Home Blog Page 88
ನಿರಂತರ ಕಳೆನಾಶಕವನ್ನು ಬಿಟ್ಟುದರ ಪರಿಣಾಮವಾಗಿ ಪಾಚಿ ಬೆಳೆದ ತೋಟ ಒಂದರ ಚಿತ್ರಸಹಿತ, ಕಳೆನಾಶಕದ ಧೂರ್ತ ಮುಖದ ಪರಿಚಯದ ಲೇಖನವೊಂದು ಬರೆದಿದ್ದೆ. ಆ ಲೇಖನದ ಮುನ್ನಲೆಯಲ್ಲಿ ಬಂದ ಪ್ರಶ್ನೆಗಳೆರಡು ನನ್ನ ಗಮನ ಸೆಳೆದಿತ್ತು. 1) ಪಾಚಿ ಬೆಳೆದ ತೋಟದಿಂದ ಸಮಸ್ಯೆ ಏನು? ನಿರ್ವಹಣೆಗೆ ಅನುಕೂಲ ಅಲ್ಲವೇ? 2) ಕಳೆ ನಾಶಕ್ಕೆ ಪರ್ಯಾಯ ಏನು? ಸಾವಯವ ಕಳೆನಾಶಕ ಎಂಬುದು ಇದೆಯೇ ದಡ್ಡು ಕಟ್ಟಿದ ಹಸ್ತಗಳು ನಿರಂತರ ಅಡಿಕೆ ಸುಲಿಯುವವರ, ಕೊಟ್ಟು ಪಿಕಾಸಿನ ಕೆಲಸ ಮಾಡುವವರ ಹಸ್ತಗಳನ್ನು ಪರೀಕ್ಷಿಸಿದ್ದೀರಾ? ಗಟ್ಟಿಯಾಗಿ ದಡ್ದು ಕಟ್ಟಿರುವುದನ್ನು ಕಂಡಿರಬಹುದು. ಆ ಜಾಗಕ್ಕೆ ಸ್ಪರ್ಶಜ್ಞಾನ ಇರುವುದಿಲ್ಲ. ಇದ್ದರೂ ಬಲು...
ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ಚರ್ಚಿತವಾಗುತ್ತಿರುವ ವಿಷಯ ಹವಾಮಾನ ವೈಪರೀತ್ಯ. ಏರುತ್ತಿರುವ ಭೂಮಿಯ ತಾಪಮಾನಕ್ಕೆ ಮುಖ್ಯ ಕಾರಣ ವಾತಾವಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿರುವ ಇಂಗಾಲ. ಅಧ್ಯಯನಗಳ ಪ್ರಕಾರ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಬಳಸಲ್ಪಡುವ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳಿಂದಾಗಿ ಶೇ.60 ರಷ್ಟು ಇಂಗಾಲ ವಾತಾವಾರಣಕ್ಕೆ ಸೇರಲ್ಪಡುತ್ತಿದೆ. ಇಂಥ ಸಂದರ್ಭದಲ್ಲಿ ಹಸಿರೆಲೆ ಗೊಬ್ಬರದ ಅವಶ್ಯಕತೆ ಕುರಿತು ಡಾ. ಶೋಭಾರಾಣಿ ವಿವರಿಸಿದ್ದಾರೆ. ಹವಾಮಾನ ವೈಪರಿತ್ಯ: ಕೃಷಿಯೂ ಕೂಡ ಪರೋಕ್ಷವಾಗಿ ಹವಾಮಾನ ವೈಪರಿತ್ಯದಲ್ಲಿ ಭಾಗಿಯಾಗಿದೆ, ಸಂತಸದ ಸಂಗತಿಯೆಂದರೆ ಕೃಷಿಕರು ಸಾವಯವ ಕೃಷಿಯತ್ತ ಒಲವು ತೋರುತ್ತಿರುವುದು. ಸಾವಯವ ಕೃಷಿಯ ಸಾಧ್ಯಾ ಸಾಧ್ಯಾತೆಗಳು ಸಾಧಕ ಭಾದಕಗಳು...
ಮೈಸೂರಿನ ನಮ್ಮ ಮನೆ ಹಿತ್ತಲಿನಲ್ಲಿ  ಬಳ್ಳಿ ಬದನೆ ಗಿಡ ನೆಟ್ಟು ನೀರು ಹಾಕುತ್ತ ಪೋಷಿಸುತ್ತ ಬಂದಿದ್ದೆವು. ದಾಳಿಂಬೆ ಮರಕ್ಕೆ ಬಳ್ಳಿ ದಷ್ಟಪುಷ್ಟವಾಗಿ ಹಬ್ಬುತ್ತಲೇ ಇತ್ತು. ಒಂದು ಹೂ ಬಿಟ್ಟಿಲ್ಲ, ಒಂದು ಕಾಯಿ ಬಿಟ್ಟಿಲ್ಲ, ಏನಿಲ್ಲ, ಇದಕ್ಕೆ ನೀರು ಬೇರೆ ಕೇಡು ಎಂದು ಸಿದ್ದಮ್ಮ ಶತ ಅರ್ಚನೆ ಮಾಡುತ್ತಲೇ ದಿನಾ ನೀರು ಹಾಕುತ್ತಿದ್ದಳು! ಈ ಗಿಡವನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ತಮ್ಮ ಶ್ರೀಪತಿ ಕೊಟ್ಟಿದ್ದ. ಅವನೂ ಒಂದು ಗಿಡ ನೆಟ್ಟಿದ್ದ ಅಲ್ಲಿ ! ಕಳೆದ ತಿಂಗಳು ಅಮ್ಮ ದೂರವಾಣಿಸಿದಾಗ `ಇಲ್ಲಿ ಬಳ್ಳಿಬದನೆ 3 ಕಾಯಿ ಬಿಟ್ಟಿದೆ’ ಎಂದು...
ರಾಯಚೂರು, ಆಗಸ್ಟ್ 27: (ಅಗ್ರಿಕಲ್ಚರ್ ಇಂಡಿಯಾ) ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ  ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು  ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸಿರಿಧಾನ್ಯ ಮೇಳ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿರಿಧಾನ್ಯ ಬ್ರಾಂಡ್ ಗಳನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾಡಬಹುದು. ಕೆಪೆಕ್ ಮೂಲಕ ರಫ್ತು ಮಾಡುವವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 50 ಕೋಟಿ ರೂ.ಗಳನ್ನು ಒದಗಿಸಿದೆ. ಅದರ ಉಪಯೋಗ ಪಡೆದು ರಫ್ತು ಮಾಡಲು ಕೆಪೆಕ್ ಮೂಲಕ ಎಲ್ಲಾ ಸಹಾಯ ಮತ್ತು ಸಹಕಾರವನ್ನು...
ಶನಿವಾರ , 27ನೇ ಆಗಸ್ಟ್  2022 /05 ನೇ ಭಾದ್ರಪದ 1943 ಶಕ; ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ನೈರುತ್ಯ ಮುಂಗಾರು  ಮಳೆಯಾಗಿದೆ. ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಮದ್ದೂರು (ಮಂಡ್ಯ ಜಿಲ್ಲೆ) 10, ಸಿರಾ (ತುಮಕೂರು ಜಿಲ್ಲೆ), ರಾಮನಗರ ತಲಾ 9; ದೇವದುರ್ಗ (ರಾಯಚೂರು ಜಿಲ್ಲೆ), ಕೊಟ್ಟೂರು(ಬಳ್ಳಾರಿ ಜಿಲ್ಲೆ), ಕೋಲಾರ, ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಸುತ್ತೂರು (ಮೈಸೂರು ಜಿಲ್ಲೆ), ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ತಲಾ 7. ಇತರೆ ಮುಖ್ಯ ಮಳೆಯ ಪ್ರಮ(ಸೆಂ.ಮೀನಲ್ಲಿ): ಟಿಕ್ಕೋಟ, ತಾಳಿಕೋಟೆ, ನಾಲ್ವತ್ವಾಡ್...
ಒಳನಾಡು ಮೀನು ಸಾಕಾಣಿಕೆಯಲ್ಲಿ ಭಾರತೀಯ ಗೆಂಡೆ ಮೀನುಗಳಾದ ಕಟ್ಲಾ, ರೋಹು, ಮತ್ತು ಮೃಗಾಲ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಹಾಗೆಯೇ ವಿದೇಶಿ ಗೆಂಡೆ ಮೀನುಗಳಾದ ಸಾಮಾನ್ಯಗೆಂಡೆ, ಹುಲ್ಲುಗೆಂಡೆ, ಮತ್ತು ಬೆಳ್ಳಿ ಗೆಂಡೆಗಳು ನಂತರದ ಸ್ಥಾನವನ್ನು ಪಡೆಯುತ್ತವೆ. ಈ ಮೀನುಗಳು ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ನೀಡುತ್ತವೆ, ಇವುಗಳು ಕೃತಕ ಆಹಾರಕ್ಕೆ ಹೊಂದಿಕೊಂಡು ರೋಗನಿರೋಧಕ ಶಕ್ತಿ ಹೊಂದಿರುತ್ತವೆ. ಹೆಕ್ಟೇರಿಗೆ 8,000 ರಿಂದ 10,000 ಮೀನು ಸಾಕಾಣಿಕೆ ಕೊಳಗಳನ್ನು ಸಜ್ಜುಗೊಳಿಸಿದ ನಂತರ, ಸುಮಾರು 8 ರಿಂದ 15 ಸೆಂ.ಮೀ ಅಳತೆಯುಳ್ಳ ಅಂದಾಜು ಬೆರಳಿನ ಗಾತ್ರದ ಮೀನು ಮರಿಗಳನ್ನು ಹೆಕ್ಟೇರಿಗೆ...
ಚಾರ್ಮಾಡಿ ಘಟ್ಟದ ಪಯಣದಲ್ಲಿ ಕಲ್ಲು ಬಾಳೆ ಸಸಿ ಹುಡುಕಲು ಹೋದ ಕೃಷಿ ಮಿತ್ರ ವಸಂತ್ ಕಜೆ ಬೆಟ್ಟದ ಕಾಡು ಹುಲ್ಲು ಕಿತ್ತು ತಂದವರು. ಹತ್ತು ವರ್ಷಗಳ ಹಿಂದೆ ತಂದ ಹುಲ್ಲು ಈಗ ಕಜೆ ವೃಕ್ಷಾಲಯದ ರಸ್ತೆ ಅಕ್ಕಪಕ್ಕ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷೆಯಾಗಿದೆ! ಕಾಡು ಹುಲ್ಲು ಬೆಳೆದ ರೀತಿ ನೋಡಿದರೆ ಖುಷಿ ಆಗುತ್ತದೆ. ಕಜೆ ತೋಟದ ಒಂದು ಆಕರ್ಷಣೆ ಕೂಡಾ ಇದು. ಇದರ ಚೆಂದಕ್ಕೆ ಬೆರಗಾಗಿ ನಾನು ವಸಂತರಿಂದ ಕಳವೆಗೆ ಈ ಹುಲ್ಲು ತಂದಿದ್ದೇನೆ. ಹೂದೋಟದಲ್ಲಿ ವಿದೇಶಿ ಸಸ್ಯ ನೆಟ್ಟು ಬೆಳೆಸೋದು ಸಾಮಾನ್ಯ. ಆದರೆ ನಮ್ಮದೇ...
Nutrition is the science and art of applying the principles of food science and human nutrition to prevent and manage diseases and maintain human health. Following the National Education Policy 2020 guidelines,  key topics such as components of  foods, their chemistry and technologies involved in processing and preservation, Food science, Food commodities and chemistry, Food hygiene and sanitation, Food microbiology, ...
ಮಲೆನಾಡಿನ ಎಲ್ಲ ಹಳ್ಳಗಳಂತೆಯೇ ಇದು ಕೂಡಾ ಸಹಜವಾಗಿಯೇ ಮಳೆಗಾಲದಲ್ಲಿ ಉಕ್ಕಿ ಹರಿದು ಬೇಸಿಗೆಯಲ್ಲಿ ಬಹುತೇಕ ಬತ್ತಿ ಹೋಗುವುದು. ಅತಿವೇಗದ ಹರಿವಿನ ಕಾರಣ ಮಳೆಗಾಲದ ಮೂರ್ನಾಲ್ಕು ತಿಂಗಳು ಇಳಿದು ದಾಟುವುದು ಕಷ್ಟ ಹಾಗೂ ಅಪಾಯಕಾರಿ. ಇಂತಹ ಹಳ್ಳಗಳಿಗೆ ದಾಟಲು ಅಡಿಕೆ ಮರದ ತಾತ್ಕಾಲಿಕ ಕಾಲುಸಂಕ ಹಾಕಿಕೊಳ್ಳುವುದು ನಮ್ಮ ಕಡೆ ಮಾಮೂಲಿ. ಅಂತೆಯೇ ನಮ್ಮ ಮನೆಗೂ ತೋಟಕ್ಕೂ ನಡುವೆ ಹರಿಯುವ ಈ ಹಳ್ಳಕ್ಕೆ ಪ್ರತಿವರ್ಷ ಕಾಲುಸಂಕ ಹಾಕಿಕೊಳ್ಳುತ್ತಿದ್ದೆ. ಇತ್ತೀಚಿನ ದಾಖಲೆ ಮಳೆಯ ಕಾರಣ ಹಳ್ಳದ ಪ್ರವಾಹ ಇಡೀ ಸಂಕವನ್ನು ಅನಾಮತ್ತಾಗಿ ಎತ್ತಿ ತುಂಗೆಯತ್ತ ಒಯ್ದುಬಿಡುತ್ತಿತ್ತು. ಈಗ ಗಟ್ಟಿಯಾದ ಸಂಕ...
ಬೆಂಗಳೂರು,ಆ.26: ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದ್ದು, ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ " ರೈತ ಶಕ್ತಿ ಯೋಜನೆ" ಶೀಘ್ರವೇ ಚಾಲನೆ‌ ಸಿಗಲಿದೆ. ರೈತರಿಗೆ ಕೃಷಿ ಯಾಂತ್ರೀಕರಣವು ಡೀಸೆಲ್‌ ಇಂಧನದ ಮೇಲೆ ಬಹುತೇಕ‌ ಅವಲಂಬಿತವಾಗಿದೆ.ಹೀಗಾಗಿ ರೈತರ ಮೇಲಿನ ಆರ್ಥಿಕ ಹೊರೆ ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022 23 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬರುವ ಸೆಪ್ಟೆಂಬರ್‌ನಲ್ಲಿ " ರೈತ ಶಕ್ತಿ ಯೋಜನೆಗೆ" ಚಾಲನೆ ಸಿಗಲಿದೆ ಎಂದು ಕೃಷಿ ಸಚಿವ ಬಿ‌.ಸಿ.ಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿ...

Recent Posts