ನಮ್ಮ ಮತ್ತು ನಮ್ಮ ಕುಟುಂಬದ ಸದಸ್ಯರ ಆರೋಗ್ಯ ತುಸು ಏರುಪೇರಾದರೂ ವೈದ್ಯರ ಬಳಿ ಧಾವಿಸುತ್ತೇವೆ. ಅವರು ಹೇಳುವ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತೇವೆ. ಅವರು ಬರೆದುಕೊಟ್ಟ ಔಷಧ ಸೇವಿಸುತ್ತೇವೆ. ಆದರೆ ಒಂದು ಅಂಶ ಮಾತ್ರ ಮರೆಯುತ್ತೇವೆ. ಅದೇನೆಂದರೆ ನಾವು ಸೇವಿಸುತ್ತಿರುವ ಆಹಾರದ ಮೂಲವಾದ ಮಣ್ಣಿನ ಆರೋಗ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನು ಕಡೆಗಾಣಿಸುತ್ತೇವೆ. ಇದೇ ಹೆಚ್ಚಿನ ಸಮಸ್ಯೆಗೆ ಕಾರಣಗಿದೆ.
ನಮ್ಮ ತಟ್ಟೆಗಳಲ್ಲಿರುವ ಆಹಾರ , ನಾವು ಕುಡಿಯುವ ನೀರು, ನಾವು ಉಸಿರಾಡುವ ಗಾಳಿ ಎಲ್ಲವುಗಳನ್ನು ಮಣ್ಣಿನ ಗುಣಮಟ್ಟವು ಪ್ರಭಾವಿಸುತ್ತದೆ. ಇದು ನಮಗೆ ಗೊತ್ತಿದ್ದ ಅಂಶವೇ ಆದರೂ ಇತ್ತೀಚಿನ...
ಇರುವೆ ಭೂ ನೆಲ ಪ್ರದೇಶದಲ್ಲಿ ಸರ್ವಾಂತರ್ಯಾಮಿಯಾಗಿ ಸಕಲ ಜನರಿಗೆ ಅತ್ಯಂತ ಪರಿಚಿತವಾಗಿರುವ ಕೀಟ. ಅತಿ ಯಶಸ್ವೀ ಸಹಬಾಳ್ವೆ, ವಿಸ್ಮಯದ ಸಂಪರ್ಕ ವ್ಯವಸ್ಥಿತ ಅತ್ಯಂತ ಸಮರ್ಥ ಜೀವನ ಕೌಶಲ ಈ ಮೂರೂ ಗುಣಗಳಿಗೆ ಪ್ರತಿಮಾ ಸ್ವರೂಪಿ ಕೂಡ. ಆದ್ದರಿಂದಲೇ ಕೋಟ್ಯಂತರ ವರ್ಷಗಳಿಂದ ಬಾಳುತ್ತ ಬಂದಿರುವ ಈ ಅಲ್ಪಗಾತ್ರದ ಜೀವಿಗಳಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ.
ಇರುವೆಗಳ ಜೀವನ ಕ್ರಮ ಎಷ್ಟು ಕುತೂಹಲಕರ, ವಿಸ್ಮಯಕರ ಎಂದರೆ ಆ ಕಾರಣದಿಂದಲೇ 'ಇರುವೆ ವಿಜ್ಞಾನ' (ಮರ್ಮಕಾಲಜಿ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆ. ಗ್ರೀನ್ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾ ದೇಶಗಳನ್ನು ಹೊರತು...
• DAILY WEATHER REPORT FOR KARNATAKA STATE: DATE: SUNDAY, the 08th SEPTEMBER 2024. Time of issue: 11:30 Hrs IST
• FORECAST & RAINFALL WARNING FOR KARNATAKA
Day 1 (08.09.2024):
• Isolated heavy to very heavy rain very likely to occur over Dakshina Kannada district.
• Isolated heavy rain very likely to occur over Uttara Kannada, Udupi districts.
• Isolated heavy rain and sustained wind...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಭಾನುವಾರ, 08 ನೇ ಸೆಪ್ಟೆಂಬರ್ 2024
ವಿತರಣೆಯ ಸಮಯ: 11:30 ಗಂಟೆ IST
ಕರ್ನಾಟಕಕ್ಕೆ ಮುನ್ಸೂಚನೆ
ದಿನ 1 (08.09.2024): • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
* ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
* ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (40-50 kmph) ಬೆಳಗಾವಿ ಜಿಲ್ಗೆಯಲ್ಲಿ ಸಂಭವಿಸುವ ಸಾಧ್ಯತೆಯಿದೆ.
* ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಶನಿವಾರ, 07 ನೇ ಸೆಪ್ಟೆಂಬರ್ 2024
ವಿತರಣೆಯ ಸಮಯ: 11:00 ಗಂಟೆ IST
ಸಿನೋಪ್ಟಿಕ್ ಹವಾಮಾನಶಾಸ್ತ್ರ:
ಮಧ್ಯ ಮತ್ತು ಪಕ್ಕದ ಉತ್ತರ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ಪ್ರದೇಶವು ಈಗ 07 ನೇ ಸೆಪ್ಟೆಂಬರ್, 2024 ರ 0830 ಗಂಟೆಗಳ IST ಕ್ಕೆ ವಾಯುವ್ಯ ಮತ್ತು ಪಕ್ಕದ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಉತ್ತಮವಾಗಿ ಗುರುತಿಸಲ್ಪಟ್ಟ ಕಡಿಮೆ ಒತ್ತಡದ ಪ್ರದೇಶವಾಗಿ ಕಂಡುಬರುತ್ತದೆ. ಸಂಬಂಧಿತ ಚಂಡಮಾರುತದ ಪರಿಚಲನೆಯು 7.6 ರವರೆಗೆ ವಿಸ್ತರಿಸುತ್ತದೆ. ಕಿಮೀ ಎತ್ತರ ಎಂದರೆ ಸಮುದ್ರ ಮಟ್ಟವು...
ಕೇಂದ್ರ ಸರ್ಕಾರದ ಡ್ರೋನ್ ದಿದಿ ಯೋಜನೆ ಸ್ವಸಹಾಯ ಮಹಿಳಾ ಗುಂಪುಗಳ, ಆಸಕ್ತ ಸದಸ್ಯೆಯರಿಗೆ ಡ್ರೋನ್ ಹಾರಾಟ - ನಿರ್ವಹಣೆ ಮಾಡುವ ತರಬೇತಿ ನೀಡುತ್ತಿದೆ. ಇದರ ಪ್ರಯೋಜನವನ್ನು ನಾನು ಪಡೆದಿದ್ದೇನೆ” ಎಂದು ಕೇರಳದ ರೈತ ಮಹಿಳೆ, ತ್ರಿಚೂರು ಜಿಲ್ಲೆಯ ಕುಜೂರ್ ಗ್ರಾಮ ಪಂಚಾಯತ್ ಸದಸ್ಯೆ 51 ವರ್ಷದ ಸುಧಾ ದೇವದಾಸ್ ಹೇಳಿದರು.
ಕೇಂದ್ರ ಸರ್ಕಾರದ “ಡ್ರೋನ್ ದಿದಿ” ಕಾರ್ಯಕ್ರಮದಡಿ ಕೃಷಿ ಬಳಕೆ ಉದ್ದೇಶದ ಡ್ರೋನ್ ಹಾರಾಟ – ನಿರ್ವಹಣೆ ಮಾಡುವುದರಲ್ಲಿ ತಮಿಳುನಾಡಿನ ಚೆನ್ನೈಯಲ್ಲಿ ತರಬೇತಾದ ಬೇರೆಬೇರೆ ಸ್ವಸಹಾಯ ಗುಂಪುಗಳ 49 ಮಹಿಳೆಯರಲ್ಲಿ ಸುಧಾ ದೇವದಾಸ್ ಕೂಡ...
ನಾನು ಮೂಲತಃ ತುಮಕೂರು ತಾಲ್ಲೂಕು ಚಿಕ್ಕಣದೇವರ ಹಟ್ಟಿ ಗ್ರಾಮದ ನಿವಾಸಿ. ನಮ್ಮದು ಕೃಷಿಕ ಕುಟುಂಬ. ರಾಗಿ, ತೆಂಗು, ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ತೊಗರಿ, ಅವರೆ ಇತ್ಯಾದಿ ಬೆಳೆಯುತ್ತೇವೆ. ಹೈನುಗಾರಿಕೆ, ಜಾನುವಾರು ಸಾಕಣೆ, ತಳಿ ಸಂವರ್ಧನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ವೈಯಕ್ತಿಕವಾಗಿ ನನಗೆ ಹಳ್ಳಿಕಾರ್ ತಳಿ ರಾಸುಗಳನ್ನು ಸಾಕಣೆ ಮಾಡುವುದರಲ್ಲಿ ವಿಶೇಷ ಆಸಕ್ತಿ ಇದೆ.
ಉತ್ಕೃಷ್ಟ ಗುಣಮಟ್ಟದ ಹಳ್ಳಿಕಾರ್ ತಳಿ ರಾಸುಗಳನ್ನು ತರುತ್ತೇವೆ. ವಿಶೇಷವಾಗಿ ಎತ್ತುಗಳನ್ನು ಜೋಡಿ ಮಾಡುತ್ತೇವೆ. ಇದಕ್ಕಾಗಿ ವಿಶೇಷ ಪರಿಶ್ರಮ ವಹಿಸುತ್ತೇವೆ. ಇದು ಸುಲಭದ ಕೆಲಸವಲ್ಲ. ಒಂದಕ್ಕೊಂದು ಅನುರೂಪವಾದ ಎತ್ತುಗಳನ್ನು...
ಭಾರತದ ಡಿಜಿಟಲ್ ಕ್ರಾಂತಿಯು ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಗುರುತುಗಳು, ಸುರಕ್ಷಿತ ಪಾವತಿಗಳು ಮತ್ತು ವಹಿವಾಟುಗಳನ್ನು ರಚಿಸುವ ಮೂಲಕ ಆಡಳಿತ ಮತ್ತು ಸೇವಾ ವಿತರಣೆಯನ್ನು ಗಣನೀಯವಾಗಿ ಪರಿವರ್ತಿಸಿದೆ. ಈ ಪ್ರಗತಿಯು ಹಣಕಾಸು, ಆರೋಗ್ಯ, ಶಿಕ್ಷಣ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಪರಿಸರ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ.
ಕೃಷಿ ಕ್ಷೇತ್ರದ ಇದೇ ರೀತಿಯ ಪರಿವರ್ತನೆಗಾಗಿ ಕೇಂದ್ರ ಸಂಪುಟ ಸಮಿತಿಯು 'ಡಿಜಿಟಲ್ ಅಗ್ರಿಕಲ್ಚರ್ ಮಿಷನ್' ಅನ್ನು ಆಂಭಿಸುವ ನಿರ್ಧಾರ ತೆಗೆದುಕೊಂಡಿದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅನ್ನು ವಿವಿಧ ಡಿಜಿಟಲ್ ಕೃಷಿ ಉಪಕ್ರಮಗಳನ್ನು...
ಬಿದಿರು ಬಳಸಿ ಕಚೇರಿಗಳು, ಮನೆಗಳನ್ನು ನಿರ್ಮಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿದಿರು ಬಳಕೆಯನ್ನು ಗರಿಷ್ಠಗೊಳಿಸಲು ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ಚೀನಾ ದೇಶದ ವಿಜ್ಞಾನಿಗಳು ಸಾಮಾನ್ಯ ಹಳೆಯ ಬಿದಿರನ್ನು ಪಾರದರ್ಶಕ ವಸ್ತುವಾಗಿ ಪರಿವರ್ತಿಸುವ ವಿಧಾನ ಅಭಿವೃದ್ಧಿಪಡಿಸಿದ್ದಾರೆ. ಇದು ಬೆಂಕಿ ಮತ್ತು ನೀರಿಗೆ ನಿರೋಧಕವಾಗಿದೆ ಜೊತೆಗೆ ಹೊಗೆಯನ್ನು ನಿಗ್ರಹಿಸುತ್ತದೆ ಎಂಬುದು ಗಮನಾರ್ಹ ಸಂಗತಿ
ವಿಜ್ಞಾನಿಗಳು ಮರದ ನಾರುಗಳಿಂದ ಲಿಗ್ನಿನ್ ಅನ್ನು ರಾಸಾಯನಿಕವಾಗಿ ತೆಗೆದ ಬಳಿಕ ಉಳಿದ ವಸ್ತುಗಳನ್ನು ಪ್ಲೆಕ್ಸಿಗ್ಲಾಸ್ ಅಥವಾ ಎಪಾಕ್ಸಿಯೊಂದಿಗೆ ಚಿಕಿತ್ಸೆ ನೀಡುತ್ತಾರೆ. ಇದರ ಅಂತಿಮ ಫಲಿತಾಂಶದಿಂದ ಪಾರದರ್ಶಕ, ನವೀಕರಿಸಬಹುದಾದ ಮತ್ತು ಗಾಜಿನಂತೆ ಬಲಿಷ್ಢವಾದ...
DAILY WEATHER REPORT FOR KARNATAKA STATE:DATE: TUESDAY, the 03rd SEPTEMBER 2024̤ Time of issue: 1200 Hrs IST
SYNOPTIC METEOROLOGICAL FEATURE:
• The Well marked low pressure area over central parts of Vidarbha & neighbourhood now lies as a low pressure area over west Vidarbha & neighbourhood with associated cyclonic circulation extends upto 3.1 km above mean sea level.
• The Monsoon trough...