Home Blog Page 8
ನಾನು ಮೂಲತಃ ತುಮಕೂರು ತಾಲ್ಲೂಕು ಚಿಕ್ಕಣದೇವರ ಹಟ್ಟಿ ಗ್ರಾಮದ ನಿವಾಸಿ.  ನಮ್ಮದು ಕೃಷಿಕ ಕುಟುಂಬ. ರಾಗಿ, ತೆಂಗು, ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ತೊಗರಿ, ಅವರೆ ಇತ್ಯಾದಿ ಬೆಳೆಯುತ್ತೇವೆ.  ಹೈನುಗಾರಿಕೆ, ಜಾನುವಾರು ಸಾಕಣೆ, ತಳಿ ಸಂವರ್ಧನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ.  ವೈಯಕ್ತಿಕವಾಗಿ ನನಗೆ ಹಳ್ಳಿಕಾರ್ ತಳಿ ರಾಸುಗಳನ್ನು ಸಾಕಣೆ ಮಾಡುವುದರಲ್ಲಿ ವಿಶೇಷ ಆಸಕ್ತಿ ಇದೆ. ಉತ್ಕೃಷ್ಟ ಗುಣಮಟ್ಟದ ಹಳ್ಳಿಕಾರ್ ತಳಿ ರಾಸುಗಳನ್ನು ತರುತ್ತೇವೆ. ವಿಶೇಷವಾಗಿ ಎತ್ತುಗಳನ್ನು ಜೋಡಿ ಮಾಡುತ್ತೇವೆ. ಇದಕ್ಕಾಗಿ ವಿಶೇಷ ಪರಿಶ್ರಮ ವಹಿಸುತ್ತೇವೆ. ಇದು ಸುಲಭದ ಕೆಲಸವಲ್ಲ. ಒಂದಕ್ಕೊಂದು ಅನುರೂಪವಾದ ಎತ್ತುಗಳನ್ನು...
ಭಾರತದ ಡಿಜಿಟಲ್ ಕ್ರಾಂತಿಯು ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಗುರುತುಗಳು, ಸುರಕ್ಷಿತ ಪಾವತಿಗಳು ಮತ್ತು ವಹಿವಾಟುಗಳನ್ನು ರಚಿಸುವ ಮೂಲಕ ಆಡಳಿತ ಮತ್ತು ಸೇವಾ ವಿತರಣೆಯನ್ನು ಗಣನೀಯವಾಗಿ ಪರಿವರ್ತಿಸಿದೆ. ಈ ಪ್ರಗತಿಯು ಹಣಕಾಸು, ಆರೋಗ್ಯ, ಶಿಕ್ಷಣ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಪರಿಸರ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ. ಕೃಷಿ ಕ್ಷೇತ್ರದ ಇದೇ ರೀತಿಯ ಪರಿವರ್ತನೆಗಾಗಿ ಕೇಂದ್ರ ಸಂಪುಟ ಸಮಿತಿಯು 'ಡಿಜಿಟಲ್ ಅಗ್ರಿಕಲ್ಚರ್ ಮಿಷನ್' ಅನ್ನು ಆಂಭಿಸುವ ನಿರ್ಧಾರ ತೆಗೆದುಕೊಂಡಿದೆ.  ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅನ್ನು ವಿವಿಧ ಡಿಜಿಟಲ್ ಕೃಷಿ ಉಪಕ್ರಮಗಳನ್ನು...
ಬಿದಿರು ಬಳಸಿ ಕಚೇರಿಗಳು, ಮನೆಗಳನ್ನು ನಿರ್ಮಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿದಿರು ಬಳಕೆಯನ್ನು ಗರಿಷ್ಠಗೊಳಿಸಲು ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ಚೀನಾ ದೇಶದ ವಿಜ್ಞಾನಿಗಳು ಸಾಮಾನ್ಯ ಹಳೆಯ ಬಿದಿರನ್ನು ಪಾರದರ್ಶಕ ವಸ್ತುವಾಗಿ ಪರಿವರ್ತಿಸುವ ವಿಧಾನ ಅಭಿವೃದ್ಧಿಪಡಿಸಿದ್ದಾರೆ. ಇದು  ಬೆಂಕಿ ಮತ್ತು ನೀರಿಗೆ ನಿರೋಧಕವಾಗಿದೆ ಜೊತೆಗೆ  ಹೊಗೆಯನ್ನು ನಿಗ್ರಹಿಸುತ್ತದೆ ಎಂಬುದು ಗಮನಾರ್ಹ ಸಂಗತಿ ವಿಜ್ಞಾನಿಗಳು ಮರದ ನಾರುಗಳಿಂದ ಲಿಗ್ನಿನ್ ಅನ್ನು ರಾಸಾಯನಿಕವಾಗಿ ತೆಗೆದ ಬಳಿಕ ಉಳಿದ ವಸ್ತುಗಳನ್ನು ಪ್ಲೆಕ್ಸಿಗ್ಲಾಸ್ ಅಥವಾ ಎಪಾಕ್ಸಿಯೊಂದಿಗೆ ಚಿಕಿತ್ಸೆ ನೀಡುತ್ತಾರೆ. ಇದರ ಅಂತಿಮ ಫಲಿತಾಂಶದಿಂದ  ಪಾರದರ್ಶಕ, ನವೀಕರಿಸಬಹುದಾದ ಮತ್ತು ಗಾಜಿನಂತೆ ಬಲಿಷ್ಢವಾದ...
DAILY WEATHER REPORT FOR KARNATAKA STATE:DATE: TUESDAY, the 03rd SEPTEMBER 2024̤ Time of issue: 1200 Hrs IST SYNOPTIC METEOROLOGICAL FEATURE: • The Well marked low pressure area over central parts of Vidarbha & neighbourhood now lies as a low pressure area over west Vidarbha & neighbourhood with associated cyclonic circulation extends upto 3.1 km above mean sea level. • The Monsoon trough...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:ದಿನಾಂಕ: ಮಂಗಳವಾರ, 03 ನೇ ಸೆಪ್ಟೆಂಬರ್ 2024 ವಿತರಣೆಯ ಸಮಯ ಭಾರತೀಯ ಕಾಲಮಾನ 1200 ಗಂಟೆ. ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ * ವಿದರ್ಭದ ಕೇಂದ್ರ ಭಾಗಗಳು ಮತ್ತು ನೆರೆಹೊರೆಯ ಮೇಲೆ ಚೆನ್ನಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಈಗ ಪಶ್ಚಿಮ ವಿದರ್ಭದ ಮೇಲೆ ಕಡಿಮೆ ಒತ್ತಡದ ಪ್ರದೇಶವಾಗಿದೆ ಮತ್ತು ಸಂಬಂಧಿತ ಚಂಡಮಾರುತದ ಪರಿಚಲನೆಯೊಂದಿಗೆ ನೆರೆಹೊರೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ವಿಸ್ತರಿಸಿದೆ. * ಸರಾಸರಿ ಸಮುದ್ರ ಮಟ್ಟದಲ್ಲಿ ಮಾನ್ಸೂನ್ ಟ್ರೊ ಈಗ ಜೈಸಲ್ಮೇರ್, ಉದಯಪುರ, ಪಶ್ಚಿಮ ವಿದರ್ಭ ಮತ್ತು ನೆರೆಹೊರೆಯ...
ಮೀನುಗಾರರು ಪ್ರತಿನಿತ್ಯವೂ ಸಮುದ್ರದಲ್ಲಿ ಆಹಾರ ಸಂಗ್ರಹಣೆಗಾಗಿ, ಉಳಿವಿಗಾಗಿ ಸೆಣೆಸುತ್ತಾರೆ. ಇವುಗಳ ಜೊತೆಗೆ ಬದಲಾದ ಹವಾಮಾನ, ವಿವಿಧ ಸರ್ಕಾರಗಳ ವಿದೇಶಿ ನೀತಿಗಳು ಇವರನ್ನು ಬಾಧಿಸುತ್ತಿವೆ. ಹವಾಮಾನ ಬದಲಾವಣೆ ವೇಗದಿಂದ ಸಾಗುತ್ತಿದೆ. ಇದರ ಪರಿಣಾಮ ದಡದ ಹತ್ತಿರದಲ್ಲಿ ಮೀನು ಸಂಗ್ರಹಣೆಯಾಗುತ್ತಿಲ್ಲ. ಅವುಗಳನ್ನು ಅರಸಿಕೊಂಡು ಆಳ ಸಮುದ್ರದಲ್ಲಿ ಪ್ರಾಣದ ಹಂಗು ಲೆಕ್ಕಿಸದೇ  ದೂರ, ಬಹುದೂರ ಸಾಗಬೇಕಾಗಿದೆ. ಇದು ಭಾರತೀಯ ಮೀನುಗಾರರಿಗೆ ಅನಿರೀಕ್ಷಿತ ಅಪಾಯಗಳನ್ನು ತಂದೊಡ್ಡುತ್ತಿದೆ. ಭಾರತದ ಕರಾವಳಿಗಳಲ್ಲಿ 28 ಮಿಲಿಯನ್ ಮೀನುಗಾರರು ಇದ್ದಾರೆ.  ಇವರಲ್ಲಿ ಸುಮಾರು 4 ಮಿಲಿಯನ್ ಮೀನುಗಾರರು ಉತ್ತಮ ಪ್ರಮಾಣದ, ಮಾರುಕಟ್ಟೆಯಲ್ಲಿ ಬೆಲೆ ಬಾಳುವ ಮೀನುಗಳ ಸಂಗ್ರಹಣೆಗಾಗಿ...
ಕೇಂದ್ರ ಸರ್ಕಾರದ ಸಚಿವ ಸಂಪುಟವು ಭಾರತೀಯ ಕೃಷಿರಂಗದ ಮೂಲಭೂತ ಯೋಜನೆಗಳಿಗೆ  13,966 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ. ಸಂಪುಟವು ತನ್ನ ಇತ್ತೀಚಿನ ಸಭೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವ ಮತ್ತು ರಾಷ್ಟ್ರದಾದ್ಯಂತ ಆಹಾರ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಏಳು ಮಹತ್ವದ ನಿರ್ಧಾರಗಳನ್ನು ಅನುಮೋದಿಸಿದೆ. ಕೃಷಿ ಕ್ಷೇತ್ರವನ್ನು ಬೆಂಬಲಿಸಲು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಎಲ್ಲ ನಾಗರಿಕರಿಗೆ ಆಹಾರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ನಡೆದ  ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಏಳು...
ಸಾಮಾನ್ಯವಾಗಿ ಸೆಪ್ಟೆಂಬರ್‌ 15ರ ಒಳಗೆ ನೈರುತ್ಯ ಮುಂಗಾರು ಅವಧಿ ಮುಕ್ತಾಯವಾಗುತ್ತದೆ. ಈ ಬಾರಿ  ಅವಧಿ ನಂತರವೂ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಧಾನ್ಯದ ಬೆಳೆಗಳ ಕೊಯ್ಲು ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ದೇಶದ ಹಲವು ರಾಜ್ಯಗಳಲ್ಲಿ ದ್ವಿದಳ ಧಾನ್ಯಗಳು, ಜೋಳ,  ಅಕ್ಕಿ,  ಸೋಯಾಬೀನ್  ಮತ್ತು ಹತ್ತಿ ಬೆಳೆಗಳು ಸೆಪ್ಟೆಂಬರ್‌ ಮಧ್ಯಾಂತರ ಹಂತದಿಂದ ಕೊಯ್ಲು ಆಗಲು ಶುರುವಾಗುತ್ತವೆ. ಮುಂಗಾರು ಮಳೆ ವಿಸ್ತರಣೆಯಾದರೆ ಕಟಾವು ಪ್ರಕ್ರಿಯೆಗೆ ಹಿನ್ನೆಲೆಯಾಗುವುದರ ಜೊತೆಗೆ ಭಾರಿ ಪ್ರಮಾಣದ ಬೆಳೆ ನಷ್ಟವಾಗುವ ಸಾಧ್ಯತೆಯೂ ಇದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ನೈರುತ್ಯ ಮುಂಗಾರು ಸೆಪ್ಟೆಂಬರ್‌ ಕೊನೆ ತನಕ ವಿಸ್ತರಿತವಾಗುವ...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಭಾನುವಾರ, 01 ನೇ ಸೆಪ್ಟೆಂಬರ್ 2024 ವಿತರಣೆಯ ಸಮಯ: 1130 ಗಂಟೆ IST ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ ❖  ವಾಯುಭಾರ ಕುಸಿತವು ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಛತ್ತೀಸ್‌ಗಢದ ಅಕ್ಕಪಕ್ಕದ ಪ್ರದೇಶಗಳಲ್ಲಿ ಕಳೆದ 6 ಗಂಟೆಗಳಲ್ಲಿ 20 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಿದೆ.  ಸೆಪ್ಟೆಂಬರ್ 01, 2024 ರಂದು ದಕ್ಷಿಣ ಒಡಿಶಾದ ಮೇಲೆ 0830 ಗಂಟೆಗಳ IST ನಲ್ಲಿ ಕೇಂದ್ರೀಕೃತವಾಗಿತ್ತು. ಪಕ್ಕದ ದಕ್ಷಿಣ ಛತ್ತೀಸ್‌ಗಢ ಮತ್ತು ಉತ್ತರ ಆಂಧ್ರಪ್ರದೇಶ ಅಕ್ಷಾಂಶ 18.7°N...
ದಿನಾಂಕ: ಸೋಮವಾರ, 26ನೇ ಆಗಸ್ಟ್ 2024. ವಿತರಣೆಯ ಸಮಯ  ಭಾರತೀಯ ಕಾಲಮಾನ 13.00 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಮುನ್ಸೂಚನೆ ಮತ್ತು ಎಚ್ಚರಿಕೆಗಳು: ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:  ಕಡಲಾಚೆಯ ಟ್ರಫ್ಹ್  ದಕ್ಷಿಣ ಗುಜರಾತ್‌ನಿಂದ ಉತ್ತರ ಕೇರಳ ತೀರದವರೆಗೆ ಹಾದು ಹೋಗುತ್ತದೆ. ಅಲರ್ಟ್: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರವಾಡ,  ಬೆಳಗಾವಿ, ವಿಜಯಪುರ, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಿನ 1 (26.08.2024): • ಒರೊಗ್ರಾಫಿಕ್ ಲಿಫ್ಟಿಂಗ್‌ನಿಂದಾಗಿ...

Recent Posts