Home Blog Page 10
ಕೃಷಿಗೆ ಸೂಕ್ಷ್ಮವಾದ ಬೆಳೆಗಳ ಸಾಲಿನಲ್ಲಿ ಟೊಮ್ಯಾಟೋ ಸೇರಿದೆ. ಸಾಮಾನ್ಯವಾಗಿ ಟೊಮ್ಯಾಟೋ ಸಸಿ ಬೆಳೆಯಲು ಆರಂಭಿಸಿದಾಗ ಸಾಲು ಕಂಭ, ಅಡ್ಡ ಕಡ್ಡಿ ಇಟ್ಟು ನೇತು ಹಾಕುತ್ತಾರೆ. ಇಲ್ಲದಿದ್ದರೆ ಅದು ಕೆಳಗೆ ಬೀಳುತ್ತದೆ. ಈ ಪ್ರಕ್ರಿಯೆ ಸಲುವಾಗಿ ತುಂಬ ಖರ್ಚು ತಗುಲುತ್ತದೆ. ಪ್ರತಿ ಹೊಸ ಬೆಳೆಗೂ ತುಂಬ ಖರ್ಚು-ವೆಚ್ಚ ಬರುತ್ತದೆ. ಟೊಮ್ಯೊಟೋ ಬೆಳೆಯುವ ಆರಂಭದಿಂದ ಕಟಾವಿಗೆ ಬರುವ ತನಕ ಹಣ್ಣಿಮ ಹುಳು ಸೇರಿದಂತೆ ವಿವಿಧ ಕೀಟಗಳು, ರೋಗಗಳು ಬಾಧಿಸುತ್ತವೆ. ಇವುಗಳನ್ನು ತಡೆಯಲು ದುಬಾರಿ ಬೆಲೆಯ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಇದರ ಜೊತೆಗೆ ಗೊಬ್ಬರಕ್ಕಾಗಿ ಖರ್ಚು ಮಾಡುವ ವೆಚ್ಚವೂ ಅಪಾರ....
ದಿನಾಂಕ: ಭಾನುವಾರ, 18ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ  1100 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ: * ಉತ್ತರ ಒಳನಾಡು ಮತ್ತು ಪಕ್ಕದ ತೆಲಂಗಾಣದ ಮೇಲೆ ಚಂಡಮಾರುತದ ಪರಿಚಲನೆಯು ಮುಂದುವರಿಯುತ್ತದೆ ಮತ್ತು ಈಗ ಸಮುದ್ರ ಮಟ್ಟವು ಎತ್ತರದೊಂದಿಗೆ ನೈಋತ್ಯಕ್ಕೆ ವಾಲುತ್ತಿರುವ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ವಿಸ್ತರಿಸಿದೆ. * ಉತ್ತರ ಒಳನಾಡು ಮತ್ತು ಪಕ್ಕದ ತೆಲಂಗಾಣದಿಂದ ಆಗ್ನೇಯ ಅರೇಬಿಯನ್ ಸಮುದ್ರದ ಮೂಲಕ ಕೇರಳದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವ್ಯಾಪಿಸಿರುವ ಚಂಡಮಾರುತದ...
ಮನೆ ಮುಂದಿನ ಸಸಿಗಳಿಗೆ ನೀರು ಹಾಕುವವರೇ ಕಡಿಮೆ !! ಇನ್ನು ಬೀದಿ ಬದಿಯ ಮರಗಳಿಗೆ ನೀರು ಹಾಕಿ ಸಲುಹುವವರು ಎಷ್ಟು ಮಂದಿ ಇರಬಹುದು ? ಅದೂ ಮಹಾನಗರ ಪ್ರದೇಶದಲ್ಲಿ ? ಗಿಡ ನೆಟ್ಟು ಬೆಳೆಸುವುದು ಪುರಸಭೆ, ನಗರಸಭೆ ಮತ್ತು ಪಾಲಿಕೆ ಕೆಲಸ ಎಂದು ಭಾವಿಸಿದವರೇ ಹೆಚ್ಚು. ಇಂಥ ಸಂದರ್ಭದಲ್ಲಿ ಗಿಡಮರ ಸಲುಹುವುದು ನಮ್ಮ ಕರ್ತವ್ಯ ಎಂದುಕೊಂಡವರು ವಿರಳ ಇಂಥವರ ಸಾಲಿಗೆ ಶೈಲಜಾ ಗೌಡಟ್ಟಿ ಸೇರಿದ್ದಾರೆ. ಇವರು ಮೂಲತಃ ತುಮಕೂರಿನವರು. ತಂದೆ ಶಾಲಾ ಅಧ್ಯಾಪಕರು. 27 ವರ್ಷದ ಹಿಂದೆ ವಿವಾಹದ ಬಳಿಕ ಬೆಂಗಳೂರಿನ ಮಲ್ಲೇಶ್ವರ ನಿವಾಸಿ....
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ: ❖ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕೇರಳ ಕರಾವಳಿಯ ಮೇಲೆ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಕೇರಳ ಕರಾವಳಿಯಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ಎತ್ತರದೊಂದಿಗೆ ದಕ್ಷಿಣಕ್ಕೆ ವಾಲುತ್ತದೆ. ❖ ದಕ್ಷಿಣ ತೆಲಂಗಾಣದಿಂದ ಮೇಲೆ ತಿಳಿಸಲಾದ ಚಂಡಮಾರುತದ ಪರಿಚಲನೆಯು ಈಗ ಕೊಂಕಣದಿಂದ ಮೇಲೆ ತಿಳಿಸಲಾದ ಚಂಡಮಾರುತದ ಪರಿಚಲನೆಗೆ ಹಾದು ಹೋಗುತ್ತದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ವರೆಗೆ ವ್ಯಾಪಿಸಿದೆ. ಕರ್ನಾಟಕಕ್ಕೆ ಮುನ್ಸೂಚನೆ 16ನೇ ಆಗಸ್ಟ್2024:...
 ‘ಅಜ್ಜಿಮನೆಗೆ ಬಂದಿದ್ದ ಮೊಮ್ಮಗನನ್ನು ಮನೆಯ ಅಂಗಳದಲ್ಲೇ ಆನೆ ಸೆಳೆದುಕೊಂಡು ದೇಹವನ್ನು ಛಿದ್ರವಾಗಿಸಿದೆ‌' 'ಬಿಸಿಲೇರುವುದಕ್ಕೂ ಮುನ್ನ ಕಳೆ ಕೊಚ್ಚುವ ಸಲುವಾಗಿ ತೋಟಕ್ಕೆ ಹೋಗಿದ್ದ ಲಕ್ಷ್ಮಿ,  ಆನೆಗೆ ಸಿಕ್ಕಿ ಸತ್ತಳು. ಅವಳ ಎಳೆ ಮಕ್ಕಳ ಗೋಳು ಹೇಳತೀರದು. 'ಸಂತೆ ಮುಗಿಸಿ ಬರುತ್ತಿದ್ದ ಮಾದಣ್ಣಜ್ಜ ನಡುಹಗಲೇ ಆನೆ ಕಾಲಿಗೆ ಸಿಲುಕಿ ಜವರಾಯನ ಪಾದ ಸೇರ್ಕೊಂಡ' 'ಎಕರೆ ಗದ್ದೇಲಿ ಒಂದ್ ಕಾಳು ಭತ್ತಾನೂ ತರೋ ಗೋಳಿಲ್ಲ ಈಸರ್ತಿ ಈರಯ್ಯಂಗೆʼ 'ಹೊಸದಾಗಿ ಮಾಡಿದ ಪೈಪಲೈನು ,ಕರೆಂಟ ಬೇಲಿ ಎಲ್ಲಾನೂ ನೆಲಸಮ ಮಾಡಾಕಿದವಂತೆ ' ಮೇಲಿನ ಬಿಡಿಬಿಡಿ ವಾಕ್ಯಗಳು ಯಾವುದೇ ಕಥೆಯಿಂದ ಎತ್ತಿಕೊಂಡು ಹಾಕಿರುವುದಲ್ಲ.ಬದಲಾಗಿ ಪಾರಂಪರಿಕ ಕಾಫಿ ಕಾಳುಮೆಣಸು...
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಹವಾಮಾನ ವೈಪರೀತ್ಯ ತಡೆದುಕೊಳ್ಳುವ, ಅಧಿಕ ಇಳುವರಿ ನೀಡುವ  109  ಜೈವಿಕ ಬಲವರ್ಧಿತ ಬೆಳೆಗಳ ತಳಿಗಳನ್ನು  ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು  ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವವನ್ನು ಪ್ರತಿಪಾದಿಸಿದರು. ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ದಿಶೆಯಲ್ಲಿ  ಹೊಸ ತಳಿಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂಬ ಅಭಿಪ್ರಾಯಗಳನ್ನು ಅವರು ಉಲ್ಲೇಖಿಸಿದರು. ಅವರು ಇಂದು ಮುಂಜಾನೆ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ  ಕೃಷಿವಿಜ್ಞಾನಿಗಳು ಅಭಿವೃದ್ಧಿಡಿಸಿರುವ ನೂತನ  109 ವಿವಿಧ ತಳಿಗಳ ಬಿಡುಗಡೆ ಮಾಡಿ...
ಹವಾಮಾನ ಮುನ್ಸೂಚನೆ: ದಿನಾಂಕ: ಶುಕ್ರವಾರ, 09ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 14:00 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ: ದಕ್ಷಿಣ ಗುಜರಾತ್‌ನಿಂದ ಉತ್ತರ ಕೇರಳದ ಕರಾವಳಿಯ ಸಮುದ್ರ ಮಟ್ಟದಲ್ಲಿ ದುರ್ಬಲವಾದ ಆಫ್-ಶೋರ್ ತೃಪ್ಹ್  ಕಡಿಮೆ ಗುರುತಿಸಲ್ಪಟ್ಟಿದೆ. ಶನಿವಾರ  (10.08.2024):  ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.  ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ  (11.08.2024) : ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ...
ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ  ಪಂಜಾಬ್ ರಾಜ್ಯದ ಸಾಧಕ ರೈತರು ಕಾರ್ಬನ್ ಕ್ರೆಡಿಟ್ ಪರಿಹಾರವಾಗಿ ರೂ 1.75 ಕೋಟಿ ಮೌಲ್ಯದ ಚೆಕ್ ಪಡೆದಿದ್ದಾರೆ.  ಹೋಶಿಯಾರ್‌ಪುರ, ರೋಪರ್, ಮೊಹಾಲಿ, ಪಠಾಣ್‌ಕೋಟ್ ಮತ್ತು ನವನ್‌ಶಹರ್‌ನ 3,686 ರೈತರು  ಅಲ್ಲಿನ ರಾಜ್ಯ ಸರ್ಕಾರದ ಕೋಟಿ ಪೈಲಟ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಇತ್ತೀಚೆಗೆ ಹೋಶಿಯಾರ್‌ಪುರದಲ್ಲಿ 73ನೇ ವನ ಮಹೋತ್ಸವದ ಸಂದರ್ಭದಲ್ಲಿ ಹೋಶಿಯಾರ್‌ಪುರದ 818 ರೈತರ ಖಾತೆಗಳಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಒಟ್ಟು  ರೂ 1.75 ಕೋಟಿ ರೂಪಾಯಿ ಮೊತ್ತದ ಚೆಕ್ ಗಳನ್ನು ವಿತರಿಸಿದರು. ಪರಿಸರವನ್ನು ಸಂರಕ್ಷಿಸಲು ಮತ್ತು ಜಾಗತಿಕ ತಾಪಮಾನವನ್ನು...
ಭಾರತೀಯ ವಿಜ್ಞಾನಿಗಳು ರಸಗೊಬ್ಬರ ಬಳಕೆಯನ್ನುಗಣನೀಯವಾಗಿ  ಕಡಿಮೆ ಮಾಡುವ, ಪರಿಸರ ಮತ್ತು ಆರ್ಥಿಕ ಲಾಭಗಳನ್ನು ಪಡೆಯಲು ಅವಕಾಶ ಇರುವ  ಭತ್ತದ ತಳಿಗಳನ್ನು ಗುರುತಿಸಿದ್ದಾರೆ. ಈ ತಳಿಗಳು ಸಾರಜನಕವನ್ನು ಸಮರ್ಥವಾಗಿ ಬಳಸುವುದನ್ನು ಅಧ್ಯಯನದಿಂದ ಕಂಡು ಕೊಂಡಿದ್ದಾರೆ. ಈ ಅಧ್ಯಯನದ ವಿವರವು “ಜರ್ನಲ್ ಆಫ್ ಪ್ಲಾಂಟ್ ಗ್ರೋತ್ ರೆಗ್ಯುಲೇಶನ್‌”ನಲ್ಲಿ ಪ್ರಕಟವಾಗಿದೆ. ತಳಿಗಳಾದ ಖಿರಾ ಮತ್ತು ಸಿಆರ್ ಧನ್ 301 ದೀರ್ಘಾವಧಿಯ ಬೆಳೆಗಳಾಗಿದ್ದರೆ, ಧಲಾ ಹೀರಾ ತಳಿಯು ಕಡಿಮೆ ಅವಧಿಯದ್ದಾಗಿದೆ.  ಇದು ರೈತರಿಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ. ಧಾನ್ಯಗಳಲ್ಲಿನ ಸಾರಜನಕದ ಸಮರ್ಥ ಬಳಕೆಯು ಬಹು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಿಶೇಷವಾಗಿ ಭತ್ತದ ಬೆಳೆಯಲ್ಲಿ...
06.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ ನಂತರ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮಧ್ಯಾಹ್ನ ನಂತರ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಂಗಳೂರು ಮತ್ತು ಕಾಸರಗೋಡು ಸುತ್ತಮುತ್ತ ಸ್ವಲ್ಪ ಜಾಸ್ತಿ ಇರಬಹುದು. ಗಾಳಿ ಹಾಗೂ ಅಲ್ಲಲ್ಲಿ ಗುಡುಗು ಸಾಧ್ಯತೆ ಇದೆ. (ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆಯಾದ್ದರಿಂದ ಕರಾವಳಿ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವ ಲಕ್ಷಣಗಳಿಲ್ಲ) ಕೊಡಗು ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದು....

Recent Posts