Home Blog
ದಿನಾಂಕ: ಶುಕ್ರವಾರ, 25 ಏಪ್ರಿಲ್ 2025, ಬಿಡುಗಡೆ ಸಮಯ: 12:50 ಗಂಟೆಗಳು IST, ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: I) 0830 ಗಂಟೆಗಳು IST ಯಲ್ಲಿ ದಾಖಲಾದ ಅವಲೋಕನಗಳ ಸಾರಾಂಶ: ಮರಾಠವಾಡದ ಉತ್ತರ ಭಾಗದಿಂದ ಮನ್ನಾರ್ ಕೊಲ್ಲಿಯವರೆಗೆ ಕರ್ನಾಟಕದ ಒಳಭಾಗ ಮತ್ತು ತಮಿಳುನಾಡಿನಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಉತ್ತರ-ದಕ್ಷಿಣ ತಗ್ಗು ಮುಂದುವರಿದಿದೆ.
ಮುಂದಿನ ಏಳು ದಿನಗಳವರೆಗೆ ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆ: ದಿನ 1 (25 ಏಪ್ರಿಲ್ 2025): ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅಥವಾ...
DATE: FRIDAY, THE 25th April 2025, Time of issue: 12:50 Hrs IST, DAILY WEATHER REPORT FOR KARNATAKA STATE: I) SUMMARY OF OBSERVATIONS RECORDED AT 0830 HRS IST: The north-south trough from northern part of Marathwada to Gulf of Mannar across Interior Karnataka and Tamil Nadu at 0.9 km above mean sea level persists.
FORECAST & WARNING FOR KARNATAKA FOR NEXT...
Environmental conservation can be practiced in many ways. Separating wet and dry waste daily at home and storing them separately, handing them over to municipal waste collection vehicles instead of littering, carrying cloth bags from home for vegetable or grocery shopping, deciding not to use plastic bags, planting and nurturing saplings with like-minded people in spare time, and ensuring...
ಪರಿಸರ ಸಂರಕ್ಷಣೆ ಕೆಲಸವನ್ನು ಹಲವು ರೀತಿ ಮಾಡಬಹುದು. ಮನೆಗಳಲ್ಲಿ ದಿನನಿತ್ಯ ಹಸಿಕಸ, ಒಣಕಸ ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸುವುದು, ಎಲ್ಲಿಯೋ ಬಿಸಾಡದೇ ನಗರಪಾಲಿಕೆಯ ಕಸ ಸಂಗ್ರಹಣೆ ವಾಹನ ಬಂದಾಗ ನೀಡುವುದು, ತರಕಾರಿ, ದಿನಸಿ ಖರೀದಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗುವುದು, ಪ್ಲಾಸ್ಟಿಕ್ ಕವರ್ ಗಳನ್ನು ತರುವುದಿಲ್ಲವೆಂದು ನಿರ್ಧರಿಸುವುದು, ಬಿಡುವು ಮಾಡಿಕೊಂಡು ಸಮಾನಾಸಕ್ತರೊಂದಿಗೆ ಸೇರಿ ಸಸಿಗಳನ್ನು ನೆಟ್ಟು ಸಂರಕ್ಷಿಸುವುದು, ಅಕ್ರಮವಾಗಿ ಮರಗಿಡ ಕಡಿತವಾಗದಂತೆ ಗಮನಿಸುವುದು ಹೀಗೆ ಅನೇಕ ರೀತಿಯಲ್ಲಿ ಪರಿಸರ ಸೇವೆ ಮಾಡಬಹುದು.
ಇವುಗಳ ಜೊತೆಗೆ ತೆಳು ಪ್ಲಾಸ್ಟಿಕ್ ಹಾಳೆಯ ಲೇಪನ ಇರುವ...
ಹವಾಮಾನ ಬದಲಾವಣೆಯು ಅಕ್ಕಿಯಲ್ಲಿ ಆರ್ಸೆನಿಕ್ ಮಟ್ಟ ಏರಿಕೆಗೆ ಕಾರಣವಾಗಿದೆ. ಆರೋಗ್ಯದ ಅಪಾಯಗಳು ಹೆಚ್ಚಾಗುತ್ತಿವೆ ಎಂದು ಅಧ್ಯಯನವು ತಿಳಿಸಿದೆ ಆರ್ಸೆನಿಕ್ ಮಟ್ಟ ಹೆಚ್ಚಳವು ಕ್ಯಾನ್ಸರ್, ಹೃದಯ ಕಾಯಿಲೆಗಳು, ಮಧುಮೇಹ ಮತ್ತು ಇತರ ಆರ್ಸೆನಿಕ್ ಸಂಬಂಧಿತ ಆರೋಗ್ಯ ಪರಿಣಾಮಗಳಲ್ಲಿ ಗಣನೀಯ ಏರಿಕೆಗೆ ಕಾರಣವಾಗಬಹುದು
ಏಪ್ರಿಲ್ 16, 2025 ರಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ತೀವ್ರ ತಾಪಮಾನ ಮತ್ತು ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಮಟ್ಟಗಳು ಅಕ್ಕಿಯಲ್ಲಿ ಆರ್ಸೆನಿಕ್ ಸಾಂದ್ರತೆಯನ್ನು ಹೆಚ್ಚಿಸಬಹುದು.
CO₂ ಮಟ್ಟಗಳು ಮತ್ತು ತಾಪಮಾನವು 2°C ಗಿಂತ ಹೆಚ್ಚಾದಾಗ, ಅವು ಒಟ್ಟಾಗಿ ಅಕ್ಕಿ...
English
Is it true that this year’s monsoon rainfall in the country will be above normal ?
Agriculture India - 0
Accurate Monsoon Rainfall Forecast for 2025
As it does every year, the India Meteorological Department (IMD) has released its forecast for this year’s southwest monsoon rainfall. According to the forecast, the monsoon rainfall across the country is expected to be above normal. From June to September, the overall rainfall is likely to be 105% of the long-term average.
The Pacific Ocean...
ಮುಂಗಾರು ೨೦೨೫ ರ ಮಳೆ ಮುನ್ಸೂಚನೆ
ಪ್ರತಿ ವರ್ಷದಂತೆ ಭಾರತ ಹವಾಮಾನ ಇಲಾಖೆಯು ಈ ವರ್ಷದ ನೈಋತ್ಯ ಮುಂಗಾರಿನ ಮಳೆಯ ಅಂದಾಜನ್ನು ಪ್ರಕಟಿಸಿದೆ. ಅದರಂತೆ ಈ ವರ್ಷ ದೇಶದಲ್ಲಿ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಅಧಿಕವಿರಲಿದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಒಟ್ಟಾರೆಯಾಗಿ ದೀರ್ಘಾವಧಿ ಸರಾಸರಿಯ ೧೦೫ ಪ್ರತಿಶತ ಆಗುವ ಸಾಧ್ಯತೆಯಿದೆ.
ಈ ವರ್ಷ ಮುಂಗಾರಿನ ಪ್ರಮಾಣವನ್ನು ನಿರ್ಧರಿಸುವ ಪೆಸಿಫಿಕ್ ಸಮುದ್ರದ ತಾಪಮಾನ “ಎನ್ಸೊ (ENSO)” ಸಾಮಾನ್ಯವಾಗಿದ್ದು ಉತ್ತಮ ಮಳೆಗೆ ಪೂರಕವಾಗಿದೆ. ಒಂದು ವೇಳೆ ಅಧಿಕವಿದ್ದರೆ “ಎಲ್ ನಿನೊ” ಎಂದು ಹಾಗೂ ತಾಪಮಾನ ಕಡಿಮೆಯಿದ್ದರೆ “ಲಾ ನಿನಾ”...
ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ನಿಫಾ ವೈರಸಿಗೆ ಬಲಿಯಾದವರ ಸಂಖ್ಯೆ 16. ಇದು ಬಾವಲಿಗಳಿಂದ ಹರಡುತ್ತದೆ ಎಂದು ಹೇಳಿದ್ದು ಕೇರಳದ ಆರೋಗ್ಯ ಇಲಾಖೆ. ಮೊದಲಿಗೆ ರೋಗ ಕಾಣಿಸಿಕೊಂಡಿದ್ದು ಕೊಜಿಕ್ಕೊಡೈ ಜಿಲ್ಲೆಯಲ್ಲಿ. ನಂತರ ಇದು ಅಲ್ಲಿನ ಮಲ್ಲಪುರಂ ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿತು. ಬಾವಲಿಗಳಿಂದ ಈ ರೋಗ ಹರಡುತ್ತದೆ. ಅದು ಕಚ್ಚಿದ ಹಣ್ಣುಗಳನ್ನು ಸೇವಿಸಿದ ಮನುಷ್ಯರಿಗೂ, ಇತರ ಪ್ರಾಣಿಗಳಿಗೂ ಸೋಂಕು ತಗುಲುತ್ತದೆ ಎಂಬ ಭೀತಿ ಹಿನ್ನೆಲೆಯಲ್ಲಿ ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿದ್ದ ಬಾವಲಿಗಳನ್ನು ಹಿಡಿದು ಕೊಲ್ಲಲಾಯಿತು. ಆದರೆ ಕೆಲವೇ ದಿನಗಳಲ್ಲಿ ಬಾವಲಿಗಳಿಂದ ನಿಫಾ ಹರಡುವುದಿಲ್ಲ ಎಂಬ ಹೇಳಿಕೆಯೂ ಹೊರಬಿತ್ತು.
ಕೊಜಿಕ್ಕೊಡೈ...
ಚಳ್ಳೆ ಹಣ್ಣಿನ ಮರಗಳು ಹಿಂದೆ ಸಾಮಾನ್ಯವಾಗಿದ್ದು ಇತ್ತೀಚೆಗೆ ಅಪರೂಪವಾಗುತ್ತಿರುವ ಮರಗಳು. ಗ್ರಾಮೀಣ ಭಾಗದಲ್ಲಿ ಹಳ್ಳದ ಭಾಗಗಳಲ್ಲಿ, ಬೇಲಿಯ ಬದಿಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಮರಗಳು ನಗರದ ಭಾಗದಲ್ಲಿ ಕಡಿಮೆ. ಮೈಸೂರು ನಗರದ ಹೃದಯ ಭಾಗದಲ್ಲಿ ಅಪರೂಪವಾಗಿ ಒಂದು ದೊಡ್ಡ ಚಳ್ಳೆಮರ ಇಂದು ಕಣ್ಣಿಗೆ ಬಿತ್ತು. ವಿ.ವಿ. ಮೊಹಲ್ಲಾದಲ್ಲಿ ಕುವೆಂಪು ಅವರ ಉದಯ ರವಿ ಮನೆ ಹಾಗೂ ಪಂಚವಟಿ ವೃತ್ತದ ನಡುವಿನ ಭಾಗದ ಖಾಲಿ ನಿವೇಶನದಲ್ಲಿ ಇಂದು ಬೀಜ ಸಂಗ್ರಹ ಕಾರ್ಯದಲ್ಲಿ ಅತ್ತಿತ್ತ ಕಣ್ಣು ಕಾಯಿಸುವಾಗ ಈ ಅಪರೂಪದ ಹಣ್ಣಿನ ಮರ ಕಂಡಿತು.
ಪಂಚವಟಿ ವೃತ್ತದ...
As temperatures rise during the summer months, the risk of snakebites significantly increases. Snakes are generally more active in warmer temperatures, making it essential to exercise extra caution during summer days to avoid potential dangers.
Why Are Snakes More Dangerous in summer? Snakes are ectothermic, meaning their body temperature is regulated by the environment. As temperatures rise, snakes become more...