್ಳಿ ಇತ್ತು. ಜಿ ಎಂದರೆ ಗುಂಗುರುಮೆಳೆ.
ಜಿ. ಮಲ್ಲೇನಹಳ್ಳಿಯ ಅನಂತರಾಮು ನನಗೆ ಪರಿಚಯವಾಗಲು ತಡವಾಗಲಿಲ್ಲ. ಸೀಮೆಹಸುಗಳನ್ನು ಸಾಕಿದ್ದರಿಂದ ವಾರಕ್ಕೆ ಒಂದೆರಡು ಸಲವಾದರೂ ಅವರ ಮನೆಗೆ ಹೋಗಿ ಬರುತ್ತಿದ್ದೆ. ಅನಂತರಾಮು ನನಗಿನ್ನ ನಾಲ್ಕೈದು ವರ್ಷಕ್ಕೆ ದೊಡ್ಡವನಿದ್ದರೂ ಮದುವೆಯಾಗಿ ಮಕ್ಕಳಿದ್ದರು. ಮೂರ್ನಾಲ್ಕು...
ग्रमीण भारत की तरक्की केलिए अब तक केंद्र तथा राज्य सरकारों ने ९० से भी अधिक परियोजनाओं को लागू किया है। फिर भी ग्रमीण विकास की दिशा में उद्देशित लक्ष्य हासिल नहीं हुआ है। अब विफलता की ओर झांकने की आवश्यकता है। देश की कुल आबादी में करीब ६८ प्रतिशत ग्रमीण प्रदेशों में है तो ३२ प्रतिशत आबादी नगर...
ಹುಟ್ಟಿದೂರನ್ನು ಬಿಟ್ಟು ಬಂದ ಮೇಲೆ ಹಲಸಿನ ಹಣ್ಣನ್ನು ತಿನ್ನುವ ಮಜವೇ ಮಾಯವಾಗಿದೆ. ಸಿಕ್ಕಿದರೆ ತಾನೇ ತಿನ್ನೋದು? ಬೆಂಗಳೂರಲ್ಲಿ ಸಿಗುವುದೆಲ್ಲಾ ಬಕ್ಕೆ ಹಣ್ಣು, ಹೆಸರು ಮಾತ್ರ ಹಲಸು. ಹೆಸರೇನೇ ಇರಲಿ, ನನಗೇನೂ ಮಹಾ ತಕರಾರಿಲ್ಲ. ಸಿಗೋಲ್ಲ ಎಂಬುದೇ ಸಮಸ್ಯೆ. ನಮ್ಮ ಉತ್ತರ ಕನ್ನಡದಲ್ಲಿ (ಘಟ್ಟದ ಮೇಲೆ) ಗಟ್ಟಿ ಸೊಳೆಯದು ಬಕ್ಕೆ, ಮೆತ್ತಗಿರೋದು ಹಲಸು. ಒಂದೊಂದು ಕಡೆ ಅದು ಚಕ್ಕೆ, ಕೆಲವೆಡೆ ಅಂಬಲಿ, . ಹಲವು ಹೆಸರು ಹಲಸಿಗೆ.
ಬಕ್ಕೆಯದು ಗಟ್ಟಿ ಸೊಳೆ, ಕೊಯ್ಯಲು ಚಾಕು, ಕತ್ತಿ, ಮೆಟ್ಟುಗತ್ತಿಯಂಥ ಹತಾರು ಬೇಕು. ಮೇಣ ಬೇರೆ ವಿಪರೀತ. ಚಾಕು,...
ಭಾರತೀಯ ಕೃಷಿರಂಗದಲ್ಲಿ ಸಾಮಾನ್ಯವಾಗಿ ಏಕಬೆಳೆ ಪದ್ಧತಿ ಅನುಸರಿಸುತ್ತಿರುವವರೇ ಹೆಚ್ಚು. ಬೆಳೆಗೆ ಕೀಟ ರೋಗ ಬಾಧೆ ಬಂದಾಗ ನಷ್ಟವುಂಟಾಗುತ್ತದೆ. ಬೆಳೆ ಚೆನ್ನಾಗಿ ಬಂದು ಮಾರುಕಟ್ಟೆಯಲ್ಲಿ ಬೆಲೆ ದೊರೆಯದಿದ್ದರೂ ಕಷ್ಟ. ಆದರೆ ಬಹುಬೆಳೆ ಪದ್ಧತಿ ಅನುಸರಿಸಿದಾಗ ಇಂಥ ನಷ್ಟವಾಗುವಿಕ ಇಲ್ಲವೇ ಇಲ್ಲ ಎನ್ನಬಹುದು.
ಈ ತೋಟ ಮಂಗಳೂರು ತಾಲ್ಲೂಕು, ಮೂಡಬಿದ್ರೆಯಿಂದ ಪೂರ್ವಕ್ಕೆ 17 ಕಿಲೋ ಮೀಟರ್ ದೂರದಲ್ಲಿ ಹುಳಿಯಾರು ರಸ್ತೆಯಲ್ಲಿರುವ ದರೆಗುಡ್ಡೆ ಗ್ರಾಮದಲ್ಲಿದೆ. ಇದರ ಮಾಲೀಕರು ರಾಜವರ್ಮ ಬೈಲಂಗಡಿ. ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದವರು. ನೌಕರಿಯಿಂದ ನಿವೃತ್ತಿಯಾದ ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿಕರೇ ಆದರು. ಇದಕ್ಕೂ ಮುಂಚೆ...
ನಾನು ಬೈಕಿನಲ್ಲಿ ಹಳ್ಳಿಗಳಿಗೆ ಹೋಗುವಾಗ ಬರುವಾಗಲೆಲ್ಲ ಒಬ್ಬ ಕತ್ತೆ ಕಾಯುವವನು ಎದುರಾಗುತ್ತಿದ್ದ. ಬಹಳ ವರ್ಷಗಳ ಕಾಲ ನನಗೆ ಅವನ ಪರಿಚಯವೇ ಆಗಿರಲಿಲ್ಲ. ಸಾಮಾನ್ಯವಾಗಿ ಕುರಿ, ಮೇಕೆ, ದನ ಮೇಯಿಸುವವರನ್ನು ನಾನೇ ಹೋಗಿ ಮಾತನಾಡಿಸುತ್ತಿದ್ದೆ. ದಿನವಿಡೀ ಕಾಡು ಮೇಡು ಅಲೆಯುತ್ತ, ದನಗಳ ಜೊತೆ ಮಾತಾಡುತ್ತ, ಬೈಯ್ಯುತ್ತ, ಬಿಸಿಲು ಗಾಳಿಗಳಿಗೆ ಮೈಯ್ಯೊಡ್ಡಿ ಒಣ ಕಟ್ಟಿಗೆಗಳಂತಾಗಿರುತ್ತಿದ್ದ ಅನೇಕರು ಎಷ್ಟು ಪ್ರೀತಿಯಿಂದ ಸ್ಪಂದಿಸುತ್ತಿದ್ದರೆಂದರೆ ಅದನ್ನು ಮಾತಲ್ಲಿ ಹೇಳುವುದು ಕಷ್ಟ.
ಅದರಲ್ಲೂ ನಾನು ದನದ ಡಾಕ್ಟರಾಗಿ ಕಂಡ ಸ್ಥಳದಲ್ಲೇ ಟಿಂಚರ್, ಮುಲಾಮು, ಜಂತು ಔಷಧ, ಒಮ್ಮೊಮ್ಮೆ ಇಂಜೆಕ್ಷನ್ ಸಹ ಕೊಡುತ್ತಿದ್ದುದರಿಂದ ಫೇಮಸ್...
ಕೆಲವೇ ವರ್ಷಗಳ ಹಿಂದಿನ ಮಾತು, ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ಅರಿವಾದ ಕೂಡಲೇ ರಿಯಲ್ ಎಸ್ಟೇಟ್ ಕುಳಗಳು ಅಲ್ಲಿಗೆ ಲಗ್ಗೆ ಹಾಕಿದರು. ನೋಡುನೋಡುತ್ತಿದ್ದಂತೆ ಬಹುತೇಕ ರೈತರು ತಮ್ಮತಮ್ಮ ಜಮೀನುಗಳನ್ನು ಮಾರಿದರು. ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆ ಭೂ ಸ್ವಾಧೀನಕ್ಕೆ ಮುಂದಾದಾಗ ರೈತರಿಂದ ಖರೀದಿಸಿದ ಬೆಲೆಗಿಂತ ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಿದರು. ಇತ್ತ ಮೂರ್ನಾಲ್ಕು ವರ್ಷಗಳಲ್ಲಿಯೇ ಭೂಮಿ ಮಾರಿದ್ದ ಸ್ಥಳೀಯರಲ್ಲಿ ಹೆಚ್ಚಿನವರ ಕೈಲಿದ್ದ ಹಣ ಖರ್ಚಾಗಿತ್ತು. ಭೂ ಮಾಲೀಕರಾಗಿದ್ದವರು ಪೇಟೆಯಲ್ಲಿ ಕಾರ್ಮಿಕರಾದರು.
ಇದು ದೇವನಹಳ್ಳಿ ದುರಂತ ಮಾತ್ರವಲ್ಲ. ಕೈಗಾರಿಕೆ, ಅಭಿವೃದ್ಧಿ ಇತ್ಯಾದಿ...