राजस्थान को हमेशा एक रेगिस्तान के रूप में याद किया जाता है| भारत गणराज्य का क्षेत्रफल के आधार पर सबसे बड़ा राज्य 'राजस्थान' है| लेकिन देश के जल संसाधनों में इसका भाग सिर्फ 3%| शुष्क मौसम से यहाँ के लोगों के जीवन पर नकारात्मक प्रभाव पड़ा है।ग्रामीण क्षेत्रों से शहरों की ओर पलायन हुवा है | ऐसी स्थिति में...
ಇರುವುದು ಎರಡು ಎಕರೆ ಹದಿನೈದು ಸೆಂಟ್ಸ್ ಜಾಗವಾದರೂ ಒಂದಿಂಚೂ ನೆಲವನ್ನು ವ್ಯರ್ಥವಾಗಲು ಬಿಟ್ಟಿಲ್ಲ. ಎಲ್ಲಿ ಏನು ಬೆಳೆಯಬೇಕು, ಹಸುಗಳ ಕೊಟ್ಟಿಗೆ, ಹಂದಿಗಳನ್ನು ಕೂಡಿ ಹಾಕುವ ದೊಡ್ಡಿ, ಕೋಳಿಗೂಡು ಇವೆಲ್ಲವನ್ನು ವ್ಯವಸ್ಥಿತವಾಗಿ ಯೋಜನೆ ಮಾಡಿದ್ದಾರೆ. ತೋಟದಲ್ಲಿಯೇ ಮನೆಯೂ ಇದೆ. ಇಲ್ಲಿಯೇ ಇರುವುದರಿಂದ ಸದಾ ಕೃಷಿ ಮತ್ತು ಜಾನುವಾರುಗಳತ್ತ ಸಂಪೂರ್ಣ ಗಮನ ನೀಡಲು ಸಾಧ್ಯವಾಗಿದೆ.
ಕೋಳಿ ಸಾಕಣೆ ವಿಧಾನ ಆಯ್ಕೆಯಲ್ಲಿ ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಅಧಿಕ ಉತ್ಪಾದನೆಗೆ ಕೋಳಿ ಸಾಕಣೆ ಮಾಡುವುದಾದರೆ ತೀವ್ರ ಸಾಕಣೆ ಹಾಗು ಬಯಲು ಸಾಕಣೆ ಪದ್ಧತಿ ಉತ್ತಮ ಹಾಗು ಫಲಕಾರಿ. ಸಣ್ಣಸಣ್ಣ ಬಯಲಲ್ಲಿ ಹೆಚ್ಚು ಸಾಕಣೆ ಹಾಗು ದೊಡ್ಡ ಬಯಲಲ್ಲಿ ಕಡಿಮೆ ಸಾಕಾಣೆ ಮಾಡುವುದರಿಂದ ತೋಟದ ಅಥವಾ ನೆಲದ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಕಡಿಮೆ ಬಂಡವಾಳದೊಂದಿಗೆ ಈ ಸಾಕಣೆ ಉದ್ಯಮವನ್ನು ಪ್ರಾರಂಭಿಸಿ, ಮುಂದೆ ಸಾಕುವಿಕೆಯ ವಿಧಾನವನ್ನು ಬದಲಿಸಬಹುದು. ಕೋಳಿ ಸಾಕಣಿಕೆಯ ಉದ್ಯಮ ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ಅವಲಂಬಿಸುತ್ತದೆ.
ರಾಸಾಯನಿಕಗಳ ಉಪಯೋಗದಿಂದ ಮೊದ-ಮೊದಲು ಹೆಚ್ಚಿನ ಇಳುವರಿ ರೋಗ ನಿಯಂತ್ರಣ ಕಂಡು ಬಂದರೂ ಆ ನಂತರ ಈ ರಾಸಾಯನಿಕಗಳಿಂದ ಆಗುವ ದುಷ್ಪರಿಣಾಮಗಳು ಕೂಡ ಬೆಳಕಿಗೆ ಬರಲಾರಂಭಿಸಿದವು. ಈ ಹೆಚ್ಚಿನ ರಾಸಾಯನಿಕಗಳ ಉಪಯೋಗದಿಂದ ಆಗುವ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂದು ಇತ್ತೀಚೆಗೆ ಜನರು ಮನಗಾಣಲು ಆರಂಭಿಸಿದ್ದಾರೆ. ಆದ್ದರಿಂದ ಜೈವಿಕ ಸಸ್ಯರೋಗ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಿದೆ
ಇದು ಸೀಮೆ ಬದನೆಯ ಜಾತಿಯಂತೆ ತೋರುತ್ತಿದೆ. ಆದರೆ ಅಷ್ಟು ಧಾರೆಗಳಿಲ್ಲ. ಬಲುಬೇಗ ಬೇಯುತ್ತದೆ. ಅಷ್ಟು ಮೆತ್ತಗೆ. ಹಿಟ್ಟು ಹಿಟ್ಟಾಗಿ ರುಚಿಯಾಗಿದೆ. ಇದರಿಂದ ಪಲ್ಯ, ಸಾಂಬಾರು, ಮಜ್ಜಿಗೆಹುಳಿ, ಹಲ್ವ ತಯಾರಿಸಬಹುದು. ಒಂದು ಬಳ್ಳಿ ಸುಮಾರು ವರ್ಷ ಬಾಳಿಕೆ ಬರುತ್ತದೆ. ನಮ್ಮಲ್ಲಿ ನೆಟ್ಟು 5 ವರ್ಷಗಳಾಯಿತು. ಹೂ ಬಿಟ್ಟು ಕಾಯಿ ಕೊಡುತ್ತಿದೆ. ತೊಂಡೆಬಳ್ಳಿಯಂತೆ ಬಳ್ಳಿ ನೆಟ್ಟರೂ ಬರುತ್ತದೆ.
ನೇಕ ವಿಜ್ಞಾನಿಗಳು ಮತ್ತು ರೈತ ವಿಜ್ಞಾನಿ ಕೃಷಿಕರು 'ಸಾವಯವ-ಸಹಜ' ಕೃಷಿವಿಧಾನಗಳ ಬಗ್ಗೆ ಗೊಂದಲಗೊಂಡಿದ್ದಾರೆ. ಯಾವುದು ಸಾವಯವ ಯಾವುದು ಸಹಜ ಎನ್ನುವುದರ ಬಗ್ಗೆ ಸಂಶಯಗೊಂಡಿದ್ದಾರೆ. ಇದರ ಬಗ್ಗೆ ನಾವೊಂದಷ್ಟು ಸ್ವಷ್ಟವಾಗಿ ತಿಳಿಯುವುದು ಸೂಕ್ತವೆನ್ನಿಸುತ್ತದೆ.
Chandra Bhushan A decade later, the carbon market has collapsed and the developed countries’ funding commitments for REDD+ have also been much lower than expected.Land degradation and deforestation are responsible for more than 20% of the global greenhouse gas (GHG) emissions. The one thing that worries climate scientists the most is the positive feedback loop. This is a process...
ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುತ್ತವೆ. ಈ ರೋಗಗಳನ್ನು ತಡೆಗಟ್ಟಲು ವಿವಿಧ ರೀತಿಯ ಬೇಸಾಯ ಪದ್ದತಿಗಳು, ರಾಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೆ ಅತಿಯಾದ ಮತ್ತು ಅಸಮರ್ಪಕವಾದ ರಾಸಾಯನಿಕ ರೋಗನಾಶಕಗಳ ಬಳಕೆಯಿಂದಾಗಿ ದುಷ್ಪರಿಣಾಮಗಳು ಉಂಟಾಗುತ್ತಿವೆ. ಆದ್ದರಿಂದ ಪರಿಸರ ಹಾಗೂ ಆರೋಗ್ಯ ಪ್ರಜ್ಞೆಯಿಂದ ದೃಷ್ಟಿಯಿಂದ ಸಸ್ಯಗಳಿಗೆ ತಗಲುವ ರೋಗಗಳ ನಿರ್ವಹಣೆಯಲ್ಲಿ ಸಾವಯವ ಪದ್ಧತಿ ಹೆಚ್ಚು ಪರಿಣಾಮಕಾರಿ.
ಇದರಲ್ಲಿ ಜೈವಿಕ ವಿಧಾನಗಳನ್ನು ಬಹಳ...
ಕಡಿಮೆ ಅವಧಿಯಲ್ಲಿ ಪಪ್ಪಾಯ ಹಣ್ಣುಗಳು ಲಭ್ಯ ಆಗುವುದರಿಂದ ಮತ್ತು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದಾಗಿರುವುದರಿಂದಲೂ ಇದು ಲಾಭದಾಯಕ ಎನಿಸಿದೆ. ಕೆಲವಾರು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಪಪ್ಪಾಯ ಹಣ್ಣಿಗೆ ಅತ್ಯಧಿಕ ಬೇಡಿಕೆ ಇರುತ್ತದೆ. ಆ ಸಮಯಕ್ಕೆ ಫಸಲು ದೊರೆಯುವ ಹಾಗೆ ಯೋಜನೆ ಮಾಡಬಹುದು
ಕಾಯಿಪಲ್ಲೆಗಳನ್ನೇ ಪ್ರಮುಖವಾಗಿ ಬೆಳೆಯುವ ಪದ್ದತಿ ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಬಹುತೇಕ ರೈತರು ತಮ್ಮ ಬೆಳೆಗಳ ನಡುವೆ ಅದರಲ್ಲಿಯೂ ಮುಖ್ಯವಾಗಿ ಅರಕಲು ಆಗಿದ್ದ ಜಾಗದಲ್ಲಿ ಸೊಪ್ಪು, ತರಕಾರಿ ಬೀಜಗಳನ್ನು ನೆಟ್ಟು ಫಲ ಉಣ್ಣುವುದನ್ನು ಕಂಡಿದ್ದೇವೆ. ಇನ್ನೂ ಕೆಲವರು ಮನೆ ಸಲುವಾಗಿ ಮಡಿ ಮಾಡಿ ಕಾಯಿ-ಪಲ್ಲೆಗಳನ್ನು ಬೆಳೆಯುವುದು ಸಹಜ. ಆದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಿಂದ ಕೂಗಳೆತೆಯ ದೂರದಲ್ಲಿರುವ ಕೆರೆಕಾವಲರಹಟ್ಟಿಯ ಕೃಷಿಕರಿಗೆ ಮಾತ್ರ ಇದು ಕೃಷಿಯಲ್ಲಿ ಲಾಭಂಶವನ್ನು ನಿರ್ಧರಿಸುವ ಬೆಳೆಯಾಗಿಬಿಟ್ಟಿದೆ.
ಈ ಪದ್ದತಿಯನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ. ಇಲ್ಲಿನ ರೈತರು...