Tag: inter crop
ಅಂತರಬೆಳೆಯಾಗಿ ದೇಸಿ ಸವತೆ
ದೇಸಿ ಸವತೆಯ ಗುಣವಿಶೇಷತೆ: ಸವತೆ ದೇಸಿ ತಳಿಯಾಗಿದೆ.ಇಲ್ಲಿಯ ಸಮೀಪದ ಮುಚ್ಚಂಡಿ ಉರಿನಿಂದ ಬೀಜನ್ನು ತರಲಾಗಿದೆ.ಎಕರೆಗೆ 200 ಗ್ರಾಂ ಬೀಜ ಬೇಕಾಗುತ್ತದೆ, ಕಪ್ಪುಭೂಮಿಗೆ ಇದು ಯೋಗ್ಯ ತಳಿಯಾಗಿದೆ.ಒಂದು ತಿಂಗಳ 10 ದಿನದಿಂದ ಇದು ಕೊಯ್ಲಿಗೆ ಬರುವುದು. ವಾರಕ್ಕೆ 3 ಬಾರಿ ಕೊಯ್ಲು ಮಾಡುತ್ತಾರೆ.ಇನ್ನು ಎಲೆಚುಕ್ಕಿ ರೋಗದ ನಿಯಂತ್ರಣವನ್ನು ಆಕಳ ಗೋಮೂತ್ರ ಸಿಂಪಡಣೆ ಮಾಡಿ ಹತೋಟಿ ಮಾಡಲಾಗುತ್ತದೆ.
ಗೇರು; ಬರಡು ಭೂಮಿಯಲ್ಲಿಯೂ ಬೆಳೆಯುವ ಬಂಗಾರ
ಗೇರು ಕೃಷಿಯು ಬರೀ ಬರಡು ಭೂಮಿಯನ್ನು ಹಸಿರಾಗಿಸಲು ಉಪಯೋಗಿಸುವ ವೃಕ್ಷಗಳು ಮಾತ್ರವಲ್ಲ;ಕೃಷಿಕನ ಆರ್ಥಿಕ ಭದ್ರತೆಗೆ ಬುನಾಧಿಯಾಗುವಂತಹ ವರಮಾನದ ಕೊಡುಗೆಯೂ ಹೌದು. ಅಲ್ಲದೇ ಹಲವಾರು ಪ್ರಾಣಿ ಪಕ್ಷಿಗಳಿಗೆ, ಆಹಾರ ಒದಗಿಸುವ ಈ ಹಣ್ಣಿನ ಮರ....