बेहतर पर्यावरण प्रबंधन के लिए गैर-खतरनाक रासायनिक कीटनाशक गैर-उपयोग भी आज एक तत्काल आवश्यकता है। इस दिशा में, बैरीक्स ने बंगलौर में एक अच्छी तरह से सुसज्जित केंद्रीय अनुसंधान प्रयोगशाला के साथ बहुत सारे उपकरण विकसित किए हैं। यह लेख उन जालों के बारे में जानकारी प्रदान करता है जो फलों को प्रभावित करने वाले कीड़ों को आकर्षित करते...
ಇಲಿ ಮತ್ತು ಹೆಗ್ಗಣಗಳು ಮೂಲತಃ ಅನುಮಾನದ ಪ್ರಾಣಿಗಳು. ಉಗ್ರ ವಾಸನೆಯ ವಿಷಗಳನ್ನು ಬೇಗ ಪತ್ತೆಹಚ್ಚಿ ದೂರ ಉಳಿಯುತ್ತವೆ. ಆದ್ದರಿಂದಲೇ ಇಲಿಗಳನ್ನು ಕೊಲ್ಲಲ್ಲು ಉಪಯೋಗಿಸುವ ರಾಸಾಯನಿಕ ವಿಷಗಳು ಅಷ್ಟೊಂದು ಯಶಸ್ವಿಯಾಗುವುದಿಲ್ಲ. ಇದರ ಬದಲಿಗೆ ಗೊಬ್ಬರಗಿಡ ಬಳಸಿ ಇಲಿ – ಹೆಗ್ಗಣಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು. ಕೃಷಿಕರೆಲ್ಲರಿಗೂ ಗ್ಲಿರಿಸೀಡಿಯಾ ಸೊಪ್ಪು ಪರಿಚಿತ. ಇದನ್ನು ಗೊಬ್ಬರದಗಿಡ ಎಂದು ಕರೆಯುತ್ತಾರೆ.
ವಾಸ್ತವವಾಗಿ ಈ ಸಸ್ಯವನ್ನು ಗ್ರೀಕ್ ದೇಶದ ಜನರು ಇಲಿ – ಹೆಗ್ಗಣಗಳನ್ನು ನಿಯಂತ್ರಿಸಲು ಬಳಸುತ್ತಿದ್ದರು. ಗ್ರೀಕ್ ಭಾಷೆಯಲ್ಲಿ ಗ್ಲಿರಿಸೀಡಿಯಾ ಎಂದರೆ ಇಲಿನಾಶಕ ಎಂದರ್ಥ. ಇಂಥ ಗುಣ ಹೊಂದಿರುವುದರಿಂದಲೇ ಗೊಬ್ಬರದ ಗಿಡವನ್ನು...
ಬೆಳೆಗಳು ಸಾಮಾನ್ಯ ಬೆಳವಣಿಗೆಗೆ ಹೊಂದುವ ಮೂಲಕ ಅವುಗಳ ಜೀವನಚಕ್ರವನ್ನು ಪರಿಪೂರ್ಣಗೊಳಿಸಲು 16 ಪೋಷಕಾಂಶಗಳು ಅತ್ಯಗತ್ಯ. ಅವುಗಳಲ್ಲಿ ಆರು ಸೂಕ್ಷ್ಮ ಪೋಷಕಾಂಶಗಳು ಇರುತ್ತವೆ. ಅವು ಸಸ್ಯ ಪೋಷಣೆಯ ಅವಶ್ಯಕ ಅಂಶಗಳಾಗಿವೆ.. ಸಸ್ಯಕ್ಕೆ ಅಗತ್ಯವಿರುವ ಸಣ್ಣ ಪ್ರಮಾಣದ ಕಾರಣದಿಂದ ಈ ಪೋಷಕಾಂಶಘಳನ್ನು 'ಮೈಕ್ರೋ' ಎಂದು ಕರೆಯಲಾಗುತ್ತದೆ, ಅವುಗಳ ಕೊರತೆಯುಂಟಾದರೆ ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ.
ಈ ಎಲ್ಲ ಅಂಶಗಳನ್ನು ಬ್ಯಾರಿಕ್ಸ್ ಕೃಷಿ ಸಂಶೋಧನಾ ಸಂಸ್ಥೆ ಅಧ್ಯಯನ ಮಾಡಿದೆ. ಬೆಳೆಗಳು ಉತ್ತಮವಾಗಿ ಬೆಳೆದು ಸಮೃದ್ಧ ಇಳುವರಿ ನೀಡಲು ಸಹಾಯಕವಾಗುವ ನ್ಯೂಟ್ರಿ ಕ್ಲಿಕ್ ಎನ್ನುವ ಸೂಕ್ಷ್ಮ ಪೋಷಕಾಂಶಗಳ ಕಿಟ್ ಅನ್ನು ಸಿದ್ದಪಡಿಸಿದೆ....
ओगरू, मिठास के साथ मिश्रित, खाने पर मुंह में बैंगनी रंग। ऐसा कोई भी व्यक्ति नहीं है जिसे ऐसा बैंगनी फल पसंद न हो। राज्य के दक्षिणी भाग में वायलेट और उत्तरी भाग में नेराला के नाम से जाने जाने वाले ये फलदार पेड़ केवल पंद्रह साल पहले एक जंगली फसल थे। यह आमतौर पर राजमार्ग के किनारों पर...
“ಮನೆಯೇ ಮೊದಲ ಪಾಠ ಶಾಲೆ”ಎನ್ನುವ ಹಾಗೆ ನಾವು ಆರಂಭದಲ್ಲಿಯೇ ಮಕ್ಕಳಿಗೆ ಕೃಷಿ ಸಂಸ್ಕಾರ ಕೊಟ್ಟರೆ ಅವರು ಸ್ವಾವಲಂಬನೆ ಬದುಕು ಸಾಗಿಸಬಲ್ಲರು. ಹಳ್ಳಿಗಳ ಯುವಕರು ಇಂದು ಶಾಲೆ ಕಲಿತು ನೌಕರಿ ಹುಡುಕಿ ನಗರವಾಸಿಗಳಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಪದವೀಧರ ಯುವಕ ಶಿವಾನಂದ ಲಕ್ಷಣ ಮಾಳಿ ಕೃಷಿಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.
ದೊಡ್ಡಪ್ಪನ ಕೃಷಿ ನೋಡುತ್ತಾ ಬೆಳೆದ ಇವರು ಮಣ್ಣಿನ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾ ಮಾದರಿಯಾಗಿದ್ದಾರೆ. ನಾಲ್ಕೂವರೆ ಏಕರೆಯ ಸಣ್ಣ ಹಿಡುವಳಿದಾರರಾದ ಇವರು ಸಮಗ್ರ ಬೇಸಾಯದ ತತ್ವ ಅಳವಡಿಸಿಕೊಂಡಿದ್ದಾರೆ. ನಿತ್ಯವೂ ಅನೇಕರು...
Animal Husbandry
ಮೇವಿನ ಬಿಕ್ಕಟ್ಟು ; ಹೈನುಗಾರಿಕೆ ತೊರೆದು ಶ್ವಾನ ಸಾಕಣೆಗೆ ಮುಂದಾದ ರೈತರು !
Agriculture India - 0
ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಲೋಕ್ರಾ ಗ್ರಾಮದ ಮಂಗತ್ರಮ್ ಅವರು 15 ವರ್ಷಗಳ ಹಿಂದೆ ಹೀರೋ ಹೋಂಡಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆ ಕೆಲಸ ಬಿಟ್ಟು ಹೈನುಗಾರಿಕೆಯನ್ನು ಪ್ರಾರಂಭಿಸಿದಾಗ ಉತ್ತಮ ಆದಾಯದ ಭರವಸೆ ಹೊಂದಿದ್ದರು.
ಆರಂಭದಲ್ಲಿ ಅವರು ಹೈನುಗಾರಿಕೆಯಿಂದ ಉತ್ತಮ ಹಣವನ್ನು ಗಳಿಸಿದರು, ನಂತರ ಅವರು ಪಶುವೈದ್ಯಕೀಯದಲ್ಲಿ ಉತ್ತಮ ಜ್ಞಾನಗಳಿಸಿದರು.. ಹೈನುಗಾರಿಕೆಗೆ ಭವಿಷ್ಯವಿದೆ ಮತ್ತು ಈ ಶಿಕ್ಷಣವು ತನ್ನ ಹಾಲಿನ ವ್ಯಾಪಾರಕ್ಕೆ ಸಹಾಯ ಮಾಡುತ್ತದೆ ಮತ್ತು ಪ್ರಾಣಿಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬಹುದು ಎಂದು ಅವರು ಭಾವಿಸಿದರು. ಎರಡು ಎಮ್ಮೆಗಳೊಂದಿಗೆ ಸಾಕಣೆ ಪ್ರಾರಂಭವಾಯಿತು. ಮರುವರ್ಷ ಗಿರ್, ಸಾಹಿವಾಲ್, ರಾಠಿ,...
ಕಲಿಕಾ ಪ್ರಕ್ರಿಯೆ ಒಂದು ಯೋಜಿತ ಕೆಲಸ.ಇಲ್ಲಿ ಮಕ್ಕಳಿಗೆ ಸ್ವತಂತ್ರವಾಗಿ ನೋಡಿ ಕಲಿಯಲು; ಮಾಡಿ ಕಲಿಯಲು ಅವಕಾಶ ಕಲ್ಪಿಸಬೇಕು ಎನ್ನುವ ಕಲ್ಪನೆ ಖ್ಯಾತ ಶಿಕ್ಷಣ ತಜ್ಞ ರು ಸೊರವ ಅವರದ್ದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ರೀತಿಯ ಪ್ರಯೋಗಗಳು ನಡೆದಿವೆ .ಗಾಂಧೀಜಿ ಅವರ ಮೂಲ ಶಿಕ್ಷಣದಲ್ಲಿ ; ಮಗುವಿನ ಬದುಕಿಗೆ ಹತ್ತಿರವಾಗುವ ಎಲ್ಲ ಅಂಶಗಳು ಇದ್ದವು.ಅಲ್ಲಿ ಮಗು ನೋಡುತ್ತಾ ಸ್ವತಃ ಅನುಭವಿಸಿ ಕಲಿತರೆ ಆ ಜ್ಞಾನ ಶಾಶ್ವತ ನೆಲೆಯೂರುವುದು.
ಈ ನಿಟ್ಟಿನಲ್ಲಿ ಅನೇಕ ಶಿಕ್ಷಕರು ತಮ್ಮದೇ ಆದ ಪ್ರಯೊಗಗಳನ್ನು ಮಾಡಿರುವದನ್ನು ನೋಡಿದ್ದೇವೆ.ನಮ್ಮ ಹಿಂದಿನ...
ಅಂದಿಗೂ ಇಂದಿಗೂ ಎಂದೆಂದಿಗೂ ಭರವಸೆಯಿಡಬಹುದಾದ ಕ್ಷೇತ್ರವೆಂದರೆ ಅದು “ಕೃಷಿರಂಗ” ಇದು ಜಗತ್ತನ್ನೇ ಕಾಡಿದ ಕೊರೊನಾ ಕಾಲಘಟ್ಟದಲ್ಲಿ ಸಾಬೀತಾಗಿದೆ. ಇಡೀ ಬಹುತೇಕ ಕ್ಷೇತ್ರಗಳು ಮಂಕಾಗಿರುವಾಗ ಪ್ರಜ್ವಲಿಸುತ್ತಿದ್ದ ಕ್ಷೇತ್ರವೆಂದರೆ ಕೃಷಿರಂಗ. ಇದರಿಂದಲೇ ಆಹಾರಧಾನ್ಯಗಳು – ಹಣ್ಣುಹಂಪಲು – ತರಕಾರಿಗಳು – ಹೈನುಗಾರಿಕೆ – ಕುರಿ – ಕೋಳಿ – ಕೃಷಿ ಯಂತ್ರೋಪಕರಣಗಳು ಇತ್ಯಾದಿ ಸಂಬಂಧಿಸಿದ ಕ್ಷೇತ್ರಗಳ ಉತ್ಪಾದನೆ ಕಡಿಮೆಯಾಗಲಿಲ್ಲ.
ಇಂಥ ಅಪೂರ್ವ ಕ್ಷೇತ್ರದಲ್ಲಿ ಏಕಕಾಲದಲ್ಲಿ ಕೃಷಿಕ – ಕೃಷಿ ಸೇವೆದಾರ – ಉದ್ಯಮಿಯಾಗಲು ಅಪರಿಮಿತ ಅವಕಾಶಗಳಿವೆ. ಆಸಕ್ತಿ ಇರುವವರಿಗಾಗಿ ಈ ಆಹ್ವಾನ ನೀಡಲಾಗುತ್ತಿದೆ. ಕೃಷಿಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು...
ఫారం లో గల పాడి పశువులు ,పక్షులు ,కోళ్లు ఇలాంటి వాటికి మనం ముందే పసిగట్టి జాగ్రత్త పడవలసి ఉంటుంది. పాడిపంట చేయు ఫారంలలో మరియు కోళ్ల ఫారాలలో మైంటైన్ చేయటం అంత ఈజీ కాదు ఎక్కువ పరిశ్రమ మరియు సమయం ,డబ్బు అవసరమగును ఇట్లా చేయనిచో మనం పెట్టిన పెట్టుబడి తిరిగి రాకుండా నష్టం చెవి చూడాల్సి వస్తుంది కాబట్టి వీటిని
పెంచువారు పశువుల ఆరోగ్యం పట్ల చాలా జాగ్రత్త వహించవలసివస్తుంది వీరు ఈగల బెడద నుంచి కాపాడటం ప్రయత్నిస్తారు గాని కొద్దిసేపటికి...
ತರಕಾರಿ ಬೆಳೆಗಳನ್ನು ಬಾಧಿಸುವ ಹಲವಾರು ಕೀಟಗಳಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗೆ ಬಾಧಿಸುವ ಕೀಟಗಳಲ್ಲಿ ಬ್ಯಾಕ್ಟ್ರೋಸೆರಾ ಕುಕುರ್ಬಿಟೇ ಪ್ರಮುಖ. ಇದನ್ನು ಸಾಮಾನ್ಯವಾಗಿ ಕಲ್ಲಂಗಡಿ ನೊಣ ಎಂದು ಕರೆಯಲಾಗುತ್ತದೆ) ಇದಲ್ಲದೇ ಇನ್ನೂ 226 ಉಪ ಜಾತಿ ಕೀಟಗಳಿವೆ. ಇವುಗಳು ಇದು ಸುಗ್ಗಿಯ ಪೂರ್ವ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಈ ಕೀಟಗಳನ್ನು ಯಾವುದೇ ಕೀಟನಾಶಕದಿಂದ ನಿಯಂತ್ರಿಸಲಾಗುವುದಿಲ್ಲ ಎಂಬುದು ಗಮನಾರ್ಹ.
ರಾಸಾಯನಿಕ ಕೀಟನಾಶಕಗಳನ್ನು ಬಳಸುವುದರಿಂದ ಪರಿಸರಕ್ಕೆ ಆಗುವ ಹಾನಿ ಅಪಾರ. ಇದನ್ನು ಅರಿತಿರುವ ಬ್ಯಾರಿಕ್ಸ್ ಸಂಸ್ಥೆ, ರಾಸಾಯನಿಕ ಕೀಟ ಬಳಸದೇ ತರಕಾರಿ ನೊಣಗಳನ್ನು ನಿಯಂತ್ರಿಸುವ ಸಾಧನಗಳನ್ನು...