Coffee is one among the important commercial crops in Chikmagalur, Kodagu, Chamaraja nagara and Hasan districts of Karnataka. Many coffee growers had been using hazardous agro-chemicals to control white stem borer, berry borer and leaf rust. White stem borer (WSB) is a big menace in Arabica coffee, especially with kaveri variety. Arabica coffee mainly grows in high elevated regions,...
ಅನುವಂಶಿಯ ಮೂಲ ತತ್ವಗಳು: ಸಾಕಾಣೆ ಮೀನಿನ ಅನುವಂಶಿಯ ಬದಲಾವಣೆಯ ಮಟ್ಟವು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಪಾಲಿಸುವ ಸಂತಾನೋತ್ಪತ್ತಿಯ ವಿಧಾನಗಳು ಹಾಗೂ ಮೂಲ ವಂಶದ ಫ್ರೌಢಾವಸ್ಥೆ ಮಿನಿನ ನಿರ್ವಹಣೆಯ ಆಧಾರದ ಮೇಲೆ ಅವಲಂಬಿಸಿರುತ್ತದೆ. ಮೀನು ತಲಿ ಅಭಿವೃದ್ಧಿಯಲ್ಲಿ ಪ್ರೌಢಾವಸ್ಥೆಯ ಮೀನುಗಳ ನಿರ್ವಹಣೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರೌಢ ಮೀನುಗಳ ನಿರ್ವಹಣೆ ಪರಿಣಾಮಕಾರಿಯಾಗದಿದ್ದಲ್ಲಿ ನಕಾರಾತ್ಮಕ ಗುಣಗಳಾದ ಕುಂಠಿತ ಬೆಳವಣಿಗೆ, ರೋಗ ಪ್ರತಿನಿರೋಧಕಶಕ್ತಿ ಕಡಿಮೆಯಾಗುವುದು, ಫಲಭರಿತತೆಯಲ್ಲಿ ಕುಂಠಿತ ಮುಂತಾದ ಪರಿಣಾಮಗಳು ಕಂಡುಬರುತ್ತವೆ.
* ಮುಂದಿನ ಪೀಳಿಗೆಗೆ ನೆರವಾಗುವ ಫ್ರೌಢಾವಸ್ಥೆಯ ಮೀನುಗಳ ಸಂಖ್ಯೆಯನ್ನು ಆದಷ್ಟು ಹೆಚ್ಚಿಸಬೇಕು * ಪ್ರತಿಯೊಂದು...
ರಾಸು (ಗೋ ಮಾತ್ರ ಅಲ್ಲ) ಆಧಾರಿತ ಕೃಷಿ ಅಧಿಕ ಆಗಬೇಕು, ಇದರಿಂದ ಸುಸ್ಥಿರ ಇಳುವರಿ ಕಾಣಲು ಸಾಧ್ಯ ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಈ ನಿಟ್ಟಿನಲ್ಲಿ ಅನೇಕ ರೈತರು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ.
agriculture-it-professionals-growth-interesting-development-youth-farmers
ಶೀರ್ಷಿಕೆ ನೋಡಿ ಆಶ್ಚರ್ಯವಾಗಿರಬಹುದಲ್ಲವೆ ? ಹುಲಿಗೂ ಮಳೆಗೂ ಏನಪ್ಪಾ ಸಂಬಂಧ ಎಂದು. ಖಂಡಿತ ಸಂಬಂಧವಿದೆ. ಗ್ರಾಮೀಣ ಭಾರತ ಅಚ್ಚರಿಗಳ ತವರೂರು. ನಾಗರಿಕರಿಗೆ ಅಂದರೆ ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬೆರಗು ಮೂಡಿಸುವಂಥ ಜನಪದ ನಂಬಿಕೆಗಳು ಅವರಲ್ಲಿವೆ. ಇವು ಇಳೆ-ಮಳೆ-ಗಾಳಿ-ಬೆಂಕಿ ಇವುಗಳೊಂದಿಗೆ ನಿತ್ಯದ ಬದುಕನ್ನು ಬೆಸೆದಿವೆ.
ಬಿಸಿಲು ರಣಬಿಸಿಲು… ಭೂಮಿಗೆ ಬೆಂಕಿ ಬಿದ್ದಿದೆಯೇನೋ ಎನಿಸುವಂಥ ವಾತಾವರಣ.. ತಂಪಾದ ಸ್ಥಳ ಹುಡುಕಿದರೂ ಸಿಗುತ್ತಿಲ್ಲ. ಫ್ಯಾನಿನ ಗಾಳಿಯೂ ಕ್ಷಣಾರ್ಧದಲ್ಲಿ ಬಿಸಿಯಾಗುತ್ತಿದೆ. ಇಂಥ ಬಿಸಿಲನ್ನು ಹಿಂದೆ ಕಂಡಿರಲಿಲ್ಲ ಎನ್ನುವುದು ಹಲವರ ಮಾತು. ಸಾಮಾನ್ಯವಾಗಿ ಬಯಲುಸೀಮೆಯಲ್ಲಿ ಬೇಸಿಗೆಯಲ್ಲಿ ಬಿಸಿಲಿನ ಝಳ ವಿಪರೀತ.
ಇದಕ್ಕೆ ಹೋಲಿಸಿದರೆ ಮಲೆನಾಡಿನ ಪರಿಸ್ಥಿತಿ ಪರವಾಗಿಲ್ಲ ಎನ್ನುವಂತಿತ್ತು. ಆದರೆ ಅಲ್ಲಿಯೂ ವಾತಾವರಣ ಬದಲಾಗಿದೆ ಎನ್ನುತ್ತಾರೆ ಅಲ್ಲಿಯ ಕೃಷಿಕರು. ಅವರು ಹಂಚಿಕೊಂಡಿರುವ ಅಭಿಪ್ರಾಯ ಅದಕ್ಕೆ ಬಂದಿರುವ ಪ್ರತಿಕ್ರಿಯೆ ನಿಮ್ಮ ಮುಂದಿದೆ. ಶ್ರೀನಿವಾಸಮೂರ್ತಿ ಅವರು ಕುದುರೆಮುಖ ಸನಿಹದಲ್ಲಿ ಕೃಷಿ ಮಾಡುತ್ತಿರುವವರು
ನಮ್ಮ ಮಲೆನಾಡಿನ ಹವಾಮಾನದಲ್ಲಿ ಇತ್ತೀಚೆಗೆ ವಿಚಿತ್ರ ವಿದ್ಯಮಾನಗಳು...
ಈ ಶೀರ್ಷಿಕೆ ಓದಿದ ಹಲವರಿಗಾದರೂ ಮಾವಿನಹಣ್ಣುಗಳು ಸಹಜವಾಗಿ ಮಾಗುತ್ತವೆ. ಅದರಲ್ಲೇನು ವಿಶೇಷ ಎನಿಸಿರಬಹುದು. ಆದರೆ ಮಾರುಕಟ್ಟೆಯ ಪೈಪೋಟಿಯಿಂದಾಗಿ ಮಾವಿನಹಣ್ಣುಗಳನ್ನು ಕಾರ್ಬೈಡ್ ಮೂಲಕ ಶೀಘ್ರವಾಗಿ ಹಣ್ಣಾಗಿಸಲಾಗುತ್ತದೆ. ಇಂಥ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ರಾಜ್ಯದ ತೋಟಗಾರಿಕೆ ಇಲಾಖೆ ಮತ್ತು ಮಾವು ಮಂಡಳಿ "ವಿಷಮುಕ್ತ ಮಾವಿನಹಣ್ಣುಗಳನ್ನು ರೈತರ ಸಹಕಾರದಿಂದ ಗ್ರಾಹಕರಿಗೆ ತಲುಪಿಸಲು ಶ್ರಮಿಸುತ್ತಿದೆ.
================================
"ಇದೇ ಮೇ 30 ರಿಂದ ಜೂನ್ 24ರವರೆಗೆ ಬೆಂಗಳೂರು ಲಾಲ್ ಬಾಗಿನಲ್ಲಿ ಮಾವು-ಹಲಸು ಮಾರಾಟ ಮೇಳವಿರುತ್ತದೆ. ಈ ಸಂದರ್ಭದಲ್ಲಿ ವೈವಿಧ್ಯಮಯ ಮಾವಿನ ತಳಿಗಳು, ಹಲಸಿನ ತಳಿಗಳ ಪ್ರದರ್ಶನವೂ...
ಪತ್ರಕರ್ತ, ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ದಾರ್ಶನಿಕ, ಸಹಜ ಕೃಷಿಕ ಜಾನ್ ಜಾನ್ದಾಯ್ ಅವರನ್ನು ಥೈಲ್ಯಾಂಡಿನಲ್ಲಿ ಸಂದರ್ಶಿಸಿದ್ದರು. ತಂಪಾದ ಮಣ್ಣಿನ ಮನೆಗಳನ್ನು ನಿರ್ಮಿಸುವ ಕಲೆಗಾರನನ್ನು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ `ಪನ್ ಪನ್ ಸೆಂಟರ್' ನಲ್ಲಿ ಭೇಟಿಮಾಡಿ, ಇಡಿ ದಿನ ಅವರೊಂದಿಗಿದ್ದು ಅವರ ಜೀವನಾನುಭವಗಳನ್ನು ಕೇಳಿಸಿಕೊಂಡಿದ್ದರು. ಸಂವಾದ ನಡೆಸಿದ್ದರು. ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೃಷಿ ಪ್ರವಾಸಗಳು ಹಲವು ಪಾಠ ಕಲಿಸುತ್ತವೆ. ಈ ಬಾರಿ ಹನ್ನೆರಡು ಮಂದಿ ರೈತ ತಂಡದೊಂದಿಗೆ ನಾನು ಹೋಗಿ ಬಂದದ್ದು `ಪ್ಯಾರಡೈಸ್ ಆಫ್ ಅಥರ್ ' ಎಂದೇ ಕರೆಯುವ...
ರಾಸಾಯನಿಕ ಮುಕ್ತ ಕೃಷಿ-ತೋಟಗಾರಿಕೆ ಪರಿಣಾಮಗಳು ಅನೇಕ. ಕೃಷಿ ಭೂಮಿಯ ಮಣ್ಣು ಭಾರಿ ಫಲವತ್ತತೆಯಿಂದ ಕೂಡಿರುತ್ತದೆ. ಇಳುವರಿಯಲ್ಲಿ ಸುಸ್ಥಿರತೆ ಇರುತ್ತದೆ. ಭೂಮಿಯಲ್ಲಿನ ಜೈವಿಕ ಚಟುವಟಿಕೆಗಳು ಅತ್ಯುತ್ತಮವಾಗಿರುತ್ತವೆ. ಇದಲ್ಲದೇ ಅಂತರ್ಜಲ ಶುದ್ಧವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಸ್ವಾವಲಂಬನೆ ಹೆಚ್ಚುತ್ತಾ ಹೋಗುತ್ತದೆ. ಇಷ್ಟೆಲ್ಲ ಮಾಡಲು ದೃಢ ನಿರ್ಧಾರ ಬೇಕು.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹರಿಹಳ್ಳಿಯಲ್ಲಿ ಡಾ. ವಿ.ಪಿ. ಹೆಗಡೆ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸುವ ನಿರ್ಧಾರ ಮಾಡಿದ್ದಾರೆ. ಇವರು ಹಿರಿಯ ನಿವೃತ್ತ ಕೃಷಿವಿಜ್ಞಾನಿ. ವಿಜ್ಞಾನಿ ಆಗುವುದಕ್ಕೂ ಮೊದಲೂ, ಕೃಷಿ ಮಾಡುತ್ತಿದ್ದರು. ನಿವೃತ್ತಿ ಹೊಂದಿದ ನಂತರ ಪೂರ್ಣ ಪ್ರಮಾಣದಲ್ಲಿ...
ಟೊಮೆಟೊ ಹಣ್ಣು ಎಂದಾಕ್ಷಣ ನಮಗೆ ಅದರಲ್ಲಿರುವ 2-3 ತಳಿಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಆದರೆ ವಾಸ್ತವದಲ್ಲಿ ಟೊಮೆಟೊ ಹಣ್ಣಿನಲ್ಲಿ ಸುಮಾರು 700 ತಳಿಗಳು ಇವೆ. ಈ ತಳಿಗಳ ಪೈಕಿ ಚೆರ್ರಿ ಟೊಮೆಟೊ ತಳಿ ಕೂಡ ಒಂದು. ಬಹೂಪಯೋಗಿ ಆಗಿರುವ ಈ ತಳಿಯ ಪರಿಚಯ ಮಾತ್ರ ಅನೇಕ ರೈತಾಪಿ ವರ್ಗಕ್ಕೆ ಇಲ್ಲ. ಇಂಥದ್ದೊಂದು ಅಪರೂಪದ ತಳಿಯ ಬಗ್ಗೆ ಅಧ್ಯಯನ ನಡೆಸಿ, ರೈತಾಪಿ ವರ್ಗಕ್ಕೆ ಪರಿಚಯಿಸಿದೆ ‘ಪೀಪಲ್ ಟ್ರೀ’ ಸಂಸ್ಥೆ.
ಅಕ್ಟೋಬರ್ನಿಂದ ಏಪ್ರಿಲ್ವರೆಗೆ ಪಾಳುಭೂಮಿ, ತೋಟದ ಬೇಲಿಗಳ ಮೇಲೆ ಗೋಲಿ ಗಾತ್ರದ ಗೊಂಚಲು ಹಣ್ಣುಗಳನ್ನು ಬಿಟ್ಟು ಮಳೆಗಾಲದಲ್ಲಿ...