ಹವಾಮಾನ ಮುನ್ಸೂಚನೆ: ಭಾರಿ ಮಳೆಯಾಗುವ ಸ್ಥಳಗಳ ವಿವರ

0

14ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ಒಳನಾಡಿನಲ್ಲಿ ವ್ಯಾಪಾಕವಾಗಿ ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ಹಗುರದಿಂದ ಸಾದಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:  ಒಳನಾಡಿನಲ್ಲಿ ವ್ಯಾಪಾಕವಾಗಿ ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ಹಗುರದಿಂದ ಸಾದಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಗುಡುಗು ಮುನ್ಸೂಚನೆ:   ಮುಂದಿನ 24 ಘಂಟೆಗಳು  ರಾಜದಾದ್ಯಂತ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು:   ರಾಜದಾದ್ಯಂತ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಬಹಳಷ್ಟು ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ:

ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಕಲಬುರ್ಗಿ, ಯಾದಗಿರಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 48 ಘಂಟೆಗಳು: ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಒಂದೆರಡು  ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಎಚ್ಚರಿಕೆ:  ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ: ಇಲ್ಲ.

14ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಮಳೆ/ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28  ಮತ್ತು 21 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ  ಮಳೆ/ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28  ಮತ್ತು 21  ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಬುಧವಾರ, 12ನೇ ಅಕ್ಟೋಬರ್ 2022 / 20ನೇ ಆಶ್ವೀಜ 1943  ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು  ಉತ್ತರ ಒಳನಾಡಿನಲ್ಲಿ ಅತಿ ಚುರುಕಾಗಿತ್ತು ಮತ್ತು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು.

ಒಳನಾಡಿನಲ್ಲಿ ವ್ಯಾಪಕವಾಗಿ ಹಾಗೂ ಕರಾವಳಿಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಭಾರೀ ಮಳೆಯ ಪ್ರಮಾಣ ಸೆಂ.ಮಿ : ಕವಡಿಮಟ್ಟಿ ARG (ಯಾದಗಿರಿ ಜಿಲ್ಲೆ) 11, ಶಿರಾಲಿ (ಉತ್ತರ ಕನ್ನಡ ಜಿಲ್ಲೆ), ಹಾವೇರಿ ಎಪಿಎಂಸಿ, ಜಾಲಹಳ್ಳಿ (ರಾಯಚೂರು ಜಿಲ್ಲೆ) ತಲಾ 7.

ಇತರ ಪ್ರಮುಖ ಮಳೆ ಪ್ರಮಾಣ ಸೆಂ.ಮಿ : ನಾರಾಯಣಪುರ ಎಚ್‌ಎಂಎಸ್ (ಯಾದಗಿರಿ ಜಿಲ್ಲೆ), ಶಿಗ್ಗಾಂವ್ (ಹಾವೇರಿ ಜಿಲ್ಲೆ), ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ) ತಲಾ 6; ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ), ಕಾರವಾರ (ಉತ್ತರ ಕನ್ನಡ ಜಿಲ್ಲೆ), ಸವಣೂರು (ಹಾವೇರಿ ಜಿಲ್ಲೆ) ತಲಾ 5; ಕದ್ರಾ (ಉತ್ತರ ಕನ್ನಡ ಜಿಲ್ಲೆ), ಕೆಂಭಾವಿ, ಶಹಪುರ (ಎರಡೂ ಯಾದಗಿರಿ ಜಿಲ್ಲೆ), ದೇವದುರ್ಗ (ರಾಯಚೂರು ಜಿಲ್ಲೆ), ಯಡ್ರಾಮಿ (ಕಲಬುರ್ಗಿ ಜಿಲ್ಲೆ), ಹುಣಸೂರು (ಮೈಸೂರು ಜಿಲ್ಲೆ), ಪಾವಗಡ (ತುಮಕೂರು ಜಿಲ್ಲೆ), ಮಡಿಕೇರಿ ಎಡಬ್ಲ್ಯೂಎಸ್ ತಲಾ 4; ಹಳಿಯಾಳ, ಗೋಕರ್ಣ (ಎರಡೂ ಉತ್ತರ ಕನ್ನಡ ಜಿಲ್ಲೆ), ಕೊಲ್ಲೂರು (ಉಡುಪಿ ಜಿಲ್ಲೆ), ಬಿಳಗಿ (ಬಾಗಲಕೋಟೆ ಜಿಲ್ಲೆ) , ಕುಂದಗೋಳ (ಧಾರವಾಡ ಜಿಲ್ಲೆ), ನೆಲೋಗಿ (ಕಲಬುರ್ಗಿ ಜಿಲ್ಲೆ) , ಕಕ್ಕೇರಿ, ಮಳನೂರು ಎಆರ್‌ಜಿ (ಎರಡೂ ಯಾದಗಿರಿ, ಲಗಡ್ವಾರ್) ವಿಜಯಪುರ, ದೇವರಹಿಪ್ಪರಗಿ, ಝಳಕಿ ಕ್ರಾಸ್ (ಎರಡೂ ವಿಜಯಪುರ ಜಿಲ್ಲೆ), ಸದಲಗಾ (ಬೆಳಗಾವಿ ಜಿಲ್ಲೆ), ಮಾನ್ವಿ (ರಾಯಚೂರು ಜಿಲ್ಲೆ), ಶ್ರವಣಬೆಳಗೊಳ (ಹಾಸನ ಜಿಲ್ಲೆ), ಚನ್ನಪಟ್ಟಣ (ರಾಮನಗರ ಜಿಲ್ಲೆ) , ನಾಪೋಕ್ಲು (ಕೊಡಗು ಜಿಲ್ಲೆ) , ಶಿವಮೊಗ್ಗ ತಲಾ 3; ಕಿರವತ್ತಿ (ಉತ್ತರ ಕನ್ನಡ ಜಿಲ್ಲೆ) , ಗಂಗಾವತಿ ARG (ಕೊಪ್ಪಳ ಜಿಲ್ಲೆ), ಕುರ್ಡಿ, ಮಸ್ಕಿ (ಎರಡೂ ರಾಯಚೂರು ಜಿಲ್ಲೆ), ಕಲಬುರ್ಗಿ, ಅಫಜಲಪುರ, ಮಹಾಗೋನ್ (ಎರಡೂ ಕಲಬುರ್ಗಿ ಜಿಲ್ಲೆ), ಧಾರವಾಡ ಪಿಟಿಒ, ಧಾರವಾಡ, ಕಲಘಟಗಿ ಧಾರವಾಡ, ಕಲಘಟಗಿ ( ಧಾರವಾಡ ಜಿಲ್ಲೆ), ಗೋಕಾಕ್, ನಿಪ್ಪಾಣಿ ( ಬೆಳಗಾವಿ ಜಿಲ್ಲೆ)  ಹುಣಸಗಿ, ಸೈದಾಪುರ (ಎರಡೂ ಯಾದಗಿರಿ ಜಿಲ್ಲೆ), ಯಗಟಿ (ಚಿಕ್ಕಮಗಳೂರು ಜಿಲ್ಲೆ), ಕೊಣನೂರು (ಹಾಸನ ಜಿಲ್ಲೆ), ಕನಕಪುರ, ಮಾಗಡಿ (ಎರಡೂ ರಾಮನಗರ ಜಿಲ್ಲೆ) , ಹಡಗಲಿ, ಕುರುಗೋಡು (ಎರಡೂ ಬಳ್ಳಾರಿ ಜಿಲ್ಲೆ) , ಮದ್ದೂರು (ಮಂಡ್ಯ ಜಿಲ್ಲೆ), ತಿಪಟೂರು (ತುಮಕೂರು ಜಿಲ್ಲೆ), ಪರಶುರಾಂಪುರ , ನಾಯಕನಹಟ್ಟಿ (ಎರಡೂ ಚಿತ್ರದುರ್ಗ ಜಿಲ್ಲೆ), ಹರಪನಹಳ್ಳಿ (ದಾವಣಗೆರೆ ಜಿಲ್ಲೆ) , ಆನೇಕಲ್ (ಬೆಂಗಳೂರು ನಗರ ಜಿಲ್ಲೆ) ತಲಾ 2 ; ಪರಶುರಾಂಪುರ , ನಾಯಕನಹಟ್ಟಿ (ಎರಡೂ ಚಿತ್ರದುರ್ಗ ಜಿಲ್ಲೆ), ಹರಪನಹಳ್ಳಿ (ದಾವಣಗೆರೆ ಜಿಲ್ಲೆ) , ಆನೇಕಲ್ (ಬೆಂಗಳೂರು ನಗರ ಜಿಲ್ಲೆ) ತಲಾ 2 ; ಮಂಕಿ, ಕ್ಯಾಸಲ್ ರಾಕ್ (ಎರಡೂ ಉತ್ತರ ಕನ್ನಡ ಜಿಲ್ಲೆ), ಕೆರೂರು, ರಬಕವಿ, ಕೂಡಲಸಂಗಮ (ಎಲ್ಲಾ ಬಾಗಲಕೋಟೆ ಜಿಲ್ಲೆ), ಬೆಳಗಾವಿ ವಿಮಾನ ನಿಲ್ದಾಣ, ಚಿಕ್ಕೋಡಿ, ಯಡ್ವಾಡ, ರಾಯಬಾಗ, ಬೈಲಹೊಂಗಲ, ಸಂಕೇಶ್ವರ (ಎಲ್ಲಾ ಬೆಳಗಾವಿ ಜಿಲ್ಲೆ) , ಮುನಿರಾಬಾದ್, ಗಂಗಾವತಿ ( ಎರಡೂ ಕೊಪ್ಪಳ ಜಿಲ್ಲೆ) ತಾಳಿಕೋಟೆ, ನಲ್ವತ್ವಾಡ್ (ಎರಡೂ ವಿಜಯಪುರ ಜಿಲ್ಲೆ), ಕಲಬುರ್ಗಿ ಎಡಬ್ಲ್ಯುಎಸ್, ಗುಂಡಗುರ್ತಿ, ಕಮಲಾಪುರ (ಎಲ್ಲಾ ಕಲಬುರ್ಗಿ ಜಿಲ್ಲೆ), ನವಲಗುಂದ, ಅಣ್ಣಿಗೆರೆ (ಎರಡೂ ಧಾರವಾಡ ಜಿಲ್ಲೆ), ಮುದಗಲ್ (ರಾಯಚೂರು ಜಿಲ್ಲೆ), ಹಳ್ಳಿಖೇಡ್ (ಬೀದರ್ ಜಿಲ್ಲೆ), ಕೂಡ್ಲಿಗಿ, ಸಿರುಗುಪ್ಪ ಎಆರ್‌ಎಸ್, ಕೊಟ್ಟೂರು, ಕುಡುತಿನಿ ( ಎಲ್ಲವೂ  ಬಳ್ಳಾರಿ ಜಿಲ್ಲೆ) , ಸೋಮವಾರಪೇಟೆ, ಸುಂಟಿಕೊಪ್ಪ (ಎರಡೂ ಕೊಡಗು ಜಿಲ್ಲೆ), ಕಾಟಿಕೆರೆ (ಶಿವಮೊಗ್ಗ ಜಿಲ್ಲೆ), ವೈ ಎನ್ ಹೊಸಕೋಟೆ (ತುಮಕೂರು ಜಿಲ್ಲೆ), ಚಿಕ್ಕಮಗಳೂರು, ಕಡೂರು, ಕಳಸ (ಎರಡೂ ಚಿಕ್ಕಮಗಳೂರು ಜಿಲ್ಲೆ) , ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ , ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ ) ತಲಾ 1.

ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 32.7  ಡಿ.ಸೆ. ಶಿರಾಳಿಯಲ್ಲಿ ದಾಖಲಾಗಿದೆ.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 19.2 ಡಿ.ಸೆ. ಬಾಗಲಕೋಟೆಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here