Tag: Karnataka State
ಮೇ 30 ರಿಂದ ಸಹಜವಾಗಿ ಮಾಗಿದ ಮಾವುಮೇಳ
ಈ ಶೀರ್ಷಿಕೆ ಓದಿದ ಹಲವರಿಗಾದರೂ ಮಾವಿನಹಣ್ಣುಗಳು ಸಹಜವಾಗಿ ಮಾಗುತ್ತವೆ. ಅದರಲ್ಲೇನು ವಿಶೇಷ ಎನಿಸಿರಬಹುದು. ಆದರೆ ಮಾರುಕಟ್ಟೆಯ ಪೈಪೋಟಿಯಿಂದಾಗಿ ಮಾವಿನಹಣ್ಣುಗಳನ್ನು ಕಾರ್ಬೈಡ್ ಮೂಲಕ ಶೀಘ್ರವಾಗಿ ಹಣ್ಣಾಗಿಸಲಾಗುತ್ತದೆ. ಇಂಥ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ...
ಮಾವು ಹೈಡಿಮ್ಯಾಂಡಿಗೆ ಮಂಡಳಿಯ ಹೈಟೆಕ್ ಹೆಜ್ಜೆಗಳು
ರಾಜ್ಯದಲ್ಲಿ ವೈವಿಧ್ಯಮಯ ಮಾವು ತಳಿಗಳಿವೆ. ಬೆಳೆಗಾರರು ಇದನ್ನು ಶ್ರಮ-ಸಮಯ-ಹಣ ತೊಡಗಿಸಿ ಬೆಳೆಯುತ್ತಿದ್ದಾರೆ. ಇವರ ಪರಿಶ್ರಮಕ್ಕೆ ತಕ್ಕಮೌಲ್ಯ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಮಾವು ಮಂಡಳಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜ್ ಅವರು “ಅಗ್ರಿಕಲ್ಚರ್ ಇಂಡಿಯಾ”ಕ್ಕೆ ವಿವರಿಸಿದ್ದಾರೆ.