ಮುನ್ಸೂಚನೆ ; ಭಾರಿಯಿಂದ ಅತೀ ಭಾರಿ ಮಳೆ

0

ಸೆಪ್ಟೆಂಬರ್ 02 (ಅಗ್ರಿಕಲ್ಚರ್ ಇಂಡಿಯಾ) ಭಾರೀ ಮಳೆ ಮುನ್ನೆಚ್ಚರಿಕೆ:   ಮುಂದಿನ 24 ಘಂಟೆಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ  ಹಾಸನದ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 48 ಘಂಟೆಗಳು: ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ  ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ

ಮೀನುಗಾರರಿಗೆ ಎಚ್ಚರಿಕೆ:   ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಘಂಟೆಗೆ 40-50 ಕಿ.ಮೀ. ಇರಲಿದ್ದು,  60 ಕಿ.ಮೀ. ವರೆಗೂ ತಲುಪುವ ಸಾಧ್ಯತೆ ಇದೆ.   ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ ಇಲ್ಲ.

ಬೆಂಗಳೂರು ಹವಾಮಾನ ಮುನ್ಸೂಚನೆ

04 ನೇ ಆಗಸ್ಟ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು:  ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು,  ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು:

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು,  ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಶುಕ್ರವಾರ, 02ನೇ ಸೆಪ್ಟೆಂಬರ್   2022 /11 ನೇ ಭಾದ್ರಪದ 1943 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಒಳನಾಡಿನಲ್ಲಿ  ಚುರುಕಾಗಿತ್ತು.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಅತಿ ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಹಾರಂಗಿ (ಕೊಡಗು ಜಿಲ್ಲೆ) 13

ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ನಾಪೋಕ್ಲು (ಕೊಡಗು ಜಿಲ್ಲೆ) 11; ತಾಳಗುಪ್ಪ (ಶಿವಮೊಗ್ಗ ಜಿಲ್ಲೆ) 10; ಕೋಟ (ಉಡುಪಿ ಜಿಲ್ಲೆ) 9; ಶಿರಹಟ್ಟಿ (ಗದಗ್ ಜಿಲ್ಲೆ), ಖಾನಪುರ(ಬೆಳಗಾವಿ ಜಿಲ್ಲೆ) ತಲಾ 7.

   ಇತರೆ ಮುಖ್ಯ ಮಳೆಯ ಪ್ರಮ(ಸೆಂ.ಮೀನಲ್ಲಿ): ಮೂಡುಬಿದ್ರೆ (ದಕ್ಷಿಣ ಕನ್ನಡ ಜಿಲ್ಲೆ), ಗೋಕಾಕ್ (ಬೆಳಗಾವಿ ಜಿಲ್ಲೆ), ಗದಗ, ಧಾರವಾಡ, ನರಗುಂದ (ಗದಗ ಜಿಲ್ಲೆ), ಬಿ ದುರ್ಗ (ಚಿತ್ರದುರ್ಗ ಜಿಲ್ಲೆ), ಕಳಸ (ಚಿಕ್ಕಮಗಳೂರು ಜಿಲ್ಲೆ) ತಲಾ 6; ಕೊಲ್ಲೂರು (ಉಡುಪಿ ಜಿಲ್ಲೆ), ಹಿಡಕಲ್ ಅಣೆಕಟ್ಟು, ಹುಕ್ಕೇರಿ (ಎರಡೂ ಬೆಳಗಾವಿ ಜಿಲ್ಲೆ), ಲಕ್ಷ್ಮೇಶ್ವರ (ಗದಗ ಜಿಲ್ಲೆ), ಧಾರವಾಡ (ಆಸ್ಪತ್ರೆ), ಕುಶಾಲನಗರ (ಕೊಡಗು ಜಿಲ್ಲೆ) , ಶ್ರೀರಾಂಪುರ (ಚಿತ್ರದುರ್ಗ ಜಿಲ್ಲೆ) , ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ತಲಾ 5; ಅಣ್ಣಿಗೆರೆ ARS (ಧಾರವಾಡ ಜಿಲ್ಲೆ.), ಹರಿಹರ (ದಾವಣಗೆರೆ ಜಿಲ್ಲೆ ) , ಲಿಂಗನಮಕ್ಕಿ ಎಚ್.ಎಂ.ಎಸ್ (ಶಿವಮೊಗ್ಗ ಜಿಲ್ಲೆ), ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ), ಕುಣಿಗಲ್ (ತುಮಕೂರು ಜಿಲ್ಲೆ) ತಲಾ 4; ಜನಮನೆ, ಕ್ಯಾಸಲ್ ರಾಕ್, ಸಿದ್ದಾಪುರ, ಭಟ್ಕಳ, ಕಿರವತ್ತಿ, ಬನವಾಸಿ, ಗೇರುಸೊಪ್ಪ  (ಎಲ್ಲವೂ ಉತ್ತರ ಕನ್ನಡ ಜಿಲ್ಲೆ) , ಸಿದ್ದಾಪುರ ARG, ಸಿದ್ದಾಪುರ ( ಎರಡೂ ಉಡುಪಿ ಜಿಲ್ಲೆ) , ಬಂಟ್ವಾಳ (ದಕ್ಷಿಣ ಕನ್ನಡ ಜಿಲ್ಲೆ) , ಸೇಡಬಾಳ, ನಿಪ್ಪಾಣಿ, , ಗುಂಜಿ, ಮುರಗೊಡ, ಬೈಲಹೊಂಗಲ (ಎಲ್ಲಾ ಬೆಳಗಾವಿ ಜಿಲ್ಲೆ) , ರಾಣೆಬೆನ್ನೂರು  (ಹಾವೇರಿ ಜಿಲ್ಲೆ) , ಕಲ್ಘಟಗಿ (ಧಾರವಾಡ ಜಿಲ್ಲೆ) , ಕೊಪ್ಪಳ, ಪಂಚನಹಳ್ಳಿ, ಅಜ್ಜಂಪುರ, ಲಿಂಗದಹಳ್ಳಿ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ) , ಹೊಸದುರ್ಗ, ಹಿರಿಯೂರು (ಎರಡೂ ಚಿತ್ರದುರ್ಗ ಜಿಲ್ಲೆ), ಮಾಗಡಿ ( ರಾಮನಗರ ಜಿಲ್ಲೆ) , ನಾಗಮಂಗಲ (ಮಂಡ್ಯ ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ) , ಜ್ಞಾನಭಾರತಿ ಬಿ.ಯು ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ)

ತಲಾ 3;  ಕುಂದಾಪುರ (ಉಡುಪಿ ಜಿಲ್ಲೆ), ಜಗಲಬೆಟ್ (ಉತ್ತರ ಕನ್ನಡ ಜಿಲ್ಲೆ), ಪುತ್ತೂರು ಎಚ್‌ಎಂಎಸ್ (ದಕ್ಷಿಣ ಕನ್ನಡ ಜಿಲ್ಲೆ), ಹನುಮಸಾಗರ (ಕೊಪ್ಪಳ ಜಿಲ್ಲೆ), ಶಿಗ್ಗಾಂವ್, ಗುತ್ತಲ್ (ಎರಡೂ ಹಾವೇರಿ ಜಿಲ್ಲೆ) , ಬೆಳಗಾವಿ ನಗರ, ಕುಂದಗೋಳ (ಧಾರವಾಡ ಜಿಲ್ಲೆ) , ಸಂಕೇಶ್ವರ (ಬೆಳಗಾವಿ ಜಿಲ್ಲೆ) , ಖಜೂರಿ (ಕಲಬುರ್ಗಿ ಜಿಲ್ಲೆ) , ಸಿಂಧನೂರು (ರಾಯಚೂರು ಜಿಲ್ಲೆ) , ಹೊಸಕೋಟೆ , ದೇವನಹಳ್ಳಿ (ಎರಡೂ ಬೆಂಗಳೂರು ಗ್ರಾಮಾಂತರ ಜಿಲ್ಲೆ) , Itc ಜಾಲ (ಬೆಂಗಳೂರು ನಗರ ಜಿಲ್ಲೆ) , ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ) , ಬಾಳೆಹೊನ್ನೂರು, ಮುದಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಲಕ್ಕವಲ್ಲಿ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ),  ಮಂಡಗದ್ದೆ, ಕಾಟಿಕೆರೆ (ಎರಡೂ ಶಿವಮೊಗ್ಗ ಜಿಲ್ಲೆ), ಶಿಡ್ಲಘಟ್ಟ, ಚಿಂತಾಮಣಿ (ಎರಡೂ ಚಿಕ್ಕಬಳ್ಳಾಪುರ ಜಿಲ್ಲೆ), ಹೆಬ್ಬೂರು, ಚಿಕ್ಕನಹಳ್ಳಿ AWS (ಎರಡೂ ತುಮಕೂರು ಜಿಲ್ಲೆ) , ಹಳೇಬೀಡು, ಬಾಳ್ಳುಪೇಟೆ (ಎರಡೂ ಹಾಸನ ಜಿಲ್ಲೆ )  ಬಂಡಿಪುರ( ಚಾಮರಾಜನಗರ ಜಿಲ್ಲೆ)  ಚಿಕ್ಕಮಗಳೂರು, ಪೊನ್ನಂಪೇಟೆ, ಸೋಮವಾರಪೇಟೆ (ಎರಡೂ ಕೊಡಗು ಜಿಲ್ಲೆ), ಶಿವಮೊಗ್ಗ, ರಾಯಲ್ಪಾಡು (ಕೋಲಾರ ಜಿಲ್ಲೆ), ಭೇರ್ಯ (ಮೈಸೂರು ಜಿಲ್ಲೆ), ಕೂಡ್ಲಿಗಿ, ಕುಡತಿನಿ (ಎರಡೂ ಬಳ್ಳಾರಿ ಜಿಲ್ಲೆ) ತಲಾ 2;  ಶಿರಾಲಿ, ಮಾಣಿ, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಪಣಂಬೂರು (ಎಲ್ಲವೂ ದಕ್ಷಿಣ ಕನ್ನಡ ಜಿಲ್ಲೆ), ಯಲ್ಲಾಪುರ, ಮಂಕಿ (ಎರಡೂ ಉತ್ತರ ಕನ್ನಡ ಜಿಲ್ಲೆ), ಸುತಗಟ್ಟಿ ಮತ್ತಿಕೊಪ್ಪ, ಬೀಡಿ, ಚಿಕ್ಕೋಡಿ, ಅಥಣಿ (ಎಲ್ಲವೂ ಬೆಳಗಾವಿ ಜಿಲ್ಲೆ) , ಗುಂಡಗುರ್ತಿ, ಮಹಾಗೋಣ, ಕಮಲಾಪುರ (ಎಲ್ಲಾ ಕಲಬುರ್ಗಿ ಜಿಲ್ಲೆ  ), ಬೀದರ್, ಬೆಳ್ಳಟ್ಟಿ (ಗದಗ ಜಿಲ್ಲೆ), ಮುನಿರಾಬಾದ್ (ಕೊಪ್ಪಳ ಜಿಲ್ಲೆ), ಲೋಕಾಪುರ (ಬಾಗಲಕೋಟೆ ಜಿಲ್ಲೆ) , ಮಾನ್ವಿ (ರಾಯಚೂರು ಜಿಲ್ಲೆ) , ಬೆಳಗಾವಿ ವಿಮಾನ ನಿಲ್ದಾಣ, ಸವಣೂರು (ಹಾವೇರಿ ಜಿಲ್ಲೆ) , ಜನವಾಡ( ಬೀದರ್ ಜಿಲ್ಲೆ ) , ಹುಂಚಡಕಟ್ಟೆ (ಶಿವಮೊಗ್ಗ ಜಿಲ್ಲೆ), ಸಿ.ಎನ್.ಹಳ್ಳಿ , ಮಧುಗಿರಿ, ಮಧುಗಿರಿ ARG, ಮಿಡಿಗೇಶಿ, ಬರಗೂರು (ಎಲ್ಲಾ ತುಮಕೂರು ಜಿಲ್ಲೆ), ಬೆಂಗಳೂರು ಹೆಚ್.ಎ.ಎಲ್ ಏರ್‌ಪೋರ್ಟ್, ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್, ಹೆಸರಘಟ್ಟ, ಎಲೆಕ್ಟ್ರಾನಿಕ್ ಸಿಟಿ ARG, ಉತ್ತರಹಳ್ಳಿ (ಎರಡೂ ಬೆಂಗಳೂರು ನಗರ ಜಿಲ್ಲೆ) , ಭರಮಸಾಗರ (ಚಿತ್ರದುರ್ಗ ಜಿಲ್ಲೆ), , ಬೆಲ್ಲೂರು, ಹೊಣಕೆರೆ, ಕೆ.ಆರ್.ಪೇಟೆ  (ಎಲ್ಲಾ ಮಂಡ್ಯ ಜಿಲ್ಲೆ), ಯಗಟಿ, ಕಮ್ಮರಡಿ, ತರೀಕೆರೆ, ಜಯಪುರ, ಭಾವಿಕೆರೆ ಆಗ್ರೋ, ಕಡೂರು (ಎಲ್ಲವೂ ಚಿಕ್ಕಮಗಳೂರು ಜಿಲ್ಲೆ) , ದೊಡ್ಡಬಳ್ಳಾಪುರ, ನೆಲಮಂಗಲ (ಎರಡೂ ಬೆಂಗಳೂರು ಗ್ರಾಮಾಂತರ ಜಿಲ್ಲೆ) , ಅರಕಲಗೂಡು, ಅರಸೀಕೆರೆ, ದುದ್ದ (ಎಲ್ಲವೂ ಹಾಸನ ಜಿಲ್ಲೆ),  ಬೆಂಗಳೂರು ನಗರ, ವಿರಾಜಪೇಟೆ ,  ಭಾಗಮಂಡಲ (ಎರಡೂ ಕೊಡಗು ಜಿಲ್ಲೆ) , ಹಡಗಲಿ, ಸಿರುಗುಪ್ಪ ARSಆರ್ಸ್ (ಎರಡೂ ಬಳ್ಳಾರಿ ಜಿಲ್ಲೆ) , ಚನ್ನಗಿರಿ (ದಾವಣಗೆರೆ ಜಿಲ್ಲೆ), ಹುಣಸೂರು (ಮೈಸೂರು ಜಿಲ್ಲೆ), ನಿಡಿಗೆ (ಶಿವಮೊಗ್ಗ ಜಿಲ್ಲೆ) ತಲಾ 1.

LEAVE A REPLY

Please enter your comment!
Please enter your name here