Home Blog Page 2
ಮಳೆ ಮಾಪಕಗಳು  ಮಳೆ ಪ್ರಮಾಣ ಅಳೆಯಲು ಬಳಸಲಾಗುವ ಕೆಲವು ಮೂಲಭೂತ ಮತ್ತು ಅಗತ್ಯ ಸಾಧನಗಳು. ಇದನ್ನು 15ನೇ ಶತಮಾನದಲ್ಲಿಯೇ ಕೃಷಿ ಉದ್ದೇಶಗಳಿಗಾಗಿ ರಚಿಸಲಾಯಿತು ಎಂದು ತಿಳಿದು ಬರುತ್ತದೆ. ಮಳೆ ಮಾಪಕವನ್ನು ಮಳೆ ಪ್ರಮಾಣ, ಹವಾಮಾನ ಮಾದರಿಗಳು ಮತ್ತು ಪ್ರವಾಹಗಳು ಮತ್ತು ಅನಾವೃಷ್ಟಿಗಳಂತಹ ಅಪಾಯಗಳನ್ನು ಅಳೆಯಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಕಳೆದ ಕೆಲವು ನೂರು ವರ್ಷಗಳಿಂದ ಮಳೆ ಮಾಪಕದ ಮೂಲ ವಿನ್ಯಾಸವು ಹೆಚ್ಚು ಬದಲಾಗಿಲ್ಲ. ಇದು ಸಿಲಿಂಡರ್ ಆಕಾರದ ಕಪ್ ಅನ್ನು ಒಳಗೊಂಡಿರುತ್ತದೆ. ಮಳೆ ನೀರನ್ನು ಸಂಗ್ರಹಿಸುವ ಮತ್ತು ಸೆರೆಹಿಡಿಯುವ ಕೊಳವೆಯಂತಹ ವ್ಯವಸ್ಥೆ ಹೊಂದಿದೆ. ಮಳೆಮಾಪಕವು ಮಳೆ ನೀರನ್ನು...
ಜಲ ಜೀವನ್ ಮಿಷನ್ ದೇಶದಲ್ಲಿ ಜಾರಿಯಲ್ಲದೆ. ಬಹುಕೋಟಿಗಳನ್ನು ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸುರಿಯಲಾಗುತ್ತಿದೆ. ಜನರ ಅಭಿಪ್ರಾಯಗಳಿಗೆ ಮಾನ್ಯತೆಯಿಲ್ಲ. ಗ್ರಾಮ ಪಂಚಾಯ್ತಿಗಳ ಅಭಿಪ್ರಾಯಗಳಿಗೆ ಸೊಪ್ಪು ಹಾಕುತ್ತಿಲ್ಲ. ಗ್ರಾಮವಿನ್ಯಾಸವನ್ನು ಅನುಸರಿಸಿ ಕಾಮಗಾರಿಗಳು ನಡೆಯುತ್ತಿಲ್ಲ ಎನ್ನುವ ಜನರ ಆಕ್ಷೇಪಗಳು ಮುಂದುರಿದಿವೆ. ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ನೀರಿನ ಅಯವ್ಯಯ ಮತ್ತು ನೀರಿನ ಇಳುವರಿ ಕುರಿತು ವಾರ್ಷಿಕ ಕ್ರಿಯಾಯೋಜನೆಗಳಾಗಬೇಕು. ಆದರೆ ಗ್ರಾಮಪಂಚಾಯ್ತಿ ಹಂತದ ಜಲಜೀವನ್ ಮಿಷನ್ ಸಮಿತಿಗಳು ಕಿಮ್ಮತ್ತು ಕಳೆದುಕೊಂಡಿವೆ. ಮೂರು ದಶಕಗಳಿಂದ ಜಲಾನಯನ ಕಾರ್ಯಕ್ರಮಗಳಾಗುತ್ತಿವೆ. ರಾಜ್ಯದಲ್ಲಿ ಜಲಾನಯನ ಇಲಾಖೆಯೇ ಇತ್ತು. ಅದರ ಗುರಿಸಾಧನೆಗಳು ಆಗಿವೆ ಎಂದು ಅದನ್ನು ಮುಚ್ಚಲಾಯಿತು....
ರಾಸಾಯನಿಕ ಕೃಷಿಯು ಜೀವಜಾಲವನ್ನು ಛಿದ್ರಗೊಳಿಸುತ್ತದೆ;ಸಾವಯವ ಕೃಷಿಯು ಅದರ ಸಂಪೂರ್ಣತೆಯನ್ನು ಪೋಷಿಸುತ್ತದೆ. *ರಾಸಾಯನಿಕ ಕೃಷಿ ಪಳೆಯುಳಿಕೆ ತೈಲದ ಮೇಲೆ ಅವಲಂಬಿತವಾಗಿದೆ;ಸಾವಯವ ಕೃಷಿ ಜೀವಂತ ಮಣ್ಣಿನ ಮೇಲೆ ಅವಲಂಬಿತವಾಗಿದೆ. *ರಾಸಾಯನಿಕ ಕೃಷಿ ಮಾಡುವ ರೈತರು ತಮ್ಮ ಭೂಮಿಯನ್ನು ಜೀವರಹಿತ ಮಾಧ್ಯಮವಾಗಿ ನೋಡುತ್ತಾರೆ; ಸಾವಯವ ಕೃಷಿಕರು ಮಣ್ಣಿನೊಂದಿಗೆ ಜೀವನ ಕೂಡಿದೆ ಎಂದು ತಿಳಿದಿದ್ದರೆ. *ರಾಸಾಯನಿಕ ಕೃಷಿಯು ಗಾಳಿ,ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತದೆ; ಸಾವಯವ ಕೃಷಿಯು ಅವುಗಳನ್ನು ಶುದ್ಧೀಕರಿಸುತ್ತದೆ ಮತ್ತು ನವೀಕರಿಸುತ್ತದೆ. *ರಾಸಾಯನಿಕ ಕೃಷಿಯು ಹೆಚ್ಚಿನ ಪ್ರಮಾಣದ ನೀರನ್ನು ಬಳಸುತ್ತದೆ ಮತ್ತು ಜಲಚರಗಳನ್ನು ಖಾಲಿ ಮಾಡುತ್ತದೆ;ಸಾವಯವ ಕೃಷಿಗೆ ಕಡಿಮೆ ನೀರಾವರಿ ಅಗತ್ಯವಿರುತ್ತದೆ ಮತ್ತು ಅಂತರ್ಜಲವನ್ನು...
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ದುಷ್ಪರಿಣಾಮಗಳು ಎಲ್ಲೆಡೆ ಗೋಚರಿಸುತ್ತಿವೆ. ವಿಶ್ವದ ಯಾವುದೇ ಹಲವು ಪ್ರದೇಶ ಇದಕ್ಕೆ ಹೊರತಾಗಿಲ್ಲ. ಭಾರತದ ಶೇಕಡ 80ರಷ್ಟು ಭಾಗಗಳುಇದರ ನೇರ ಪರಿಣಾಮಕ್ಕೆ ಒಳಗಾಗಿವೆ. ತೀವ್ರ ತಾಪಮಾನದಿಂದ ತತ್ತರಿಸುತ್ತಿವೆ. ಓಜೊನ್ ವಲಯ ಛಿದ್ರವಾಗಿರುವುದರಿಂದ ಸೂರ್ಯನ ಅಪಾಯಕಾರಿ ಕಿರಣಗಳು ಭೂಮಿಗೆ ನೇರವಾಗಿ ಅಪ್ಪಳಿಸುತ್ತಿವೆ. ಗಾಳಿ, ನೀರು, ವಾತಾವರಣ ಎಲ್ಲವೂ ಬಿಸಿಯಾಗುತ್ತಿದೆ.  ವರ್ಷದಿಂದ ವರ್ಷಕ್ಕೆ ಸೈಕ್ಲೋನ್ ಹಾವಳಿ ಹೆಚ್ಚಾಗುತ್ತಿದೆ. ಹಿಮಗಡ್ಡೆಗಳು,  ಹಿಮಪರ್ವತಗಳು ಕರಗುತ್ತಿವೆ ಸಮುದ್ರ,ಗಳ ಮಟ್ಟ ಹೆಚ್ಚಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಗಳು ಒಟ್ಟಿಗೆ ಸಂಭವಿಸುತ್ತಿದೆ. ಇನ್ನು ಗಾಳಿಯ ವೇಗ ಹೆಚ್ಚಾಗುತ್ತಿದೆ, ಜೊತೆಗೆ ಗಾಳಿ, ನೀರು ಆಮ್ಲೀಯತೆಗೆ...
ಪ್ರತಿಯೊಂದು ಬೆಳೆಯ ಬೆಳೆಗಾರರಿಗೂ ಅಗತ್ಯವಿದ್ದಾಗ ಸರ್ಕಾರದ ನೆರವು ದೊರೆಯುವುದು ಅಗತ್ಯ. ಈ ದಿಶೆಯಲ್ಲಿ ವಾಣಿಜ್ಯ ಬೆಳೆಗಳಿಗಂತೂ ಸಕಾಲದ ನೆರವು ಅವಶ್ಯಕ. ಇದನ್ನು ಮನಗಂಡ ಕರ್ನಾಟಕ ರಾಜ್ಯ ಸರ್ಕಾರ, ವೈನ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ಮಂಡಳಿಯನ್ನು “ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್” ಎಂದು ಮರು ನಾಮಕಾರಣ ಮಾಡಿದೆ. ಹೆಸರಷ್ಟೇ ಬದಲಾಗದೇ ಅದರ ಕಾರ್ಯ ವ್ಯಾಪ್ತಿಯೂ ವಿಸ್ತರಿಸಿದೆ. ದ್ರಾಕ್ಷಿ ಕೃಷಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮು ಟಿ. ಅವರು ಹೇಳುತ್ತಾರೆ. ಇವರು ಈ ಮೊದಲಿನ...
ಅವಿಭಜಿತ ಕೋಲಾರ ಜಿಲ್ಲೆ ಸುಮಾರು 8000 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಇಲ್ಲಿ  ಸುಮಾರು 4000 ಕೆರೆಕುಂಟೆಗಳಿವೆ, ಹಾಗಯೇ ಅವುಗಳನ್ನು ಸಂಪರ್ಕಿಸುವ ಕಾಲುವೆ ಮತ್ತು ರಾಜಕಾಲುವೆಗಳ ದೊಡ್ಡ ಸಂಪರ್ಕ ಜಾಲವಿದೆ. ಕೊಳವೆ ಬಾವಿಗಳ ಮಾಯೆಗೆ ಬಿದ್ದು ಕೆರೆ ಕುಂಟೆಗಳ ನಿರ್ವಹಣೆ ಮತ್ತು ಕೆರೆ ಕಾಲುವೆಗಳ ನಿರ್ವಹಣೆಯಲ್ಲಿ ಅತ್ಯಂತ ಅಸಡ್ಡೆ ಮಾಡಲಾಗುತ್ತಿದೆ. ಮಳೆನೀರನ್ನು ಹರಿಸುವ ಆಯಾ ಕೆರೆಗಳ ಜಲಾನಯನ ಪ್ರದೇಶವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ, ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಒತ್ತುವರಿ ತೆರೆವಾಗುತ್ತಿಲ್ಲ , ವೈಜ್ಞಾನಿಕವಾಗಿ ಹೂಳು ತೆಗೆಯಲಾಗುತ್ತಿಲ್ಲ, ಕೆರೆಗಳ ಮಾಲೀಕತ್ವವನ್ನು ಸಮುದಾಯದಿಂದ ಕಿತ್ತುಕೊಳ್ಳಲಾಗಿದೆ. ಮರುಪೂರಣ ವಿಧಾನಗಳೂ ವೈಜ್ಞಾನಿಕವಾಗಿ...
ಹವಾಮಾನ ಬದಲಾವಣೆ / ವೈಪರೀತ್ಯದ ಪರಿಣಾಮ ಮೊದಲು ಕೃಷಿರಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಥರ ಕಾಲವಲ್ಲದ ಕಾಲದಲ್ಲಿ ಮಳೆಯಾಗ್ತಿದೆ, ಮಲೆನಾಡಿನಂತೆ ಬಯಲು ಸೀಮೆಯಲ್ಲಿ ಮಳೆಯಾಗಿದೆ. ಮಳೆ, ಚಳಿ, ಬಿಸಿಲು ನಿಸರ್ಗದ ಲಯ ತಪ್ಪಿವೆ. ಇದಕ್ಕೆ ಕ್ಲೈಮಟ್ ಚೇಂಚ್ ಅಥವಾ ಹಮಾಮಾನ ಬದಲಾವಣೆ / ವೈಪರೀತ್ಯ ಎನ್ನುತ್ತಿದ್ದಾರೆ. ಇದನ್ನು ಇನ್ನೂ ಹಲವರು ಗಂಭೀರವಾಗಿ ಯೋಚಿಸುತ್ತಿಲ್ಲ. ಇಷ್ಟೊತ್ತಿಗೆ ಹವಾಮಾನ ಬದಲಾವಣೆ ಒಂದು ರಾಜಕೀಯ ವಿಷಯವಾಗಬೇಕಿತ್ತು. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಹವಾಮಾನ ಬದಲಾವಣೆ ಜೊತೆ ಹೊಂದಿಕೊಳ್ಳುವ ಯೋಜನೆಗಳ ರೂಪುರೇಷೆ ರೂಪಿಸಬೇಕಿತ್ತು. ರಾಜಕೀಯದವರ ವಿಷಯ ಹಾಳಾಗಿ ಹೋಗಲಿ...
हमारे देश में 141 मिलियन हेक्टेयर कृषि भूमि है। 60 मिलियन हेक्टेयर कृषि भूमि की मिट्टी की गुणवत्ता में भारी गिरावट आई है। वहां की मिट्टी अम्लीय एवं दोमट है। अब कृषि योग्य नहीं रहा. धारवाड़ कृषि विश्वविद्यालय के सेवानिवृत्त चांसलर ने कहा, यह सब अपर्याप्त प्रबंधन के कारण है। डॉ. जो भारतीय कृषि अनुसंधान परिषद के पूर्व अध्यक्ष...
Our country has 141 million hectares of agricultural land. The soil quality of 60 million hectares of agricultural land has deteriorated drastically. The soil there is acidic, No longer arable. All this is due to inadequate management, said the retired Chancellor of Dharwad Agricultural University. Dr. who is also the former president of Indian Agricultural Research Council. S. A....
ನಮ್ಮ ದೇಶದಲ್ಲಿ 141 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯಿದೆ. 60 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯ ಮಣ್ಣಿನ ಗುಣಮಟ್ಟ ತೀರಾ ಕುಸಿದಿದೆ. ಅಲ್ಲಿಯ ಮಣ್ಣು ಆಮ್ಲೀಯ, ಸವುಳಾಗಿದೆ. ಕೃಷಿಯೋಗ್ಯವಾಗಿ ಉಳಿದಿಲ್ಲ. ಇದೆಲ್ಲ ಸಮರ್ಪಕವಾಗಿ ನಿರ್ವಹಣೆ ಮಾಡಲಾಗದ ಕಾರಣದಿಂದ ಆಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಡಾ. ಎಸ್. ಎ. ಪಾಟೀಲ ವಿಷಾದಿಸಿದರು. ಡಾ. ಎಸ್.ಎ. ಪಾಟೀಲ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೆರೆಕೋಡಿಯಲ್ಲಿರುವ ಕೃಷಿ ಯಂತ್ರೋಪಕರಣ ತಜ್ಞ ಡಾ. ನಾಗರಾಜ್ ನೇತೃತ್ವದ “ಮಾರುತಿ...

Recent Posts