ಮಧ್ಯಪ್ರದೇಶದ ಅರಣ್ಯಗಳು ಮತ್ತು ಅವುಗಳ ಅಂಚಿನಲ್ಲಿದ್ದ ಬುಡಕಟ್ಟು ಸಮುದಾಯಗಳವರು ಸಾಕಣೆ ಮಾಡುತ್ತಿದ್ದ ಕಡಕನಾಥ್ ಕೋಳಿಗೆ ಈ ಪರಿ ಬೇಡಿಕೆ ಬರಬಹುದೆಂದು ಯಾರೂ ಅಂದಾಜು ಮಾಡಿರಲಿಕ್ಕಿಲ್ಲ. ಪ್ರಸ್ತುತ ಇವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗದಷ್ಟು ಬೇಡಿಕೆ ಇದೆ. ಇದರಿಂದಾಗಿಯೇ ಕರ್ನಾಟಕದಲ್ಲಿ ಇವುಗಳ ಸಾಕಣೆಕೇಂದ್ರಗಳು ಹೆಚ್ಚಾಗುತ್ತಿವೆ.
ಮಂಡ್ಯಜಿಲ್ಲೆ, ಮದ್ದೂರು ಸಮೀಪದ ಬಾಚಹಳ್ಳಿಯ ಕವಿತಾ ಮತ್ತು ರಾಧಾ ಅವರು ಮನೆಯ ಅಗತ್ಯಕ್ಕಾಗಿ ಕಡಕನಾಥ್ ಕೋಳಿ ಸಾಕಣೆ ಮಾಡುತ್ತಿದ್ದರು. ಮುಂದೆ ಇದೇ ಉದ್ಯಮವನ್ನು ಆರಂಭಿಸುತ್ತೇವೆಂದು ಅವರು ಸಹ ಊಹಿಸಿರಲಿಲ್ಲ. ನಿಧಾನವಾಗಿ ಬೇಡಿಕೆ ಹೆಚ್ಚತೊಡಗಿದಾಗ ಈ ಕುರಿತು ಅವರು ಯೋಚಿಸಿ ಕಾರ್ಯಪ್ರವೃತ್ತರಾದರು....
Shivani Bekal
As you might already know, Civet Coffee is one of the rarest variants of Coffee in the world; it is made from the beans of Coffee Berries that are eaten by the Asian Palm Civet and this. then passes through the Civet’s intestines, and then the beans are defecated, but do keep their shape. The result is...
ಡಾ. ಗೌತಮ್ ಗೌಡ
ಒಂದು ದಿನ ಬೆಳಗ್ಗೆ ಒಬ್ಬ ವೃದ್ಧರ ತಮ್ಮ ಪ್ರೀತಿಯ ನಾಯಿ ಸೋನಿಯನ್ನು ಆಸ್ಪತ್ರೆಗೆ ಲಗುಬಗೆಯಿಂದ ಕರೆದುಕೊಂಡು ಬಂದರು. ಅವರ ಪ್ರಕಾರ ನಾಯಿಗೆ ಈಗ ಎರಡು ತಿಂಗಳು ಗರ್ಭ, ಎರಡು ದಿನಗಳಿಂದ ಮೊಲೆಗಳು ಊದಿ ಧಾರಾಕಾರವಾಗಿ ಹಾಲು ಒಸರುತ್ತಿದೆ, ನಾಯಿಯು ಮೂಲೆಗಳಲ್ಲಿ ಮತ್ತು ಮಂಚದ ಕೆಳಗೆ ಅವಿತುಕೊಳ್ಳುತ್ತಿದೆ, ಒಂದು ಕಡೆ ಕುಳಿತುಕೊಳ್ಳುತ್ತಿಲ್ಲ, ಮರಿ ಹಾಕುವ ಎಲ್ಲ ಲಕ್ಷಣಗಳಿದ್ದರೂ ಮರಿ ಮಾತ್ರ ಹೊರಗೆ ಬರುತ್ತಿಲ್ಲ ಎಂದರು.
ಈ ಎಲ್ಲ ಲಕ್ಷಣಗಳನ್ನು ಕೇಳಿದ ನಂತರ ನಾವು ಸೋನಿಯನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ಗೆ ಒಳಪಡಿಸಿದೆವು. ಆಗ ನಮಗೆ...
Agriculture is the process of producing food, feed, fiber and many other desired products by the cultivation of certain plants and the raising of domesticated animals (livestock). The practice of agriculture is also known as "farming", while scientists, inventors and others devoted to improving farming methods and implements are also said to be engaged in agriculture.
Subsistence farming, who farms...
ಕಡಕನಾಥ್ ಕಪ್ಪುಕೋಳಿಯ ಬಗ್ಗೆ ತಿಳಿದಿದ್ದಾಯ್ತು. ಈಗ ಅವುಗಳ ಸಾಕಣೆ ವಿವರ ಗಮನಿಸೋಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಿಮೆ ರಿಸ್ಕ್, ಲಾಭ ಅಧಿಕ ಎನ್ನಬಹುದು. ದೇಶದಾದ್ಯಂತ ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ ಮಧ್ಯಪ್ರದೇಶ ಸರ್ಕಾರ MPKadakNath ಹೆಸರಿನ ಆ್ಯಪ್ ಶುರು ಮಾಡಿದೆ.
ಈ ಕೋಳಿಯ ಅಧಿಕ ರುಚಿಯಷ್ಟೇ ಬೆಲೆಯೂ ಕೂಡ ಸದ್ಯಕ್ಕೆ ಅಧಿಕ. ಹ್ಯಾಚರಿಗಳಲ್ಲಿ ಕಪ್ಪುಕೋಳಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಕೋಳಿಮರಿಗಳನ್ನು 80 ರಿಂದ 90 ರೂ.ಗಳವರೆಗೂ ಮಾರಲಾಗುತ್ತಿದೆ. ನಕ್ಸಲ್ ಪೀಡಿತ ಪ್ರದೇಶ ಛತ್ತೀಸಗಡ್ ದಲ್ಲೂ ಇದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇಲ್ಲಿಯ ದಾಂತೇವಾಡದಲ್ಲಿ ‘ಕಾಲಿಮಾಸಿ’ನ...
“ಕರ್ನಾಟಕ ರಾಜ್ಯ ಮಾವು ಮಂಡಳಿ, ಬೆಳೆಗಾರರು ಗುಣಮಟ್ಟದ ಮಾವು ಬೆಳೆಯುವ ದಿಶೆಯಲ್ಲಿ ಅಗತ್ಯವಾದ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಮಾರುಕಟ್ಟೆ ವಿಸ್ತರಿಸಲೂ ಕ್ರಮ ಕೈಗೊಳ್ಳುತ್ತಿದೆ. ಇದರ ಗರಿಷ್ಠ ಪ್ರಯೋಜನಗಳನ್ನು ಬೆಳೆಗಾರರು ಪಡೆದುಕೊಳ್ಳಬೇಕಾದ ಅಗತ್ಯವಿದೆ” ಹೀಗೆಂದು ಮಾವು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜು ಅಭಿಪ್ರಾಯಪಡುತ್ತಾರೆ.
“ಕರ್ನಾಟಕ ರಾಜ್ಯ ಮಾವು ಮಂಡಳಿ, ಬೆಳೆಗಾರರು ಗುಣಮಟ್ಟದ ಮಾವು ಬೆಳೆಯುವ ದಿಶೆಯಲ್ಲಿ ಅಗತ್ಯವಾದ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಮಾರುಕಟ್ಟೆ ವಿಸ್ತರಿಸಲೂ ಕ್ರಮ ಕೈಗೊಳ್ಳುತ್ತಿದೆ. ಇದರ ಗರಿಷ್ಠ ಪ್ರಯೋಜನಗಳನ್ನು ಬೆಳೆಗಾರರು ಪಡೆದುಕೊಳ್ಳಬೇಕಾದ ಅಗತ್ಯವಿದೆ” ಹೀಗೆಂದು ಮಾವು ಮಂಡಳಿಯ ವ್ಯವಸ್ಥಾಪಕ...
ಕರಾವಳಿ ಪ್ರದೇಶದಲ್ಲಿ ಸಂಚರಿಸುವಾಗ ಗೇರುತೋಟಗಳು ಕಾಣಸಿಗುತ್ತವೆ. ಅಲ್ಲಿ ಇದು ಪಾರಂಪಾರಿಕವಾಗಿ ಮಾಡಿಕೊಂಡು ಬಂದ ಕೃಷಿ. ಮುಖ್ಯವಾಗಿ ಮಳೆಯಾಶ್ರಿತದಲ್ಲಿ ಇದನ್ನು ಮಾಡಲಾಗುತ್ತಿತ್ತು. ಆದರೆ ಇದನ್ನೇ ಪ್ರಧಾನವಾಗಿ ಮಾಡುತ್ತಿರಲಿಲ್ಲ. ಭತ್ತ, ಅಡಿಕೆ ಕೃಷಿ ಮಾಡುತ್ತಿದ್ದವರು ಹೆಚ್ಚುವರಿ ಗುಡ್ಡ ಪ್ರದೇಶವಿದ್ದರೆ ಅಲ್ಲಿ ಇದನ್ನು ಬೆಳೆಯುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ...
ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಭತ್ತ ಬೆಳೆಯುತ್ತಿದ್ದ ಬಹುತೇಕ ಪ್ರದೇಶಗಳನ್ನು ವಾಣಿಜ್ಯ ಬೆಳೆ ಅಡಿಕೆ ಆಕ್ರಮಿಸಿಕೊಂಡಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿವೆ. ಅಡಿಕೆಗೆ ಬೆಳೆ ಕಡಿಮೆಯಾದಾಗ ಕೃಷಿಕರು ರಬ್ಬರಿನತ್ತ ತಿರುಗಿದರು. ಆದರೆ ಇಂದು ರಬ್ಬರಿಗೆ ಉತ್ತಮ ಧಾರಣೆ ಇಲ್ಲ. ಬಹಳಷ್ಟು...
ಪ್ರತಿವರ್ಷವೂ ಮಾವು ಬೆಳೆ ಇಳುವರಿ ಏಕಪ್ರಕಾರವಾಗಿರುವುದಿಲ್ಲ. ಒಂದು ವರ್ಷ ಏರುಹಂಗಾಮು ಅಂದರೆ ಅಧಿಕ ಇಳುವರಿ ಬಂದರೆ ಮರುವರ್ಷ ಇಳಿಹಂಗಾಮು ಉಂಟಾಗುತ್ತದೆ. ಏರುಹಂಗಾಮು ಇಳುವರಿಯ ಶೇಕಡ 50ರಷ್ಟು ಇಳುವರಿ ಮಾತ್ರ ಬರಬಹುದು. ಅದೂ ಸೂಕ್ತರೀತಿಯಲ್ಲಿ ಸಸ್ಯಸಂರಕ್ಷಣ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ. ಸೂಕ್ತಹಂತದಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಈ ಹಂತಗಳು ಎಲ್ಲ ಜಿಲ್ಲೆಯಲ್ಲಿಯೂ ಒಂದೇರೀತಿ ಆಗಿರುವುದಿಲ್ಲ ಎಂಬುದು ಗಮನಾರ್ಹ. ಈ ವರ್ಷ ಮಾವಿಗೆ ಇಳಿಹಂಗಾಮು ಆಗಿರುತ್ತದೆ.
ಮಾವು ಹೂ ಬಿಡುವ ಹಂಗಾಮಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು.
ಮಾವು ಹೂ ಬಿಡುವ ಹಂತದಲ್ಲಿ ಹೂ ಮೊಗ್ಗು, ಅರಳಿದ ಹೂತೆನೆ ಮತ್ತು...
ನವೆಂಬರ್ 15 ರಿಂದ 18ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳ-2018 ನಡೆಯಲಿದೆ. ಕೃಷಿ-ತೋಟಗಾರಿಕೆ-ಹೈನುಗಾರಿಕೆ-ರೇಷ್ಮೆ ಮತ್ತು ಜಾನುವಾರು ಸಾಕಣೆ ವಿಭಾಗಗಳಲ್ಲಿ ಆಗಿರುವ ಪ್ರಗತಿಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ದೊರೆಯಲಿದೆ. ಈ ಬಾರಿಯ ಕೃಷಿಮೇಳ ಹಿಂದಿಗಿಂತಲೂ ಹೆಚ್ಚು ವಿಶೇಷತೆಗಳನ್ನು ಒಳಗೊಂಡಿದೆ. 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಗಾಂಧಿ ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿಸ್ತರಣಾ ವಿಭಾಗದ ನಟರಾಜು, ಸಂಶೋಧನಾ...
ಬೆಂಗಳೂರು ನಗರ ಜಿಲ್ಲೆ ಹೆಸರಘಟ್ಟ ಹೋಬಳಿಯ ದೊಡ್ಡವೆಂಕಟಪ್ಪ ಅವರಿಗೆ ಹಳ್ಳಿಕಾರ್ ರಾಸುಗಳನ್ನು ಸಾಕುವ ಖಾಯಷ್. ‘ರಾಸುಗಳು ಚೆನ್ನಾಗಿರಬೇಕಾದರೆ ತಳಿಯೂ ಶುದ್ದವಾಗಿರಬೇಕು’ ಎಂಬುದು ಇವರ ಮಾತು. ಈ ನಿಟ್ಟಿನಲ್ಲಿ ಹಳ್ಳಿಕಾರ್ ತಳಿ ಸಂವರ್ಧನೆ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಈ ತಳಿಯ ಹೋರಿಗಳು, ಹೈನುರಾಸುಗಳು ಮತ್ತು ಎತ್ತುಗಳು ಇವರಲ್ಲಿವೆ. ಹಳ್ಳಿಕಾರ್ ತಳಿಯ ರಾಸುಗಳು ಕಡಿಮೆಯಾಗುತ್ತಿವೆ. ಬಹಳ ಚೆಂದನೆಯ ರಾಸುಗಳಿವು. ದುಡಿಮೆಗೆ-ಹೊರೆ ಎಳೆಯುವುದಕ್ಕೆ ಇವುಗಳಿಗೆ ಸರಿಸಾಟಿಯಿಲ್ಲ. ಚೆನ್ನಾಗಿ ಸಾಕಾಣಿಕೆ ಮಾಡಿದರೆ ನೋಡುವುದೇ ಒಂದು ಸಂತೋಷ. ಇಂಥ ತಳಿ ಕಣ್ಮರೆಯಾಗಲು ಬಿಡಬಾರದು. ಈ ನಿಟ್ಟಿನಲ್ಲಿ ನನ್ನ ಕೈಲಾದ ಸೇವೆ ಮಾಡಲು...