ಪಾಶ್ಚಿಮಾತ್ಯ ದೇಶಗಳಲ್ಲಿ ಆಹಾರ ಉತ್ಪಾದನೆ ವಿಧಾನಗಳ ಕುರಿತು ಮಹತ್ವದ ಸಂಶೋಧನೆಗಳು ಜರುಗುತ್ತಲೇ ಇವೆ. ಅಂಥವುಗಳಲ್ಲಿ ವಿದ್ಯುತ್ ಕೃಷಿಪದ್ಧತಿಯು ಸೇರಿದೆ. ಇದು ಕ್ರಾಂತಿಕಾರಕ ಬದಲಾವಣೆ ತರುವ ನಿರೀಕ್ಷೆ ಇದೆ. ಈ ವಿಧಾನವು ಮುಖ್ಯವಾಗಿ ದ್ಯುತಿಸಂಶ್ಲೇಷಣೆ ಇಲ್ಲದೆ ಬೆಳೆಗಳನ್ನು ಬೆಳೆಯಲು ವಿದ್ಯುತ್ ಬಳಸುವ ಮೂಲಕ ಕೃಷಿಯ ಮಿತಿಗಳನ್ನು ವಿಸ್ತರಿಸುತ್ತದೆ.
ಕೊರೊನಾ ಕಾಲಘಟ್ಟದ ನಂತರ 2023ರಲ್ಲಿ ಪ್ರಪಂಚದಾದ್ಯಂತ ಸುಮಾರು 700 ಮಿಲಿಯನ್ ಜನರು ಹಸಿವಿನಿಂದ ತತ್ತರಿಸಿದರು. ಹವಾಮಾನ ಬದಲಾವಣೆ, ಕೊರೊನಾದಂಥ ರೋಗಗಳ ಸಂಘರ್ಷ ಮತ್ತು ಆರ್ಥಿಕ ಅಸ್ಥಿರತೆಯಿಂದ ಈ ಬಿಕ್ಕಟ್ಟು ಇನ್ನಷ್ಟು ಹದಗೆಟ್ಟಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. ....
The festival of Yugadi is deeply rooted in the environment. In the month of Chaitra, trees don green leaves and sway in the breeze. Flowers bloom, attracting bees and insects. Various fruits, including mangoes, become sweet to the taste. As a symbol of the natural ups and downs in life, we symbolically accept neem flowers and jaggery. This signifies...
ಪರಿಸರದೊಂದಿಗೆ ಯುಗಾದಿ ಹಬ್ಬ ತಳಕು ಹಾಕಿಕೊಂಡಿದೆ.ಚೈತ್ರಮಾಸದಲ್ಲಿ ಗಿಡಮರಗಳು ಹಸಿರೆಲೆ ಹೊದ್ದು ಕಂಪು ಸೂಸುತ್ತವೆ. ಹೂಗಳು ಬಿರಿದು ಜೇನು – ದುಂಬಿಗಳನ್ನು ಆಕರ್ಷಿಸುತ್ತವೆ. ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳು ಬಾಯಿ ಸಿಹಿ ಮಾಡುತ್ತವೆ. ಬದುಕಿನಲ್ಲಿ ಸಿಹಿಕಹಿ ಸಹಜ ಎನ್ನುವುದರ ಸಂಕೇತವಾಗಿ ಬೇವಿನ ಚಿಗುರು, ಬೆಲ್ಲವನ್ನು ಸಾಂಕೇತಿಕವಾಗಿ ಸ್ವೀಕರಿಸುತ್ತೇವೆ. ಇದು ಪ್ರಕೃತಿಯೊಂದಿಗಿನ ಕೂಡುಬಾಳ್ವೆಯ ಸಂಕೇತ.
ಇಂಥ ಪ್ರಕೃತಿ ಹಬ್ಬದ ಸಂದರ್ಭದಲ್ಲಿ ಪ್ರಕೃತಿಯೊಂದಿಗಿನ ನಮ್ಮ ಸಹಬಾಳ್ವೆ ಹೇಗಿದೆ ಎಂಬುದರ ಅವಲೋಕನ ಅಗತ್ಯ ಅಲ್ಲವೇ ? ಇದರಿಂದ ನಾವಿರುವ ಪರಿಸರವನ್ನು ಉತ್ತಮ ಸ್ಥಿತಿಯಲ್ಲಿಡುವುದು, ಮುಂದಿನ ಪೀಳಿಗೆ ನೆಮ್ಮದಿಯಿಂದ ಬಾಳುವಂತೆ...
Animal Husbandry
What is the milk procurement price being offered to dairy farmers in different states?
Agriculture India - 0
In India, the price paid to dairy farmers per liter of milk varies across states, depending on factors like the milk’s fat and solids-not-fat (SNF) content, the procurement policies of cooperative dairy associations, market demand, and regional production costs. Major milk-producing states with prominent dairy cooperatives—such as Gujarat, Maharashtra, Rajasthan, Uttar Pradesh, Punjab, Karnataka, and Tamil Nadu—offer a glimpse...
ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ.
ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ...
ರೈತರಿಂದ ಹಾಲು ಖರೀದಿಸುವಾಗ ಪ್ರತಿ ಒಂದು ಲೀಟರ್ಗೆ ಪಾವತಿಸುವ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇದು ಹಾಲಿನ ಕೊಬ್ಬು ಮತ್ತು ಘನ-ಅಲ್ಲದ-ಕೊಬ್ಬು (SNF) ಪ್ರಮಾಣ, ಸಹಕಾರಿ ಹಾಲು ಸಂಘಗಳ ಖರೀದಿ ನೀತಿಗಳು, ಮಾರುಕಟ್ಟೆ ಬೇಡಿಕೆ ಮತ್ತು ಪ್ರಾದೇಶಿಕ ಉತ್ಪಾದನಾ ವೆಚ್ಚಗಳ ಮೇಲೆ ಅವಲಂಬಿತವಾಗಿದೆ.
ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಂತಹ ಪ್ರಮುಖ ಹಾಲು ಉತ್ಪಾದಕ ರಾಜ್ಯಗಳಲ್ಲಿ ಪ್ರಸಿದ್ಧ ಸಹಕಾರಿ ಸಂಸ್ಥೆಗಳಾದ ಅಮುಲ್ (ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್), ನಂದಿನಿ (ಕರ್ನಾಟಕ ಮಿಲ್ಕ್ ಫೆಡರೇಶನ್) ಮತ್ತು ಇತರೆ...
ಇವತ್ತು (ಮಾರ್ಚ್ 26, 2025) ಶೃಂಗೇರಿ ಸನಿಹದ ನಮ್ಮೂರು ಜೋಗಿಬೈಲು ಗ್ರಾಮದಲ್ಲಿ 2 ಸೆ.ಮೀ. ಪ್ರಮಾಣದಒಳ್ಳೆಯ ಮಳೆಯಾಯ್ತು. ಹಿಂದಿನ ವಾರ ಎರಡು ದಿನ ಮತ್ತು ನಿನ್ನೆ ಮಳೆ ಬಂದಿತ್ತಾದರೂ ಅದು ಒಟ್ಟು 1.5 ಸೆ ಮೀ ಆಗಿತ್ತು. ಅಂದರೆ ಒಟ್ಟು 3.5 ಸೆ. ಮೀ. ಮಳೆ ಬಿದ್ದಂತಾಯ್ತು.
ನಮ್ಮದು 2 ಹೆಕ್ಟೇರ್ ತೋಟ. ತೋಟಕ್ಕೆ ಎಷ್ಟು ನೀರು ಸುರಿಯಿತು? 1 ಮಿ ಮೀ ಮಳೆ ಅಂದರೆ 1 ಚದರ ಮೀಟರ್ ನಲ್ಲಿ 1ಲೀ ನೀರು ಸುರಿಯುತ್ತೆ. 35 ಮಿ. ಮೀ. ಅಂದರೆ 1 ಚದರ...
ಬೆಂಗಳೂರು, ಮಾರ್ಚ್ 19: ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಪ್ರತಿ ಕ್ವಿಂಟಾಲ್ ತೊಗರಿಗೆ ರೂಪಾಯಿ 7550 ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ರೂಪಾಯಿ 450 ಪ್ರೋತ್ಸಾಹಧನ ನೀಡಿ ರೈತರಿಂದ ತೊಗರಿ ಬೇಳೆ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕರಾದ ರವಿಕುಮಾರ್ ಹಾಗೂ ಇತರ ಸದಸ್ಯರು ನಿಯಮ 330 ರಡಿ ಕಲಬುರಗಿ ಜಿಲ್ಲೆಯಲ್ಲಿ ನೇಟೆ ರೋಗ, ಅತಿವೃಷ್ಠಿ/ ಅನಾವೃಷ್ಠಿ ಯಿಂದ ತೊಗರಿ ಬೆಳೆಗಾರರ ಬದುಕು...
ಬೆಂಗಳೂರು, ಮಾರ್ಚ್ 20: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿನ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಟ್ಟು 1726 ಕೆರೆಗಳಿರುತ್ತವೆ. ಈ ವ್ಯಾಪ್ತಿಯಲ್ಲಿನ ಕೆರೆಗಳ ದುರಸ್ಥಿ ಕಾಮಗಾರಿಗಳನ್ನು ಅವುಗಳ ದುರಸ್ಥಿಯ ಅಗತ್ಯತೆ ಹಾಗೂ ಅನುದಾನದ ಲಭ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಗ್ರಾಮೀಣಾಭಿವೃದ್ಧಿ...
ಬೆಂಗಳೂರು, ಮಾರ್ಚ್ 19: ಜಲ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯ ಬಸನಗೌಡ ಬಾದರ್ಲಿ, ವಸಂತ್ ಕುಮಾರ್ ಹಾಗೂ ಇತರರು ನಿಯಮ 330 ರಡಿ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರವು ಬಲ್ಡೋಟಾ ಕಂಪೆನಿಗೆ ಉಕ್ಕು ಉತ್ಪಾದನಾ ಕಾರ್ಖಾನೆ ನಿರ್ಮಿಸಲು ಅನುಮತಿ ನೀಡಿರುವುದರಿಂದ ಆ ಭಾಗದ ಜನರ ಬದುಕಿಗೆ ಸಂಕಷ್ಟ ತಂದೊಡ್ಡಿದೆ ಎಂಬ ಬಗ್ಗೆ ನೀಡಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು,
ಕರ್ನಾಟಕ...