'ಕೃಷಿಕರು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಉತ್ತಮ. ಇದರಿಂದ ಖರ್ಚನ್ನು ಸಾಧ್ಯವಾದಷ್ಟು ತಗ್ಗಿಸಬಹುದು. ಉತ್ತಮ ಇಳುವರಿ ಪಡೆಯಲು ಸುಸ್ಥಿರವಾದ ಸಾಕಷ್ಟು ವಿಧಾನಗಳಿವೆ. ಇವುಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ' ಹೀಗೆನ್ನುತ್ತಾರೆ ಸಾವಯವ ಕೃಷಿಕ ಆಲೂರು ವಿಜಯಕುಮಾರ್.
ಭತ್ತದ ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಪಡೆಯಲು 'ಜೈವಿಕ ಸಾರ' ಒದಗಿಸಿ ಯಶಸ್ವಿಯೂ ಆಗಿದ್ದಾರೆ. ಇದು ಇವರೆ ಸಂಶೋಧಿಸಿದ ವಿಧಾನ. ಇದಕ್ಕೆ 'ಭೂ ನಿಧಿ' 'ಬಯೋಬಾಂಬ್'ಎಂದು ಹೆಸರಿಸಿದ್ದಾರೆ. ಈ ಸಾರವನ್ನು ಎಲ್ಲ ಬೆಳೆಗಳಿಗೂ ಬಳಸಬಹುದು. ಭತ್ತದ ಬೆಳೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ.
ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸಬೇಕು. ದಪ್ಪ...
ಕೃಷಿಕರು, ಕೃಷಿಭೂಮಿಗೆ ಕಾಲಿಟ್ಟ ಕೂಡಲೇ ಮಣ್ಣುಮುಟ್ಟಿ ನಮಸ್ಕರಿಸುವುದು ಸಾಮಾನ್ಯ. ಈಗಲೂ ಬಹಳಷ್ಟು ಮಂದಿ ಪಾದರಕ್ಷೆ ಹಾಕಿಕೊಂಡು ಕೃಷಿಭೂಮಿಯ ಮಣ್ಣನ್ನು ತುಳಿಯುವುದಿಲ್ಲ. ಇಲ್ಲಿನ ಮಣ್ಣಿನ ಮಹತ್ವ ಅಪಾರ. ಇದರ ಫಲವತ್ತತೆ ಉಳಿಸಲು, ವೃದ್ಧಿಸಲು ಕೋಟ್ಯನುಕೋಟಿ ಸೂಕ್ಷ್ಮಾಣುಗಳು ನಿರಂತರವಾಗಿ ಶ್ರಮಿಸುತ್ತಿರುತ್ತವೆ. ಆದ್ದರಿಂದಲೇ ಮಣ್ಣು ಜೀವಂತ. ಇದರಿಂದಾಗಿಯೇ ಸಸ್ಯಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯ
ಪ್ರಸ್ತುತ ಸಸ್ಯಾಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುವ ಸಿಲಿಸಿಕ್ ಆ್ಯಸಿಡ್ ಕುರಿತು ತಿಳಿದುಕೊಳ್ಳೋಣ. ಸಿಲಿಕಾನ್ ಡೈ ಆಕ್ಸೈಡ್ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಅಬಾಧಿತವಾಗಿ ನಡೆಯುವಾಗ ಸಿಲಿಸಿಕ್ ಆ್ಯಸಿಡ್ ಆಗಿ ಪರಿವರ್ತಿತವಾಗುತ್ತದೆ. ಈ ಅಂಶ ಸಸ್ಯಗಳಿಗೆ...
ಮಕ್ಕಳು ಬೆಳೆಯಲು ಪೌಷ್ಟಿಕಾಂಶಗಳು ಬೇಕು. ಅದಿಲ್ಲದಿದ್ದರೆ ಅವುಗಳು ರಕ್ತಹೀನತೆಯಿಂದ ಬಳಲುತ್ತವೆ. ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಅಗತ್ಯವಾಗಿ ಬೇಕಾದ ಆಹಾರ ನೀಡಬೇಕು. ಮುಖ್ಯವಾಗಿ ಅದರಲ್ಲಿ ಸತ್ವ ಇರಬೇಕು. ಸತ್ವವೇ ಇಲ್ಲದ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿದರೂ ಪರಿಸ್ಥಿತಿಯೇನು ಸುಧಾರಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಬೆಳವಣಿಗೆಗೆ ಕೃತಕ ಹಾರ್ಮೋನುಗಳನ್ನು ನೀಡಿದರೆ ಏನಾದರೂ ಪ್ರಯೋಜನವಾಗುತ್ತದೆಯೇ ಖಂಡಿತ ಇಲ್ಲ. ಇದೇ ಮಾತು ಸಸ್ಯಗಳಿಗೂ ಅನ್ವಯಿಸುತ್ತದೆ.
ಇಳುವರಿ ಕೊರತೆ: ಸಾಕಷ್ಟು ಮಂದಿ ರೈತರು ಹೊಲ-ಗದ್ದೆ-ತೋಟಗಳಲ್ಲಿರುವ ಸಸ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಫರ್ಟಿಲೈಜರ್ ಗಳನ್ನು ತಂದು ಹಾಕುತ್ತಾರೆ. ಆದರೂ ಅವರು ನಿರೀಕ್ಷಿಸಿದಷ್ಟು ಇಳುವರಿ...
When you been to the dense forest, you observe the trees having humble bees nest from distance. Like other parts of the forest, there will be no jumping, romping, twig-branch of monkeys. Wild elephants don’t rub their body to such trees. They do not leave their young ones near those trees. Even the wild pigs don’t shatter the stocks...
ಜೇನು ದ್ರವಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಜೇನು ಸಾಕಾಣಿಕೆ ಕಾರ್ಯ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಕೃಷಿಗೆ ಇದರಿಂದಾಗುವ ಅನುಕೂಲ ಅಪರಿಮಿತ. ಅದರಲ್ಲೂ ಸಾವಯವ ಕೃಷಿಕರಿಗೆ ಇದೊಂದು ವರದಾನ. ಆದ್ದರಿಂದಲೇ ಸಾವಯವ ಕೃಷಿಕ್ಷೇತ್ರಗಳಲ್ಲಿ ಕೇಳಿಸುವ ಜೇನುಹುಳುಗಳ ಝೇಂಕಾರ, ರಾಸಾಯನಿಕ ಕೃಷಿಕ್ಷೇತ್ರದಲ್ಲಿ ಕೇಳಿಸುವುದಿಲ್ಲ.
ಜೇನುಸಾಕಾಣಿಕೆಯನ್ನು ಕೈಗೊಳ್ಳುವುದರಿಂದ ಉಪಕಸುಬು ಆದಂತೆ ಆಗುತ್ತದೆ. ಜೊತೆಗೆ ಹೆಚ್ಚಿನ ಆದಾಯವೂ ದೊರೆಯುತ್ತದೆ. ಜೇನು ಇರುವ ಪರಿಸರದಲ್ಲಿ ಇಳುವರಿ ಹೆಚ್ಚಾಗುವ ಲಾಭವೂ ಕೃಷಿಕರಿಗೆ ದೊರೆಯುತ್ತದೆ. ಅಲ್ಲದೇ ಜೇನು ಪರಾಗಸ್ಪರ್ಶ ಕ್ರಿಯೆ ಆಗಿರುವ-ಸಾವಯವ ಕೃಷಿಯನ್ನೂ ಅಳವಡಿಸಿಕೊಂಡು ಬೆಳೆದ ಕೃಷಿ...
ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಾದ ಅತಿವೃಷ್ಟಿ-ಅನಾವೃಷ್ಟಿಗಳಿಂದಲೂ ಬೆಳೆ ಹಾಳಾಗುತ್ತದೆ. ಇದನ್ನು ಹೊರತುಪಡಿಸಿದ ಸಂದರ್ಭಗಳಲ್ಲಿಯೂ ನಿರೀಕ್ಷಿತ ಪ್ರಮಾಣದ ಇಳುವರಿ ದೊರೆಯದಿದ್ದರೆ ಅದು ತೀವ್ರವಾಗಿ ಚಿಂತಿಸಿ, ಸೂಕ್ತಕ್ರಮ ತೆಗೆದುಕೊಳ್ಳಬೇಕಾದ ಸಂಗತಿ.
ಯಾವುದೇ ಬೆಳೆಗಳನ್ನು ಬೆಳೆಯುವ ಮುನ್ನ ಮಣ್ಣಿನ ಗುಣಧರ್ಮ, ಅದರ ರಸಸಾರದ ಮಟ್ಟ ತಿಳಿಯುವುದು ಅತ್ಯಗತ್ಯ. ಮಣ್ಣಿನಲ್ಲಿ ಯಾವ ಬಗೆಯ ಪೋಷಕಾಂಶಗಳಿವೆ, ಯಾವುದರ ಕೊರತೆ ಇದೆ ಎಂದು ತಿಳಿಯುವುದು...
Technique & Machinery
खाद पौधे (gliricidia )का उपयोग करें: चूहों से छुटकारा पाए |
Agriculture India - 0
चूहा मूल रूप से एक संदेहवाला प्राणी होता है| जहर गंध चूहोंको जल्दी पता चल जाने के कारण वे उनसे दूर रहा जाते है| यही जो कारण है, चूहों को मारनेवाले रासायनिकयुक्त विष ज्यादातर असफल हो जाते है| रासायनिक जहर से खाद का पौधा (gliricidia )जो है वह परिणामकारी औषधि है जो चूहों को आसानी से मार सके| ज्यादातर...
ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ. ರೈತರು ನಷ್ಟಕ್ಕೀಡಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಪೂರಕ ಬೆಳೆಗಳ ಬಗ್ಗೆ, ಅವುಗಳ ಪದ್ಧತಿಗಳ ಬಗ್ಗೆ ಕೃಷಿ ವಿಜ್ಙಾನಿಗಳು ಸಂಶೋಧನೆ ಮಾಡಿದ್ದಾರೆ.
ರಾಸಾಯನಿಕ ಪದ್ಧತಿ ಕೃಷಿ ಹೆಚ್ಚು ಚಾಲ್ತಿಗೆ ಬಂದ ನಂತರವೇ ಏಕಬೆಳೆ ಪದ್ಧತಿಯೂ ಹೆಚ್ಚಾಯಿತು. ನಿರ್ವಹಣೆ ಸುಲಭವಾಗುವುದು ಕೂಡ ಇದಕ್ಕೆ ಕಾರಣವಾದ ಅಂಶ. ಆದರೆ ಏಕಬೆಳೆ ಪದ್ಧತಿಯಿಂದ ಆಗುವ ತೊಂದರೆಗಳು...
ರಾಷ್ಟ್ರದಲ್ಲಿ ರಾಜಸ್ಥಾನ ರಾಜ್ಯ ನಂತರ ಅತಿಹೆಚ್ಚು ವಿಸ್ತಾರದ ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಇಂಥ ಜಮೀನುಗಳನ್ನು ಅವಲಂಬಿಸಿ ಸಾಗುವಳಿ ಮಾಡುತ್ತಿರುವವರಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಸಂಖ್ಯೆ ಅಧಿಕ. ಇವರು ಸುಸ್ಥಿರ ಮಾದರಿಯಲ್ಲಿ ಕೃಷಿ ಮಾಡಲು ಸಹಾಯಕವಾಗುವಂತೆ ವಿವಿಧ ಪದ್ಧತಿಗಳು ಅಭಿವೃದ್ಧಿಯಾಗಿವೆ.
ರಾಷ್ಟ್ರದಲ್ಲಿನ ಕೃಷಿಯನ್ನು ಮುಂಗಾರು ಮಳೆಯೊಂದಿಗಿನ ಜೂಜಾಟ ಎಂತಲೇ ಕರೆಯಲಾಗುತ್ತದೆ. ಮಳೆ ಅನಿಶ್ಚತತೆ ಇದ್ದ ಸಂದರ್ಭಗಳಲ್ಲಿ ಅದು ಕೃಷಿಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮಳೆ ತಡವಾಗಿ ಬಂದು ಅದರ ಹಂಗಾಮು ಮುಕ್ತಾಯವಾಗುವ ಹಂತದಲ್ಲಿ...
Farmers from Jharkhand’s Singhbhum district, a tribal area, alleged that the government and industrialists are trying to destroy their traditional knowledge of agriculture and looting cultivable land.
This happened on the last day of a conference held on ‘Traditional agriculture: challenges and possibilities’ at Chaibasa this month. These farmers belonged to Gangaram Kalundia Forum, named after a leader who was...