Home Blog Page 119
ಕರ್ನಾಟಕ ದ್ರಾಕ್ಷರಸ ಮಂಡಳಿ, ತೋಟಗಾರಿಕೆ ಇಲಾಖೆ ಸಹಭಾಗಿತ್ಬದಲ್ಲಿ ಅಂತರಾಷ್ಟ್ರೀಯ ವೈನ್ ಮೇಳ ಆಯೋಜಿಸಿದೆ ಆರೋಗ್ಯಕರ  ವೈನ್ ಬಳಕೆ ಉತ್ತೇಜಿಸುವ ಹಾಗೂ ಇದಕ್ಕೆ ಪೂರಕ ದ್ರಾಕ್ಷಿ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಡಳಿ ಮೂರು ದಿನಗಳ ಕಾಲ 'ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಬೆಂಗಳೂರು-2019' ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 2 ರಿಂದ 4 ರವರೆಗೆ ನಗರದ 'ಜಯಮಹಲ್ ಅರಮನೆ ಹೊಟೇಲ್ ಪ್ರಾಂಗಣ' ದಲ್ಲಿ ಉತ್ಸವ ನಡೆಯಲಿದೆ. ಶುಕ್ರವಾರ ಸಂಜೆ 5 ಕ್ಕೆ ಉತ್ಸವಕ್ಕೆ  ಚಾಲನೆ ನೀಡಲಾಗುತ್ತಿದೆ. ಬಿಬಿಎಂಪಿ  ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಬೆಂಗಳೂರು ಕೇಂದ್ರ  ಲೋಕಸಭಾ ಕ್ಷೇತ್ರದ...
ಸಿದ್ಧಾರ್ಥ ಹೆಗ್ಡೆ ಬಹುದೊಡ್ಡ ಕನಸುಗಾರರು. ಬಹುದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದವರು. ಕಾಫಿಯನ್ನೇ ಮೆಟ್ಟಿಲು ಮಾಡಿಕೊಂಡು ಬಹುದೊಡ್ಡ ಕಾಫಿಸೌಧ ಕಟ್ಟಿದವರು. ಭಾರತೀಯ ಕಾಫಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲು ಯತ್ನಿಸಿ ಅದಕ್ಕೆ ಅತ್ಯುತ್ತಮ ಬೆಲೆ ತಂದುಕೊಟ್ಟವರು. 50 ಸಾವಿರ ಜನರಿಗೆ ಪ್ರತ್ಯಕ್ಷ, ಲಕ್ಷಾಂತರ ಜನರಿಗೆ ಪರೋಕ್ಷ ಉದ್ಯೋಗ ಕಲ್ಪಿಸಿಕೊಟ್ಟವರು. ಇವರ ಸಾವು ಕಾಫಿ ಬೆಳೆಗಾರರಿಗೆ, ಕಾಫಿಪ್ರಿಯರಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಇಂಥ ವ್ಯಕ್ತಿಯ ಬಗ್ಗೆ ನಂದಿನಿ ವಿಶ್ವನಾಥ ಹೆದ್ದುರ್ಗ ಅವರು ಬರೆದ ನುಡಿನಮನ ನಿಮ್ಮ ಮುಂದಿದೆ. ಏಳುವಾಗಲೇ ಎಂಥ ಅನ್ಯಮನಸ್ಕತೆ. ಯಾಕೆಂತ ಗೊತ್ತಾಗದಿದ್ದರೂ ಬೆಳಗಿನ ಜಾವದ ಕನಸು ಮತ್ತೆ...
ಕಳೆದ 15-20 ದಿನದಿಂದ ನಮ್ಮೂರ ಜನರ ಬಾಯಲ್ಲಿ ಇದೇ ಮಾತು, "ಕೃಷ್ಣಾ ನದಿಗೆ ನೀರ ಬಿಟ್ಟಾರಂತ.. ಕುಡಚಿ ತನಕಾ ಬಂದಾವಂತ" ಆಸಂಗಿ ಸಮೀಪ ತಮದಡ್ಡಿ ವರೆಗೆ ನೀರು ಬಂದದ್ದನ್ನು ಜನ ಅಧಿಕೃತಗೊಳಿಸಿದ್ದಾರೆ. ಮಹಾರಾಷ್ಟ್ರದ ಘಟ್ಟಗಳಲ್ಲಿ ಮಳೆ ಸುರಿದರಷ್ಟೇ ತುಂಬುವುದು ನಮ್ಮ ಕೃಷ್ಣೆಯ ಒಡಲು. ನೀರಿಗಾಗಿ ನಮ್ಮಲ್ಲಿ ಹಾಹಾಕಾರ ಶುರುವಾಗಿದ್ದು ಕಳೆದ ಫೆಬ್ರವರಿ ಮೊದಲ ವಾರದಿಂದಲೇ. ದಿನ ಬಿಟ್ಟು ದಿನ ಬರತಿದ್ದ ನಲ್ಲಿ ನೀರು ಮೂರು ದಿನಕ್ಕೊಮ್ಮೆ ಬರಲಾರಂಭಿಸಿತು. ನಂತರ ವಾರಕ್ಕೊಮ್ಮೆ. ಮಾರ್ಚ್ ಮೊದಲ ವಾರದಿಂದ ಶುರುವಾಯ್ತು ಕೊಳವೆಬಾವಿಗಳೆದುರು ಕೊಡಗಳ ಮೆರವಣಿಗೆ. ತಿಂಗಳೊಪ್ಪತ್ತಿನಲ್ಲಿ ಬರಿದಾಗತೊಡಗಿದ ಕೊಳವೆ...
TSS_Sirasi ಇಡೀ ರಾಜ್ಯಕ್ಕೆ ಮಾದರಿ. ಪ್ರಾಮಾಣಿಕ, ದಕ್ಷ, ಹಾಗೂ ಕ್ರಿಯಾಶೀಲ ನಾಯಕತ್ವ ಇದ್ದರೆ ಸಹಕಾರಿ ಸಂಘ ಹೇಗೆ ಒಂದು ಕಾರ್ಪೋರೆಟ್ ಕಂಪೆನಿಯಂತೆ ಕಾರ್ಯನಿರ್ವಹಿಸುತ್ತಾ, ಸರಕಾರ ಒದಗಿಸಬೇಕಾದ ಸೌಕರ್ಯಗಳನ್ನ ತನ್ನ ಸದಸ್ಯ ರೈತರಿಗೆ ಒದಗಿಸಬಹುದು ಎನ್ನುವುದಕ್ಕೆ ಶಿರಸಿಯ ತೋಟಗಾರರ ಸಹಕಾರಿ ಸಂಘ ಅತ್ಯುತ್ತಮ ಉದಾಹರಣೆ. TSS , ಶಿರಸಿಯ ರೈತರ ಜೀವನದಲ್ಲಿ ಬೀರುತ್ತಿರುವ ಪ್ರಭಾವ ಅವರ್ಣನೀಯ. ಅಡಿಕೆ, ಕಾಳು ಮೆಣಸು, ಏಲಕ್ಕಿ, ಗೇರು ಗಳಿಗೆ tender ಮೂಲಕ ನಡೆಯುವ ನೇರ ಮಾರುಕಟ್ಟೆ, e- ಸೇವೆಗಳು, ಅತೀ ದೊಡ್ಡ ಸೂಪರ್ ಮಾರ್ಕೆಟ್ , ಮಧ್ಯಾಹ್ನದ ಖಾನಾವಳಿ, ಮದುವೆ...
ನೀರಿಗಿಂತ ರಕ್ತ ಅಗ್ಗವಾಗಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಈ ಹೊತ್ತಿನ ಭಾರತ ದೇಶದಲ್ಲಿ 60 ಕೋಟಿ ಜನರಿಗೆ ಕುಡಿಯಲು ನೀರಿಲ್ಲ. ಸುಮಾರು ಎರಡು ಲಕ್ಷ ಜನರು ನೀರಿನ ಕಾರಣವಾಗಿ ಸಾವನ್ನಪ್ಪಿದ್ದಾರೆ. ಶೇಕಡಾ 70 ರಷ್ಟು ನೀರು ಮಲಿನಗೊಂಡಿದೆ. ಮಕ್ಕಳಿಗೆ, ಗಂಡನಿಗೆ, ಅತಿಥಿಗಳಿಗೆ ನೀರು ಒದಗಿಸುವ ಮಹಿಳೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದಾಳೆ.  ಬಹುತೇಕ ಜಾಗಗಳಲ್ಲಿ ನೆಲದಡಿಯ ನೀರು ಬತ್ತಿ ಹೋಗಿದೆ. ಒಳ್ಳೆಯ ನೀರು ಒದಗಿಸುವ  ವಿಷಯದಲ್ಲಿ ಭಾರತವು ಜಾಗತಿಕ ಸೂಚಿಯಲ್ಲಿ 122ರಲ್ಲಿ 120ನೇ ಸ್ಥಾನದಲ್ಲಿದೆ. ಬೇರೆ ದೇಶಗಳಲ್ಲಿ ಇದೊಂದು ತುರ್ತು ಸ್ಥಿತಿ, ನಮ್ಮಲ್ಲಿ ...? ಇಡೀ ಉತ್ತರ...
ರಾಜ್ಯದ ಸಹಕಾರಿ ವಲಯದ ಬ್ಯಾಂಕುಗಳಲ್ಲಿ ಇದುವರೆಗೂ ಕೃಷಿಸಾಲದ ಪ್ರಯೋಜನ ಪಡೆಯದ ಕೃಷಿಕರ ಸಂಖ್ಯೆ 10 ಲಕ್ಷ, ಹೊಸದಾಗಿ ಕೃಷಿಸಾಲ ನೀಡುವ ಸಂದರ್ಭದಲ್ಲಿ ಇವರಿಗೆ ಆದ್ಯತೆ ನೀಡಲಾಗುವುದು. ಈ ತನಕ 22 ಲಕ್ಷಕ್ಕೂ ಅಧಿಕ ರೈತರು ಸಹಕಾರಿ ವಲಯದ ಸಾಲಯೋಜನೆ ವ್ಯಾಪ್ತಿಯಲ್ಲಿದ್ದಾರೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು. ಬೆಂಗಳೂರಿನಲ್ಲಿ ಜುಲೈ 24, 2019ರಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.  10 ಲಕ್ಷ ರೈತರಿಗೆ ತಲಾ 30 ಸಾವಿರ ಸಾಲ ನೀಡಲು 3 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಇದರಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕು (ಡಿಸಿಸಿ)...
Coffee is one among the important commercial crops in Chikmagalur, Kodagu, Chamaraja nagara and Hasan districts of Karnataka. Many coffee growers had been using hazardous agro-chemicals to control white stem borer, berry borer and leaf rust. White stem borer (WSB) is a big menace in Arabica coffee, especially with kaveri variety. Arabica coffee mainly grows in high elevated regions,...
ಅನುವಂಶಿಯ ಮೂಲ ತತ್ವಗಳು: ಸಾಕಾಣೆ ಮೀನಿನ ಅನುವಂಶಿಯ ಬದಲಾವಣೆಯ ಮಟ್ಟವು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಪಾಲಿಸುವ ಸಂತಾನೋತ್ಪತ್ತಿಯ ವಿಧಾನಗಳು ಹಾಗೂ ಮೂಲ ವಂಶದ ಫ್ರೌಢಾವಸ್ಥೆ ಮಿನಿನ ನಿರ್ವಹಣೆಯ ಆಧಾರದ ಮೇಲೆ ಅವಲಂಬಿಸಿರುತ್ತದೆ. ಮೀನು ತಲಿ ಅಭಿವೃದ್ಧಿಯಲ್ಲಿ ಪ್ರೌಢಾವಸ್ಥೆಯ ಮೀನುಗಳ ನಿರ್ವಹಣೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರೌಢ ಮೀನುಗಳ ನಿರ್ವಹಣೆ ಪರಿಣಾಮಕಾರಿಯಾಗದಿದ್ದಲ್ಲಿ ನಕಾರಾತ್ಮಕ ಗುಣಗಳಾದ ಕುಂಠಿತ ಬೆಳವಣಿಗೆ, ರೋಗ ಪ್ರತಿನಿರೋಧಕಶಕ್ತಿ ಕಡಿಮೆಯಾಗುವುದು, ಫಲಭರಿತತೆಯಲ್ಲಿ ಕುಂಠಿತ ಮುಂತಾದ ಪರಿಣಾಮಗಳು ಕಂಡುಬರುತ್ತವೆ. * ಮುಂದಿನ ಪೀಳಿಗೆಗೆ ನೆರವಾಗುವ ಫ್ರೌಢಾವಸ್ಥೆಯ ಮೀನುಗಳ ಸಂಖ್ಯೆಯನ್ನು ಆದಷ್ಟು ಹೆಚ್ಚಿಸಬೇಕು * ಪ್ರತಿಯೊಂದು...
ರಾಸು (ಗೋ ಮಾತ್ರ ಅಲ್ಲ) ಆಧಾರಿತ ಕೃಷಿ ಅಧಿಕ ಆಗಬೇಕು, ಇದರಿಂದ ಸುಸ್ಥಿರ ಇಳುವರಿ ಕಾಣಲು ಸಾಧ್ಯ ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ.  ಈ ನಿಟ್ಟಿನಲ್ಲಿ ಅನೇಕ ರೈತರು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ.
agriculture-it-professionals-growth-interesting-development-youth-farmers

Recent Posts