Home Blog Page 7
• DAILY WEATHER REPORT FOR KARNATAKA STATEDATE: MONDAY, the 16th SEPTEMBER 2024. Time of issue: 11:50 Hrs IST SYNOPTIC METEOROLOGICAL FEATURE: • FORECAST & RAINFALL WARNING FOR KARNATAKA FOR NEXT SEVEN DAYS: Day 1 (16.09.2024): • Light to moderate rain very likely to occur at a few places over Uttara Kannada, Udupi, Dakshina Kannada districts. • Light to moderate rain very likely to occur...
ಭಾರತದ ಈರುಳ್ಳಿ ಬೆಳೆಗಾರರಿಗೆ ಅನುಕೂಲ ಮಾಡುವ ದಿಶೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ಮೇಲಿನ ಕನಿಷ್ಟ ರಫ್ತು ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಇದರಿಂದ  ವಿಶೇಷವಾಗಿ ವಿದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುವುದಕ್ಕೆ ಅನುಕೂಲವಾಗಿದ್ದು ಇದರ ಪ್ರಯೋಜನ ಬೆಳೆಗಾರರಿಗೆ ದಕ್ಕಲಿದೆ. ಈರುಳ್ಳಿಯ ರಫ್ತಿಗೆ ಈ ಹಿಂದೆ ನಿಗದಿಪಡಿಸಿದ್ದ ಕನಿಷ್ಠ ಬೆಲೆಯ ಮಿತಿಯನ್ನು ಶುಕ್ರವಾರ ಅಂದರೆ ಸೆಪ್ಟೆಂಬರ್ 13 ರಂದು ಕೇಂದ್ರ  ಸರ್ಕಾರ ರದ್ದುಗೊಳಿಸಿದೆ. ಸರ್ಕಾರವು ಈ ಹಿಂದೆ ಪ್ರತಿ ಟನ್‌ಗೆ USD 550 ಅನ್ನು ಕನಿಷ್ಠ ರಫ್ತು ಬೆಲೆಯಾಗಿ (MEP) ನಿಗದಿಪಡಿಸಿತ್ತು, ಇದರರ್ಥ ರೈತರು ತಮ್ಮ...
ಈ ವರ್ಷ 2024ರಲ್ಲಿ ಸಕಾಲದಲ್ಲಿಯೇ ನೈರುತ್ಯ ಮುಂಗಾರು ಆರಂಭವಾಗಿದೆ. ರಾಷ್ಟ್ರದಲ್ಲಿ ಸಿಹಿಕಹಿ ಎರಡೂ ಭಾವನೆಗಳನ್ನು ಉಂಟು ಮಾಡಿರುವ ಇದು ಇದೇ ಸೆಪ್ಟೆಂಬರ್ 22 ರಿಂದ ನಿರ್ಗಮನ ಪ್ರಕ್ರಿಯೆ ಆರಂಭಿಸಬಹುದು ರಾಷ್ಟ್ರದಲ್ಲಿ ಒಟ್ಟಾರೆಯಾಗಿ  ಇತ್ತೀಚಿನ ವರ್ಷಗಳಲ್ಲಿ ದೀರ್ಘಾವಧಿಯ ಸರಾಸರಿಗಿಂತ ಶೇಕಡ 8ರಷ್ಟು ಹೆಚ್ಚು ಮಳೆಯಾಗಿದೆ. ಹಲವೆಡೆ ಭೂಮಿ ಸಂಪೂರ್ಣ ತೋಯ್ದಿದೆ. ಕೆರೆಕುಂಟೆ- ಜಲಾಶಯಗಳು ಭರ್ತಿಯಾಗಿದೆ.   ಸೆಪ್ಟೆಂಬರ್ 22 ರ ಸುಮಾರಿಗೆ ವಾಯುವ್ಯ ಭಾರತದ ಭಾಗಗಳಿಂದ ಮುಂಗಾರು ನಿರ್ಗಮನ ಆರಂಭವಾಗಬಹುದು. ಹೀಗೆ ಆದರೆ ಇತ್ತೀಚಿನ ವರ್ಷಗಳಲ್ಲಿಯೇ ತ್ವರಿತ ನಿರ್ಗಮನ ಎಂದಾಗುತ್ತದೆ. ಕಳೆದ ವರ್ಷ ಮುಂಗಾರು ನಿರ್ಗಮನವು  ಸೆಪ್ಟೆಂಬರ್ 25...
ಈಗ ಪೆಟ್ರೋಲ್, ಡಿಸೇಲ್, ಎಲ್.ಪಿ.ಜಿ.,  ಸಿ.ಎನ್.ಜಿ., ಇವಿ  ಆಧರಿತ ಇಂಜಿನ್ ಗಳ ಜಮಾನ. ಆದರೆ ಇವುಗಳ್ಯಾವುದು ಶಾಶ್ವತವಲ್ಲ. ಆದ್ದರಿಂದ ಸಂಶೋಧಕರು ಬದಲಿ ಇಂಜಿನ್ ಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜೈವಿಕ ಇಂಧನಗಳ ಬಳಕೆಯಲ್ಲಿ ಅಭಿವೃದ್ಧಿಯಾಗಿದ್ದರೂ ಈಗ ಇರುವ ಇಂಜಿನ್ ಗಳಲ್ಲಿ ಸಂಪೂರ್ಣವಾಗಿ ಅಂದರೆ ಶೇಕಡ 100ಕ್ಕೆ 100ರಷ್ಟು ಅವುಗಳನ್ನೇ ಬಳಸಲು ಆಗುತ್ತಿಲ್ಲ. ಪ್ರಸ್ತುತ ಸಂಶೋಧಕರು ಅಭಿವೃದ್ಧಿಪಡಿಸಿರುವ ಡಚ್ ಇಂಜಿನ್ ಎಲ್ಲವುಗಳಿಗೂ ಪರ್ಯಾಯವಾಗಿ ಗೋಚರಿಸುತ್ತಿದೆ. ಇದು ಎಲ್ಲ ದಾಖಲೆಗಳನ್ನು ಮುರಿಯುತ್ತಿದೆ. ಇದರಿಂದ ಭವಿಷ್ಯತ್ತಿನ ಇಂಧನ ಎನಿಸಿಕೊಂಡ ಹೈಡ್ರೋಜನ್ ಅವಶ್ಯಕತೆಯೂ ಇಲ್ಲ ಎಂದು ಹೇಳಲಾಗುತ್ತಿದೆ. ಸಂಶೋಧಕರು ಅಭಿವೃದ್ಧಿಪಡಿಸಿರುವ ಆಲ್ಕೋಹಾಲ್...
ನಮ್ಮ ಮತ್ತು ನಮ್ಮ ಕುಟುಂಬದ ಸದಸ್ಯರ ಆರೋಗ್ಯ ತುಸು ಏರುಪೇರಾದರೂ ವೈದ್ಯರ ಬಳಿ ಧಾವಿಸುತ್ತೇವೆ. ಅವರು ಹೇಳುವ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತೇವೆ. ಅವರು ಬರೆದುಕೊಟ್ಟ ಔಷಧ ಸೇವಿಸುತ್ತೇವೆ. ಆದರೆ ಒಂದು ಅಂಶ ಮಾತ್ರ ಮರೆಯುತ್ತೇವೆ. ಅದೇನೆಂದರೆ ನಾವು ಸೇವಿಸುತ್ತಿರುವ ಆಹಾರದ ಮೂಲವಾದ ಮಣ್ಣಿನ ಆರೋಗ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನು ಕಡೆಗಾಣಿಸುತ್ತೇವೆ. ಇದೇ ಹೆಚ್ಚಿನ ಸಮಸ್ಯೆಗೆ ಕಾರಣಗಿದೆ. ನಮ್ಮ ತಟ್ಟೆಗಳಲ್ಲಿರುವ ಆಹಾರ , ನಾವು ಕುಡಿಯುವ ನೀರು, ನಾವು ಉಸಿರಾಡುವ ಗಾಳಿ ಎಲ್ಲವುಗಳನ್ನು  ಮಣ್ಣಿನ ಗುಣಮಟ್ಟವು  ಪ್ರಭಾವಿಸುತ್ತದೆ. ಇದು ನಮಗೆ ಗೊತ್ತಿದ್ದ ಅಂಶವೇ ಆದರೂ ಇತ್ತೀಚಿನ...
ಇರುವೆ ಭೂ ನೆಲ ಪ್ರದೇಶದಲ್ಲಿ ಸರ್ವಾಂತರ್ಯಾಮಿಯಾಗಿ ಸಕಲ ಜನರಿಗೆ ಅತ್ಯಂತ ಪರಿಚಿತವಾಗಿರುವ ಕೀಟ. ಅತಿ ಯಶಸ್ವೀ ಸಹಬಾಳ್ವೆ, ವಿಸ್ಮಯದ ಸಂಪರ್ಕ ವ್ಯವಸ್ಥಿತ ಅತ್ಯಂತ ಸಮರ್ಥ ಜೀವನ ಕೌಶಲ ಈ ಮೂರೂ ಗುಣಗಳಿಗೆ ಪ್ರತಿಮಾ ಸ್ವರೂಪಿ ಕೂಡ. ಆದ್ದರಿಂದಲೇ ಕೋಟ್ಯಂತರ ವರ್ಷಗಳಿಂದ ಬಾಳುತ್ತ ಬಂದಿರುವ ಈ ಅಲ್ಪಗಾತ್ರದ ಜೀವಿಗಳಲ್ಲಿ  ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ಇರುವೆಗಳ ಜೀವನ ಕ್ರಮ ಎಷ್ಟು ಕುತೂಹಲಕರ, ವಿಸ್ಮಯಕರ ಎಂದರೆ ಆ ಕಾರಣದಿಂದಲೇ 'ಇರುವೆ ವಿಜ್ಞಾನ' (ಮರ್ಮಕಾಲಜಿ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆ. ಗ್ರೀನ್‍ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾ ದೇಶಗಳನ್ನು ಹೊರತು...
• DAILY WEATHER REPORT FOR KARNATAKA STATE: DATE: SUNDAY, the 08th SEPTEMBER 2024. Time of issue: 11:30 Hrs IST • FORECAST & RAINFALL WARNING FOR KARNATAKA Day 1 (08.09.2024): • Isolated heavy to very heavy rain very likely to occur over Dakshina Kannada district. • Isolated heavy rain very likely to occur over Uttara Kannada, Udupi districts. • Isolated heavy rain and sustained wind...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಭಾನುವಾರ, 08 ನೇ ಸೆಪ್ಟೆಂಬರ್ 2024 ವಿತರಣೆಯ ಸಮಯ: 11:30 ಗಂಟೆ IST ಕರ್ನಾಟಕಕ್ಕೆ ಮುನ್ಸೂಚನೆ ದಿನ 1 (08.09.2024): • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. * ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. * ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (40-50 kmph) ಬೆಳಗಾವಿ ಜಿಲ್ಗೆಯಲ್ಲಿ  ಸಂಭವಿಸುವ ಸಾಧ್ಯತೆಯಿದೆ. * ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಶನಿವಾರ, 07 ನೇ ಸೆಪ್ಟೆಂಬರ್ 2024 ವಿತರಣೆಯ ಸಮಯ: 11:00 ಗಂಟೆ IST ಸಿನೋಪ್ಟಿಕ್ ಹವಾಮಾನಶಾಸ್ತ್ರ: ಮಧ್ಯ ಮತ್ತು ಪಕ್ಕದ ಉತ್ತರ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ಪ್ರದೇಶವು ಈಗ 07 ನೇ ಸೆಪ್ಟೆಂಬರ್, 2024 ರ 0830 ಗಂಟೆಗಳ IST ಕ್ಕೆ ವಾಯುವ್ಯ ಮತ್ತು ಪಕ್ಕದ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಉತ್ತಮವಾಗಿ ಗುರುತಿಸಲ್ಪಟ್ಟ ಕಡಿಮೆ ಒತ್ತಡದ ಪ್ರದೇಶವಾಗಿ ಕಂಡುಬರುತ್ತದೆ. ಸಂಬಂಧಿತ ಚಂಡಮಾರುತದ ಪರಿಚಲನೆಯು 7.6 ರವರೆಗೆ ವಿಸ್ತರಿಸುತ್ತದೆ. ಕಿಮೀ ಎತ್ತರ ಎಂದರೆ ಸಮುದ್ರ ಮಟ್ಟವು...
ಕೇಂದ್ರ ಸರ್ಕಾರದ ಡ್ರೋನ್ ದಿದಿ ಯೋಜನೆ ಸ್ವಸಹಾಯ ಮಹಿಳಾ ಗುಂಪುಗಳ, ಆಸಕ್ತ ಸದಸ್ಯೆಯರಿಗೆ ಡ್ರೋನ್ ಹಾರಾಟ - ನಿರ್ವಹಣೆ ಮಾಡುವ ತರಬೇತಿ ನೀಡುತ್ತಿದೆ. ಇದರ ಪ್ರಯೋಜನವನ್ನು ನಾನು ಪಡೆದಿದ್ದೇನೆ” ಎಂದು ಕೇರಳದ ರೈತ ಮಹಿಳೆ, ತ್ರಿಚೂರು ಜಿಲ್ಲೆಯ ಕುಜೂರ್ ಗ್ರಾಮ ಪಂಚಾಯತ್ ಸದಸ್ಯೆ 51 ವರ್ಷದ ಸುಧಾ ದೇವದಾಸ್ ಹೇಳಿದರು. ಕೇಂದ್ರ ಸರ್ಕಾರದ “ಡ್ರೋನ್ ದಿದಿ” ಕಾರ್ಯಕ್ರಮದಡಿ ಕೃಷಿ ಬಳಕೆ ಉದ್ದೇಶದ ಡ್ರೋನ್ ಹಾರಾಟ – ನಿರ್ವಹಣೆ ಮಾಡುವುದರಲ್ಲಿ ತಮಿಳುನಾಡಿನ ಚೆನ್ನೈಯಲ್ಲಿ ತರಬೇತಾದ ಬೇರೆಬೇರೆ ಸ್ವಸಹಾಯ ಗುಂಪುಗಳ 49 ಮಹಿಳೆಯರಲ್ಲಿ ಸುಧಾ ದೇವದಾಸ್ ಕೂಡ...

Recent Posts