Home Blog Page 100
ಭಾರತದ ಕೃಷಿಯ ಜೀವನಾಡಿಯಾದ ಮುಂಗಾರು ಕೇರಳ ಪ್ರವೇಶಿಸಿದೆ. ವಾಡಿಕೆಗಿಂತ ಎರಡು ದಿನ ಮುಂಚಿತವಾಗಿ ಆರಂಭಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು (ಮೇ ೨೯) ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಮುನ್ನಡೆ ಉಂಟಾಗಿದೆ.  ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಕೆಲವು ಭಾಗಗಳು, ಮನ್ನಾರ್ ಕೊಲ್ಲಿಯ ಕೆಲವು ಭಾಗಗಳಿಗೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ಟ್ವೀಟ್‌ ಮಾಡಿದೆ. ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಅವರು ಇಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದ್ದರೂ ಅವು ಸದ್ಯಕ್ಕೆ ದುರ್ಬಲವಾಗಿವೆ....
ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ದಟ್ಟ ಹಸಿರು. ಮುಗಿಲೆತ್ತರಕ್ಕೆ ಬೆಳೆದ ಮರಗಿಡಗಳು. ಎಲ್ಲೆಲ್ಲೂ ಹಕ್ಕಿಗಳ ಚಿಲಿಪಿಲಿ ಕಲರವ. ಅಕ್ಷರಶಃ ಇದು ದೇಹಕ್ಕೆ ತಂಪು, ಕಿವಿಗೆ ಇಂಪು ನೀಡುವ, ಹೂವಿನ ಕಂಪು ಪಸರಿಸುವ  ತಾಣ..!. ಈ ವರ್ಣನೆ ನಿಮ್ಮಲ್ಲಿ ಕಾಡಿನ ಕಲ್ಪನೆ ತಂದಿತಾ..? ಅರೆ ನಿಲ್ಲಿ, ಇದು ಹುಟ್ಟು ಕಾಡಲ್ಲ ಬದಲಾಗಿ ಕಾಡು ಕೃಷಿಯ ಉಡುಗರೆ!. ರಾಯಚೂರು ಜಿಲ್ಲೆಯ ಭತ್ತದ ನಾಡು ಮಸ್ಕಿ ತಾಲ್ಲೂಕಿನ ಗೌಡನಬಾವಿಯ ಎಂ.ಬಿ.ಎ ಪದವೀಧರ ಶಿವರಾಜ್ ನಾಯಕ ಇವರ ಸತತ ನಾಲ್ಕು ವರ್ಷಗಳ ಪರಿಶ್ರಮದ ಫಲವಿದು. ಐದು ವರ್ಷಗಳ ಹಿಂದೆ ತಮ್ಮ ಪದವಿಗೆ...
ಕೇಂದ್ರ ಸರ್ಕಾರದ ಆದೇಶದಂತೆ ಕೃಷಿ ಪರಿಕರ ಉದ್ದಿಮೆದಾರರು ಲೈಸನ್ಸ್ ಪಡೆಯಲು ಕೃಷಿ ಸಂಬಂಧಿಸಿದ ವಿಷಯಗಳಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಲ್ಲಿ ತೇರ್ಗಡೆ ಹೊಂದಿರುವುದು ಅನಿವಾರ್ಯ. ಇದರಿಂದ ಕೃಷಿ ಪರಿಕರಗಳ ಉದ್ಧಿಮೆದಾರರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಜ್ಞಾನಾರ್ಜನೆಯಾಗುತ್ತದೆ. ಸರಿಯಾದ ರಸಗೊಬ್ಬರ , ಔಷಧವನ್ನು ಸರಿಯಾದ ಪ್ರಮಾಣದಲ್ಲಿ ವಿತರಿಸಲು ಅನುಕೂಲ ಎಂದು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ವಿಸ್ತರಣಾ ನಿರ್ದೇಶಕ ಡಾ. ದೇವಕುಮಾರ್‌ ಹೇಳಿದರು. ಅವರಿಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ( ಜಿಕೆವಿಕೆ) ಆವರಣದಲ್ಲಿ ಜರುಗಿದ  ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ ಉದ್ಘಾಟನಾ...
ನವದೆಹಲಿ: ಭಾರತದಲ್ಲಿನ ಬೆಲೆ ಏರಿಕೆಯನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಭಾರತ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧಿಸಿದೆ. ನಿನ್ನೆಯ ಅಧಿಸೂಚನೆಯ ಮೊದಲು ಅಥವಾ ಅದಕ್ಕಿಂತ ಮೊದಲು ಕ್ರೆಡಿಟ್ ಪತ್ರಗಳನ್ನು ನೀಡಲಾದ ರಫ್ತು ಸಾಗಣೆಗೆ ಮಾತ್ರ ಅನುಮತಿಸಲಾಗುವುದು ಎಂದು ಸರ್ಕಾರ ಹೇಳಿದೆ. ಅಲ್ಲದೆ, ಇತರ ದೇಶಗಳ ಕೋರಿಕೆಯ ಮೇರೆಗೆ ಸರ್ಕಾರವು ರಫ್ತು ಮಾಡಲು ಅವಕಾಶ ನೀಡುತ್ತದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಹೊರಡಿಸಿದ ಅಧಿಸೂಚನೆ ತಿಳಿಸಿದೆ. "ದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ನೆರೆಯ ಮತ್ತು ಇತರ ದುರ್ಬಲ...
ಬೆಂಗಳೂರು: 7 ಮೇ (ಅಗ್ರಿಕಲ್ಚರ್‌ ಇಂಡಿಯಾ)  ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ನಾಳೆ ವಿಶ್ವಬ್ಯಾಂಕ್ ನೆರವಿನ ರಾಷ್ಟ್ರೀಯ ಮಟ್ಟದ ವರ್ಲ್ಡ್ ಬ್ಯಾಂಕ್ ಅಸಿಸ್ಟೆಡ್ " ರಿವಾರ್ಡ್" ಉದ್ಘಾಟನೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಸ್ಪರ್ಧೆಗಳ ಬ್ಯ್ಯಾಂಡಿಂಗ್ ಲೋಗೋ ಲೋಕಾರ್ಪಣೆಗೊಳ್ಳಲಿದೆ. ಮೇ‌8 ರಂದು ಜಿಕೆವಿಕೆ ರಾಜೇಂದ್ರ‌ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಈ ಕಾರ್ಯಕ್ರಮಗಳು ಆರಂಭವಾಗಲಿದೆ. ವಿಶ್ವ ಬ್ಯಾಂಕ್ ನೆರವಿನ ' ಪುರಸ್ಕಾರ " ಕಾರ್ಯಕ್ರಮದ ರಾಷ್ಟ್ರೀಯ ಮಟ್ಟದ ಉದ್ಘಾಟನೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ನೆರವೇರಿಸಲಿದ್ದಾರೆ.  ಅತ್ಯುತ್ತಮ ಎಫ್‌ಪಿಒಎಸ್‌ಗಾಗಿ ಭಾರತ...
इंडोनेशियाई प्रवासी आक्रामक कीट, ड्रिप्स परविस्पिनस, तेजी से फैल गया है, खासकर तेलंगाना और आंध्र प्रदेश के दो राज्यों में। राज्य सरकार के अधिकारियों के मुताबिक तेलंगाना में लाल मिर्च की आधी फसल बर्बाद हो गई है. ऐसे हानिकारक कीट के लिए रासायनिक कीटनाशक आदर्श समाधान नहीं हैं। हाल के दशकों में, कीड़ों ने रासायनिक कीटनाशकों के लिए प्रतिरोध...
ನೈಋತ್ಯ ಮಾನ್ಸೂನ್ 2022 "ಸಾಮಾನ್ಯ" ಎಂದು ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ಭವಿಷ್ಯ ನುಡಿದಿದೆ. ಅದು ಭಾರತಕ್ಕೆ ಸತತ ನಾಲ್ಕನೇ ಸಾಮಾನ್ಯ ಮಾನ್ಸೂನ್ ಆಗಲಿದೆ. ನೈಋತ್ಯ ಮಾನ್ಸೂನ್ (ಜೂನ್-ಸೆಪ್ಟೆಂಬರ್) ಮಳೆಯು ದೀರ್ಘಾವಧಿಯ ಸರಾಸರಿ (LPA) 880.6 ಮಿಲಿಮೀಟರ್‌ಗಳ 98 ಪ್ರತಿಶತದಷ್ಟು (+/- 5 ಶೇಕಡಾ ದೋಷದ ಅಂಚುಗಳೊಂದಿಗೆ) ಆಗಿರುತ್ತದೆ. LPA ಯ 96-106 ಪ್ರತಿಶತದೊಳಗಿರುವ ಕಾಲೋಚಿತ ಮಳೆಯನ್ನು ಸಾಮಾನ್ಯ ಎಂದು ವರ್ಗೀಕರಿಸಲಾಗಿದೆ. ಹವಾಮಾನ ಸಂಸ್ಥೆಯು ಫೆಬ್ರವರಿ 2022 ರಲ್ಲಿ ಸಹ ಸಾಮಾನ್ಯ ಮುಂಗಾರು ಮಳೆಯ ಮುನ್ಸೂಚನೆ ನೀಡಿತ್ತು. ಈ ಋತುವಿನ ಮೊದಲ ಎರಡು ತಿಂಗಳುಗಳು -...
ఇండోనేషియా దేశం నుండి వచ్చిన థ్రిప్స్ పార్విస్పినస్ అను కీటకం ఆంధ్ర మరియు తెలంగాణ రాష్ట్రాలలో పండించు ఎర్ర మిర్చి పంటలలో దాదాపు 50 శాతం పంట పాడైపోయినది ,అని అచ్చట కృషి అదికారులు చెపుతున్నారు. ఈ రకమైన కీటకాల భాధకు రసాయనిక మందులు సరియైన పరిహారం కాదు ఎందుకంటే ఇప్పుడు కొన్ని సంత్సరాలపాటు ఈ కీటకములు మందులకు అలవాటుపడి అవి మందుల నిరోధక శక్తిని పెంచుకున్నాయి అని అనిపించక తప్పదు. ఇలాంటి నిరోధక శక్తి పెంచుకోకుండా సకాలంలో నిపుణులు చెప్పినట్టు మిత...
ಕೃಷಿಯು ನಮ್ಮ ದೇಶದ ಜೀವನಾಡಿ. ನಮ್ಮ ದೇಶದಲ್ಲಿ ಪ್ರತಿಶತ ೮೬% ರಷ್ಟು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿದ್ದು, ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರೈತರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು, ರೈತರ ಸಾಮಾಜಿಕ ಹಾಗೂ ಆರ್ಥಿಕ ಗುಣಮಟ್ಟವನ್ನು ಉತ್ತಮಗೊಳಿಸಲು ಹಾಗೂ ರೈತರಿಗೆ ಧ್ವನಿಯಾಗುವಂತಹ ಸಂಸ್ಥೆ ಎಂದರೆ ರೈತ ಉತ್ಪಾದಕರ ಸಂಸ್ಥೆಗಳು. ರೈತರೇ, ರೈತರಿಂದ ರೈತರಿಗೋಸ್ಕರ ರಚಿಸಲ್ಪಡುವ ಸಂಸ್ಥೆಯೇ ರೈತ ಉತ್ಪಾದಕರ ಸಂಸ್ಥೆ. ಒಬ್ಬ ಕೃಷಿಕ, ಒಂದು ಬೆಳೆ, ಒಂದೇ ಬೆಲೆ ಈ ಒಂದು ಸಾಂಪ್ರದಾಯಿಕ ಪರಿಕಲ್ಪನೆಯಿಂದ ಹೊರ ಬಂದು ಕೃಷಿಕರು ಸಂಘಟಿತರಾಗುವ ನಿಟ್ಟಿನಲ್ಲಿ ದಿಟ್ಟ...
ಕಳೆದ ಎರಡು ವೆರ್ಷಗಳಲ್ಲಿ ಕೋವಿಡ್‌ ಕಾರಣದಿಂದ ಬೇರೆಬೇರೆ ವ್ಯವಹಾರಿಕ ಕ್ಷೇತ್ರಗಳಲ್ಲಿ ದುಷ್ಪರಿಣಾಮ ಉಂಟಾಗಿದೆ. ಇದಕ್ಕೆ ವೈನ್‌ ಉದ್ಯಮ ಹೊರತಾಗಿಲ್ಲ. ಆದರೆ ಇದೇ ವೇಳೆ ಮದ್ಯ ಮಾರಾಟವೇನೂ ನಷ್ಟ ಎನ್ನುವ ಪ್ರಮAಣದಲ್ಲಿ ಕುಸಿದಿಲ್ಲ ಎಂಬುದು ಗಮನಾರ್ಹ. ಕೋವಿಡ್‌ ಸಮಯಾವಧಿ ಹೊರತುಪಡಿಸಿದರೆ ವೈನ್‌ ಉದ್ಯಮದ ಬೆಳವಣಿಗೆ ಸ್ಥಿರ ಎಂಬುದು ಗಮನಾರ್ಹ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈನ್ ಬಳಕೆ ತುಂಬಾ ಕಡಿಮೆ. ಇದಕ್ಕೆ ಬೇರೆಬೇರೆ ಕಾರಣಗಳಿವೆ. ವೈನ್‌ ಅನ್ನು ಇತರ ಮದ್ಯಗಳ ಜೊತೆಗೆ ನಿಲ್ಲಿಸಿದ್ದು ಸಹ ಇದಕ್ಕೆ  ಪ್ರಮುಖ ಕಾರಣ. ಇದನ್ನು ಆರೋಗ್ಯಕರ  ಪಾನೀಯ, ಇತರ...

Recent Posts