ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯು ಜಾಗತಿಕವಾಗಿ ವ್ಯಾಪಕವಾದ ಕಳವಳಕಾರಿ ಅಂಶವಾಗಿದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಈ ಅಗತ್ಯ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುತ್ತಿಲ್ಲ. ಕ್ಯಾಲ್ಸಿಯಂ ಮಾನವನ ಆರೋಗ್ಯದಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಬಲವಾದ ಮೂಳೆಗಳನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶವಿರುವ ಪೌಷ್ಟಿಕಾಂಶ ಭರಿತ ಆಹಾರ ಸೇವನೆಯು ಗರ್ಭಧಾರಣೆಯ ತೊಡಕುಗಳು, ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿರ್ಬಂಧಿಸುವ ಗುಣ ಹೊಂದಿದೆ.
ಇದರ ಮಹತ್ವವನ್ನು ಗುರುತಿಸಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR) ಎಲ್ಮ್...
ಯಾರ ತೋಟದಲ್ಲಿ ತೆಂಗಿನ ಫಸಲು ಕಡಿಮೆಯಾಗಿಲ್ಲ ಹೇಳಿ? ಎಲ್ಲೆಲ್ಲೂ ಫಸಲು ಕಡಿಮೆಯಾಗಿರುವುದೇ ಸುದ್ದಿ. ಯಾಕೆ ಕಡಿಮೆಯಾಗಿದೆ? ಉತ್ತರವಿಲ್ಲ. ಅನೇಕ ಹಿರಿಯ ರೈತರುಗಳು “ನಮ್ದು ಮುವತ್ತು ಸಾವಿರ ಕಾಯಿ ಆಗ್ತಾ ಇತ್ತು. ಈಗ ಬರೀ ಎಂಟು ಸಾವಿರ ಆಗ್ತಾ ಇದೆ” ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ವರ್ಷ ಫಸಲು ಹೆಚ್ಚಾಗಿ ಇನ್ನೊಂದು ವರ್ಷ ಕಡಿಮೆಯಾಗುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ತುಮಕೂರು ಜಿಲ್ಲೆಯ ಭಾಗದಲ್ಲಿ ತೆಂಗು ಬೆಳೆ ಕಡಿಮೆಯಾಗಿದೆ. ವಾಡಿಕೆಗಿಂತ ಅತೀ ಕಡಿಮೆ ಫಸಲು ಸಿಗುತ್ತಿದೆ.
ಇದಕ್ಕೆ ಕಾರಣವು ಸ್ಪಷ್ಟವಾಗಿದೆ, ಕ್ಲೈಮಟ್ ಚೇಂಜ್. ಹವಾಮಾನದಲ್ಲಿ ಆಗುತ್ತಿರುವ...
ರಾಷ್ಟ್ರೀಯ ತೋಟಗಾರಿಕಾ ಮೇಳವು ಅಧಿಕ ಪೌಷ್ಠಿಕಾಂಶ ಹೊಂದಿರುವ ಬೆಳೆಗಳು ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸಲು ಅಗತ್ಯವಾದ ಸುಧಾರಿತ ತಂತ್ರಜ್ಞಾನಗಳ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಿದೆ. “ವಿಕಸಿತ ಭಾರತಕ್ಕಾಗಿ ತೋಟಗಾರಿಕೆ” ಎನ್ನುವುದು ಮೇಳದ ಘೋಷವಾಕ್ಯವಾಗಿದೆ ಎಂದು ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ತುಷಾರ್ ಕಾಂತಿ ಬೆಹೆರಾ ಹೇಳಿದರು.
ನವೀನ ಪರಿಹಾರಗಳು ಮತ್ತು ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಮೇಳ ಹೊಂದಿದೆ. ತೋಟಗಾರರ ಜೀವನೋಪಾಯ ಸುಧಾರಣೆಗೆ ಸಹಕಾರಿಯಾಗಲಿದೆ. ಉತ್ಪಾದಕತೆ, ಆದಾಯ ಮತ್ತು ಜೀವನೋಪಾಯವನ್ನು ಹೆಚ್ಚಿಸುವ ತೋಟಗಾರಿಕಾ ತಂತ್ರಜ್ಞಾನಗಳನ್ನು ಉತ್ತೇಜಿಸುವ ಉದ್ದೇಶವನ್ನು ಈ ಮೇಳವು...
ಕರ್ನಾಟಕದಲ್ಲಿ ವೈವಿಧ್ಯಮಯ ವಲಯಗಳಿವೆ. ಪ್ರತಿಯೊಂದು ವಲಯವೂ ವಿವಿಧ ಬಣ್ಣಗಳ ಮಣ್ಣುಗಳಿಂದ ಕೂಡಿದೆ. ವಿಭಿನ್ನ ಹವಾಮಾನ ಹೊಂದಿದೆ. ಇದರಿಂದಾಗಿ "ಹವಾಮಾನ ಆಧಾರಿತ ಬಹುಬೆಳೆ ಬೇಸಾಯ ಪದ್ಧತಿ" ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಕರ್ನಾಟಕದ ಸಾಗುವಳಿ ಮಣ್ಣಿನ ಶೇಕಡಾ 70 ಭಾಗ ಮಳೆಯನ್ನೇ ನಂಬಿ ಬೇಸಾಯ ಮಾಡುವ ಹೊಲಗಳೇ ಆಗಿವೆ. ಈ ಹೊಲಗಳಲ್ಲಿ ಬಹುಬೆಳೆ ಬೆಳೆಯುವ ಬಹುತೇಕ ಸಣ್ಣ ಹಿಡುವಳಿದಾರರು ಮಳೆಬೇಸಾಯವನ್ನೇ ಪ್ರಧಾನ ಕಸುಬಾಗಿಸಿಕೊಂಡಿರುವ ರೈತ ಸಮುದಾಯಗಳು.
ನಮ್ಮ ಮಳೆಬೇಸಾಯದಲ್ಲಿ ರೈತಸಮುದಾಯಗಳು ಬಹುಬೆಳೆಗಳನ್ನು ಬೆಳೆಯುವ ವಿಧಾನಗಳು ಬೆರಗುಗೊಳಿಸುತ್ತವೆ. ನಾಡಿಗೆ ಅಗತ್ಯವಾದ ಬಹುಬಗೆಯ ಆಹಾರ ಬೆಳೆಗಳು ಉತ್ಪತ್ತಿಯಾಗುತ್ತಿರುವುದು ಮಳೆಯನ್ನೇ ನಂಬಿರುವ ಹೊಲಗಳಲ್ಲೇ...
ಚಳಿಗಾಲ ಇನ್ನೂ ಮುಗಿದಿಲ್ಲ. ಆಗಲೇ ತಾಪಮಾನ ಏರಿಕೆಯಾಗಿದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀಷ್ಣತೆ ಹೆಚ್ಚಿರುತ್ತದೆ. ಮಧ್ಯಾಹ್ನ 12 ಗಂಟೆ ಕಳೆಯುತ್ತಿದ್ದಂತೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲು ಹೆಚ್ಚಿರುತ್ತದೆ. ಈ ರೀತಿಯ ಹವಾಮಾನ ಏರಿಕೆ ಕುರಿತು ತಜ್ಞರು ನೀಡಿರುವ ಮಾಹಿತಿ ನಿಮ್ಮ ಮುಂದಿದೆ.
ಈ ನಡುವೆ ಕೆಲವು ದಿನಗಳಲ್ಲಿ ತೀವ್ರ ಚಳಿ ಮತ್ತೆ ಕೆಲವು ದಿನಗಳಲ್ಲಿ ಧಗೆ ಆಗುತ್ತಿದೆ. ಇದಕ್ಕೆ ಕಾರಣ ಗಾಳಿ ಬೀಸುವ ದಿಕ್ಕು ಬದಲಾಗುತ್ತಿರುವುದು. ಚಳಿಗಾಲದಲ್ಲಿ ಗಾಳಿಯ ದಿಕ್ಕು ಉತ್ತರದಿಂದ ಬೀಸಿದರೆ ಚಳಿ ತೀವ್ರತೆ ಹೆಚ್ಚುತ್ತದೆ. ಪೂರ್ವ ದಿಕ್ಕಿನಿಂದ ಗಾಳಿ ಬೀಸಿದಾಗ...
DATE: FRIDAY, THE 21st FEBRUARY 202̧5 Time of issue: 12:25 Hrs IST̤ DAILY WEATHER REPORT FOR KARNATAKA STATE. SYNOPTIC FEATURES FOR KARNATAKA STATE: Light to Moderate Southerlies/South easterlies prevail over the state in the lower
• Dry weather very likely to prevail over the State.
*TEMPERATURE CONDITIONS
• Minimum temperatures are in range of 24-25°C over Coastal Karnataka, 18-20°C over Bidar, Dharwad...
The agri-startup sector in Karnataka is a dynamic and rapidly evolving landscape, driven by innovation, technology, and a commitment to sustainable agricultural practices. Karnataka's diverse agro-climatic zones provide a fertile ground for various crops, ranging from cereals and pulses to high-value horticultural products. The state's agri-startups are leveraging this diversity to create innovative solutions that address the challenges faced...
ಕೃಷಿ ಉತ್ಪಾದಕತೆ ಹೆಚ್ಚಿಸಲು ಡೀಪ್ಟೆಕ್, ಎಐ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೇಲೆ ರಾಜ್ಯ ಸರ್ಕಾರ ಗಮನ ಕೇಂದ್ರೀಕರಿಸಿದೆ. ಕೃಷಿ-ಸ್ಟಾರ್ಟ್ಅಪ್ಗಳಿಗೆ ಸಹಾಯ ಮಾಡಲು ನೀತಿ ಜೋಡಣೆ ಮತ್ತು ಮೂಲಸೌಕರ್ಯದಲ್ಲಿ ಬೆಂಬಲವನ್ನು ಖಾತರಿಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕ್ರೂಪ್ ಕೌರ್ ಅವರೊಂದಿಗೆ ರಾಜ್ಯದ ಪ್ರಮುಖ ಕೃಷಿ ಆಧಾರಿತ ಸ್ಟಾರ್ಟಪ್ಗಳೊಂದಿಗೆ ನಡೆಸಿದ...
ದಿನಾಂಕ: ಗುರುವಾರ, 20ನೇ ಫೆಬ್ರವರಿ 2025, ಸಂಚಿಕೆಯ ಸಮಯ ಭಾರತೀಯ ಕಾಲಮಾನ 12.50 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ. ಸಿನಾಪ್ಟಿಕ್ ವೈಶಿಷ್ಟ್ಯಗಳು: ರಾಜ್ಯದಾದ್ಯಂತ ಕೆಳ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ ದಕ್ಷಿಣ/ ಆಗ್ನೇಯ ಗಾಳಿಯು ಮೇಲುಗೈ ಸಾಧಿಸುತ್ತವೆ. ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಒಳನಾಡಿನಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆ.
ದಿನ 1 (20.02.2025):
ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಮಂಜು/ಹೆಚ್ಚಾಗಿ ಮಂಜು ಬೀಳುವ ಸಾಧ್ಯತೆ ಇದೆ.
ದಿನ 2 (21.02.2025):
ರಾಜ್ಯದಾದ್ಯಂತ ಒಣ ಹವೆ...
ಕಾಡುಪ್ರಾಣಿಗಳೆಲ್ಲ ಊರೊಳಗಿನ ಕೃಷಿಭೂಮಿಗೆ ದಾಳಿ ಇಡುತ್ತಿವೆ. ಕೃಷಿಕರು ಕಷ್ಟಪಟ್ಟು ಬೆಳೆಸಿದ ಉತ್ಪನ್ನಗಳನ್ನು ಯಾವ ಮಟ್ಟಕ್ಕೆ ಹಾಳು ಮಾಡುತ್ತವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇನೆ. ಇದು ಕೇವಲ ನನ್ನ ತೋಟವೊಂದರ ಪರಿಸ್ಥಿತಿಯಲ್ಲ. ಮಲೆನಾಡು, ಕರಾವಳಿ, ಬಯಲು ಸೀಮೆಯಲ್ಲೂ ಇದೇ ಸಮಸ್ಯೆ. ಈ ಭೂಮಿಯ ಮೇಲಿನ ಹಂದಿ, ಮುಳ್ಳು ಹಂದಿ, ಆನೆ ,ಜಿಂಕೆ, ಕಾಡುಕೋಣ ,ಮಂಗ, ನವಿಲು, ಇಲಿ, ಹೆಗ್ಗಣ, ಚಿರತೆ ಕಾಡುಕೋಣ ಹೀಗೆ ನೂರಾರು ಜೀವ ಜಂತುಗಳ ಜೊತೆಗೆ ರೈತರು ತಮಗೆ ಆಸರೆಯಾಗಿರುವ ಕೃಷಿ ಉಳಿಸಿಕೊಳ್ಳಲು ಸತತ ಪ್ರಯತ್ನ ಪಡಬೇಕಾಗಿದೆ.
ನಾಲ್ಕೈದು ವರ್ಷಗಳಿಂದ ಈ ಮೇಲಿನ...